4 ಅಡಿ ಉದ್ದದ ತನ್ನ ನೀಳ ಕೇಶದಿಂದ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ಸ್ಥಾನ ಪಡೆದ 15 ವರ್ಷದ ಸಿದಕ್‌ದೀಪ್ ಸಿಂಗ್ ಚಾಹಲ್!!

ಲಕ್ನೋ: ಉತ್ತರ ಪ್ರದೇಶದ 15 ವರ್ಷದ ಸಿದಕ್‌ದೀಪ್ ಸಿಂಗ್ ಚಾಹಲ್ ಎಂಬ ಹದಿಹರೆಯದ ಹುಡುಗ ವಿಶ್ವದ ಅತಿ ಉದ್ದದ ಕೂದಲಿಗಾಗಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾನೆ. ಚಹಾಲ್ ತನ್ನ ಜೀವನದಲ್ಲಿ ಎಂದಿಗೂ ಕೂದಲನ್ನು ಕತ್ತರಿಸಿಲ್ಲ. ಈತನ ನೀಳ ಕೇಶರಾಶಿ 130 ಸೆಂ.ಮೀ ಉದ್ದವಿದೆ. #WATCH | Uttar Pradesh: 15-year-old Sidakdeep Singh Chahal from Greater Noida sets a Guinness World Record for longest hair on a living male teenager. He […]

ಪ್ರಧಾನಿ ನರೇಂದ್ರ ಮೋದಿಯವರ WhatsApp Channel ಸೇರುವುದು ಹೇಗೆ? ಇಲ್ಲಿದೆ ವಿಧಾನ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈಗ WhatsApp ಅನ್ನು ಹೊಂದಿದ್ದು, ಬಳಕೆದಾರರು ತಮ್ಮ ಅಪ್ಡೇಟ್ಸ್ ಗಳನ್ನು ಸ್ವೀಕರಿಸಬಹುದು. ಮೆಟಾದ ಹೊಸ ವೈಶಿಷ್ಟ್ಯವು ಬುಧವಾರ ಬಿಡುಗಡೆಯಾಗಿದ್ದು ಆಡ್ಮಿನ್ ಗಳು ತಮ್ಮ ಅನುಯಾಯಿಗಳೊಂದಿಗೆ ಪಠ್ಯ, ಫೋಟೋಗಳು, ವೀಡಿಯೊಗಳು, ಸ್ಟಿಕ್ಕರ್‌ಗಳು ಮತ್ತು ಸಮೀಕ್ಷೆಗಳನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. WhatsApp Channel ಏಕಮುಖ ಸಂವಹನ ಪ್ರಸಾರ ಸಾಧನವಾಗಿದ್ದು, ನಿರ್ವಾಹಕರು ತಮ್ಮ ಅನುಯಾಯಿಗಳೊಂದಿಗೆ ಪಠ್ಯದಿಂದ ಮಲ್ಟಿಮೀಡಿಯಾ ಮತ್ತು ಸಮೀಕ್ಷೆಗಳವರೆಗೆ ವಿವಿಧ ರೀತಿಯ ವಿಷಯವನ್ನು ಹಂಚಿಕೊಳ್ಳಲು ಅನುಮತಿಸುತ್ತದೆ. ಬಳಕೆದಾರರು ಈಗ ಮಾಹಿತಿ ಮತ್ತು ಅವರ ಆಯ್ಕೆಯ ವ್ಯಕ್ತಿಗಳು […]

ಚಂದ್ರಯಾನ-3, ರಾಮ ಮಂದಿರ, G-20, ಕರೆನ್ಸಿ ಗಣಪ… ದೇಶದ ಮೂಲೆ ಮೂಲೆಯಲ್ಲೂ ಗಣೇಶ ಹಬ್ಬದ ಸಂಭ್ರಮ!!

ನವದೆಹಲಿ: ಕಳೆದ ತಿಂಗಳಷ್ಟೇ ಭಾರತವು ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಅನ್ನು ಯಶಸ್ವಿಯಾಗಿ ಸಾಧಿಸುವ ಮೂಲಕ ಇತಿಹಾಸ ನಿರ್ಮಿಸಿತ್ತು. ಚಂದ್ರಯಾನ-3 ವಿಶ್ವದಲ್ಲೇ ಅತ್ಯಂತ ಕುತೂಹಲ ಮತ್ತು ಹರ್ಷವನ್ನುಂಟು ಮಾಡಿದ್ದು, ಭಾರತದಲ್ಲಂತೂ ಚಂದ್ರಯಾನ-3 ರ ಯಶಸ್ಸಿನ ಗುಂಗು ತಿಂಗಳು ಕಳೆದರೂ ಮಾಸಿಲ್ಲ. Irrespective of what the occasion is, #chandrayaan3 never ceases to fascinate & win ❤️❤️❤️#lvm3 rocket model lifts-off, at a #ganeshachaturthi pandal in #chennai #TamilNadu (2months+ […]

ಕಚ್ಚಾ ತೈಲ ಬೆಲೆ ಏರಿಕೆಯಿಂದ ರೂಪಾಯಿ ಮೌಲ್ಯ ದಾಖಲೆ ಮಟ್ಟದಲ್ಲಿ ಕುಸಿತ

ಮುಂಬೈ :ಕಚ್ಚಾ ತೈಲದ ಬೆಲೆ ಏರಿಕೆಯ ಪರಿಣಾಮದಿಂದ ಭಾರತೀಯ ರೂಪಾಯಿ ಡಾಲರ್ ಎದುರು ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವುದರಿಂದ ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆಯ 83.2675ಕ್ಕೆ ಕುಸಿದಿದೆ. “ವಿದೇಶಿ ವಿನಿಮಯ ಮೀಸಲುಗಳ ಸಾಕಷ್ಟು ಸಂಗ್ರಹ ಹೊಂದಿರುವ ಆರ್​ಬಿಐ ರೂಪಾಯಿ ಮೌಲ್ಯವನ್ನು ಎತ್ತಿಹಿಡಿಯಲು ಪ್ರಯತ್ನ ಮಾಡುತ್ತಿದೆ. ಆದರೆ ರೂಪಾಯಿ ಮೌಲ್ಯ ಕುಸಿತವು ಒಂದು ಹಂತ ಮೀರಿ ಹೋದರೆ ಆರ್​ಬಿಐ ಏನೂ ಮಾಡಲಾಗಲ್ಲ” ಎಂದು ಖಾಸಗಿ ವಲಯದ ಬ್ಯಾಂಕಿನ ವಿದೇಶಿ ವಿನಿಮಯ […]

ಕೆನಡಾ ಏಟಿಗೆ ಭಾರತ ಎದಿರೇಟು: ಕೆನಡಾದ ರಾಜತಾಂತ್ರಿಕ ಅಧಿಕಾರಿ ದೇಶ ತೊರೆಯುವಂತೆ ಭಾರತ ತಾಕೀತು

ಹೊಸದಿಲ್ಲಿ: ಜೂನ್‌ನಲ್ಲಿ ನಡೆದ ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕನ ಹತ್ಯೆಗೆ ಭಾರತದ “ಸಂಭಾವ್ಯ” ಸಂಬಂಧವನ್ನು ಉಲ್ಲೇಖಿಸಿ ಕೆನಡಾ ತನ್ನ ದೇಶವನ್ನು ತೊರೆಯುವಂತೆ ಭಾರತೀಯ ಅಧಿಕಾರಿಯನ್ನು ಕೆನಡಾ ಕೇಳಿದ ಕೆಲವೇ ಗಂಟೆಗಳ ನಂತರ ಕೆನಡಾದ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕುವುದಾಗಿ ಭಾರತ ಘೋಷಿಸಿದೆ. ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಅವರನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ (MEA) ಕರೆಸಲಾಯಿತು ಮತ್ತು ಹಿರಿಯ ಕೆನಡಾದ ರಾಜತಾಂತ್ರಿಕರನ್ನು ಹೊರಹಾಕುವ ನಿರ್ಧಾರದ ಬಗ್ಗೆ ತಿಳಿಸಲಾಯಿತು. ಜೂನ್‌ನಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ […]