ಭೂಮಿ ಖರೀದಿ ಪ್ರಕರಣ: ಆರೋಪ ಪಟ್ಟಿಯಲ್ಲಿ ಪ್ರಿಯಾಂಕಾ ವಾದ್ರಾ ಹೆಸರು ಉಲ್ಲೇಖಿಸಿದ ಜಾರಿ ನಿರ್ದೇಶನಾಲಯ

ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ)ವು ಇದೇ ಮೊದಲ ಬಾರಿ ಭೂಮಿ ಖರೀದಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಹೆಸರು ಉಲ್ಲೇಖಿಸಿದೆ. 2006ರಲ್ಲಿ ದೆಹಲಿ ಮೂಲದ ರಿಯಲ್ ಎಸ್ಟೇಟ್ ಏಜೆಂಟ್ ಎಚ್‌ಎಲ್ ಪಹ್ವಾ ಅವರಿಂದ ಹರಿಯಾಣದ ಫರಿದಾಬಾದ್‌ನಲ್ಲಿ ಐದು ಎಕರೆ ಕೃಷಿ ಭೂಮಿ ಖರೀದಿಸಿ, ಅದೇ ಭೂಮಿಯನ್ನು ಫೆಬ್ರವರಿ, 2010 ರಲ್ಲಿ ಅವರಿಗೆ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪ ಪಟ್ಟಿಯಲ್ಲಿ ನಿರ್ದೇಶನಾಲಯವು ಪ್ರಿಯಾಂಕಾ ಗಾಂಧಿಯ ಹೆಸರನ್ನು ಉಲ್ಲೇಖಿಸಿದೆ. ತನಿಖಾ ಸಂಸ್ಥೆಯ […]

ಕ್ರಿಕೆಟಿಗನಂತೆ ಬಿಂಬಿಸಿಕೊಂಡು ಭಾರತದ ಸ್ಪೋಟಕ ಆಟಗಾರ ರಿಷಬ್ ಪಂತ್‌ಗೆ 1.6 ಕೋಟಿ ರೂ ಪಂಗನಾಮ ಹಾಕಿದ ಯುವಕ!!

ನವದೆಹಲಿ: 25 ರ ಹರೆಯದ, ಪ್ರಸ್ತುತ ಓರ್ವ ವಂಚಕ ಮತ್ತು ಹಿಂದೆ ಹರಿಯಾಣದ U-19 ಕ್ರಿಕೆಟಿಗ ಮೃಣಾಂಕ್ ಸಿಂಗ್‌, ಭಾರತದ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ರಿಷಬ್ ಪಂತ್‌ಗೆ 1.6 ಕೋಟಿ ರೂ ಪಂಗನಾಮ ಹಾಕಿದ್ದಾನೆ. ಪ್ರತಿಷ್ಠಿತ ಬ್ರಾಂಡ್‌ಗಳು ಮತ್ತು ಜನರನ್ನು ವಂಚಿಸಲು ಒಂದು ನಿರ್ದಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುವ ಈತ ಹಲವರಿಗೆ ಇದೇ ರೀತಿ ಟೋಪಿ ಹಾಕಿದ್ದಾನೆ. ಐಷಾರಾಮಿ ಜೀವನಕ್ಕಾಗಿ ತಾನು ಪ್ರಸಿದ್ದ ವ್ಯಕ್ತಿ ಎಂಬಂತೆ ಬಿಂಬಿಸುತ್ತಿದ್ದ ಈತ 2014 ರಿಂದ 2018 ರವರೆಗೆ ಮುಂಬೈ ಇಂಡಿಯನ್ಸ್‌ಗಾಗಿ ಆಡಿದ IPL ಕ್ರಿಕೆಟಿಗನಂತೆ […]

ಹರಿದ್ವಾರದ ಜಿಲ್ಲಾ ನ್ಯಾಯಾಲಯದ ಆವರಣದೊಳಕ್ಕೆ ನುಗ್ಗಿದ ಗಜರಾಜ: ಅನಿರೀಕ್ಷಿತ ಘಟನೆಯಿಂದ ಗಲಿಬಿಗೊಂಡ ಜನತೆ

ದೆಹರಾದೂನ್: ಉತ್ತರಾಖಂಡದ ಹರಿದ್ವಾರದಲ್ಲಿ ಬುಧವಾರ ಕಾಡಾನೆಯೊಂದು ನ್ಯಾಯಾಲಯದ ಆವರಣದೊಳಕ್ಕೆ ನುಗ್ಗಿದ್ದರಿಂದ ಕೋರ್ಟಿನಲ್ಲಿ ಗೊಂದಲ ಉಂಟಾಗಿದೆ. ಹರಿದ್ವಾರದ ರೋಶನಾಬಾದ್ ಪ್ರದೇಶದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ. ಕಾಡಾನೆಯು ಸಮೀಪದ ರಾಜಾಜಿ ಹುಲಿ ಸಂರಕ್ಷಿತಾರಣ್ಯದಿಂದ ನುಸುಳಿದೆ ಎಂದು ನಂಬಲಾಗಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಮತ್ತು ನ್ಯಾಯಾಲಯದ ಆವರಣವನ್ನು ದಾಟಿ ಅವ್ಯವಸ್ಥೆಯನ್ನು ಸೃಷ್ಟಿಸಿದೆ. ಆನೆ ತನ್ನ ಅನಿರೀಕ್ಷಿತ ಭೇಟಿಯ ಸಮಯದಲ್ಲಿ ಗೇಟ್‌ಗಳನ್ನು ಮುರಿದು ಗೋಡೆಗೆ ಹಾನಿ ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ವರದಿ ಮಾಡಿದ್ದಾರೆ. ಅನಿರೀಕ್ಷಿತ ಪರಿಸ್ಥಿತಿಗೆ ಅಧಿಕಾರಿಗಳು ಶೀಘ್ರವಾಗಿ […]

ಮಗನನ್ನುಕಳೆದುಕೊಂಡ ಹಿನ್ನೆಲೆ ವಿದೇಶಕ್ಕೆ ಪ್ರಯಾಣ ಬೆಳೆಸಬೇಕಿದ್ದ ಪೋಷಕರಿಗೆ 3 ಗಂಟೆಗಳಲ್ಲಿ ಪಾಸ್ ಪೋರ್ಟ್ ವಿತರಿಸಿದ ಬೆಂಗಳೂರಿನ ಆರ್ ಪಿಒ!

ಬೆಂಗಳೂರು: 70 ವರ್ಷದ, ಯಲಹಂಕಾ ನಿವಾಸಿಗಳಾದ ರಂಗರಾಜು ಗೀತಾ ದಂಪತಿ ಪುತ್ರನ ಅಂತ್ಯಕ್ರಿಯೆ ನಡೆಸಲು ಬುಧವಾರ ಬೆಳಿಗ್ಗೆ ಕೆಐಎಎಲ್ ನಿಂದ ಟೆಕ್ಸಾಸ್ ಗೆ ಪ್ರಯಾಣಿಸಿದ್ದಾರೆ.ಅಮೇರಿಕಾದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಹೃದಯಸ್ತಂಭನದಿಂದ ಮೃತಪಟ್ಟಿದ್ದು, ಬೆಂಗಳೂರಿನಲ್ಲಿದ್ದ ಆತನ ಪೋಷಕರಿಗೆ 3 ಗಂಟೆಗಳಲ್ಲಿ ಪಾಸ್ ಪೋರ್ಟ್ ಲಭ್ಯವಾಗಿದೆ. ಮಗನ ಅಂತ್ಯಕ್ರಿಯೆ ನಡೆಸುವುದಕ್ಕೆ ಬೆಂಗಳೂರಿನಿಂದ ಅಮೇರಿಕಾಗೆ ತೆರಳುವುದಕ್ಕಾಗಿ ಮೃತನ ಪೋಷಕರಿಗೆ ಬೆಂಗಳೂರು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಕೇವಲ 3 ಗಂಟೆಗಳಲ್ಲಿ ಪಾಸ್ ಪೋರ್ಟ್ ಒದಗಿಸಿದ್ದು ಇದು ದಾಖಲೆಯ ಸಮಯದಲ್ಲಿ […]

ಇದೇ ಮೊದಲ ಬಾರಿಗೆ 72,000 ಗಡಿ ದಾಟಿದ ಸೆನ್ಸೆಕ್ಸ್, 21,650ಕ್ಕೆ ಮುಟ್ಟಿದ ನಿಫ್ಟಿ : ಷೇರುದಾರರಿಗೆ ಬಂಪರ್

ನವದೆಹಲಿ : ಬೆಂಚ್ ಮಾರ್ಕ್ ಎನ್‌ಎಸ್‌ಇ ನಿಫ್ಟಿ 50 ಹೊಸ ಜೀವಮಾನದ ಗರಿಷ್ಠ ಮಟ್ಟವಾದ 21,673 ಮಟ್ಟಗಳಿಗೆ ಏರಿತು ಮತ್ತು ಬಿಎಸ್‌ಇ ಸೆನ್ಸೆಕ್ಸ್ ವಹಿವಾಟು ಅವಧಿಯ ಕೊನೆಯಲ್ಲಿ ಸಾರ್ವಕಾಲಿಕ ಗರಿಷ್ಠ 72,110 ಮಟ್ಟವನ್ನು ತಲುಪಿತು.ಡಿಸೆಂಬರ್ 27 ರಂದು ದೇಶೀಯ ಮಾರುಕಟ್ಟೆಗಳಲ್ಲಿ ಗೂಳಿ ತನ್ನ ಪ್ರಾಬಲ್ಯವನ್ನ ಮುಂದುವರಿಸಿದೆ. “ಸಾಂಸ್ಥಿಕ ಹರಿವು ಮತ್ತು ಮಧ್ಯಮ ಮತ್ತು ಸಣ್ಣ ಕ್ಯಾಪ್ಗಳಿಂದ ದೊಡ್ಡ ಕ್ಯಾಪ್ಗಳಿಗೆ ಬದಲಾಗುವ ನಿರೀಕ್ಷೆಯಿರುವ ಇತರ ಅಂಶಗಳೊಂದಿಗೆ ಭಾರತದ ಬೆಳವಣಿಗೆಯ ಕಥೆ ಉತ್ತಮವಾಗಿದೆ” ಎಂದು ಅವರು ಹೇಳಿದರು.ಉದಾಹರಣೆಗೆ, ಇಕ್ವಿನೋಮಿಕ್ಸ್ ರಿಸರ್ಚ್ನ […]