CJP: “ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕನ ಇನ್ಸ್ಟಾಗ್ರಾಂ ಖಾತೆ ಹ್ಯಾಕ್!”

ಹೊಸದಿಲ್ಲಿ: ದೇಶದ ಯುವ ಪೀಳಿಗೆಯಲ್ಲಿ ಆನ್‌ಲೈನ್ ಫಾಲೋವರ್ಸ್ ಗಳ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಬಿರುಗಾಳಿ ಎಬ್ಬಿಸಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದಿಷ್ಠೆ ತಮ್ಮ ಸಾಮಾಜಿಕ ಮಾಧ್ಯಮ ಉಪಸ್ಥಿತಿಯ ವಿರುದ್ಧ ಹೊಸ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ವೈಯಕ್ತಿಕ ಇನ್ನಾಗ್ರಾಮ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ದಿಪ್ಟ್ ಹೇಳಿಕೊಂಡಿದ್ದಾರೆ. ಅಲ್ಲದೆ ಪಕ್ಷದ ಬ್ಯಾಕಪ್ ಇನ್ಮಾಗ್ರಾಮ್ ಖಾತೆಯನ್ನು ಆನ್‌ಲೈನ್‌ನಲ್ಲಿ ಸ್ಫೋಟಕ ಬೆಳವಣಿಗೆಯ ನಡುವೆ ಕೆಲವು ಗಂಟೆಗಳ ಕಾಲ ತೆಗೆಯಲಾಗಿತ್ತು, ಬಳಿಕ ಸರಿಯಾಗಿದೆ.ತಮ್ಮ ವೈಯಕ್ತಿಕ ಇನ್ಸಾಗ್ರಾಮ್ ಖಾತೆಯನ್ನು […]

ಪ್ಲೇ ಆಫ್‌ ಗೆ ಟಾಪ್-2 ತಂಡಗಳು ಫಿಕ್ಸ್: ಯಾರೊಂದಿಗೆ ಆಡಲಿದೆ ಆರ್.ಸಿ.ಬಿ?

ರಾಯಲ್ ಚಾಲೆಂಜರ್ಸ್ ಬೆಂಗಳೂರು Royal Challengers Bengaluru ತಂಡವು ಸನ್ ರೈಸರ್ಸ್ ಹೈದರಾಬಾದ್ Sunrisers Hyderabad ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ 56 ರನ್‌ಗಳ ಸೋಲು ಕಂಡರೂ, ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಹೈದರಾಬಾದ್‌ನ Rajiv Gandhi International Cricket Stadium ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಎಸ್.ಆರ್.ಎಚ್. 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್‌ಗಳ ಭಾರೀ ಮೊತ್ತ ಕಲೆಹಾಕಿತು. 256 ರನ್‌ಗಳ ಗುರಿ ಬೆನ್ನಟ್ಟಿದ ಆರ್.ಸಿ.ಬಿ. ಉತ್ತಮ ಹೋರಾಟ […]

ಪೆಟ್ರೋಲ್, ಡೀಸೆಲ್ ದರ ಮತ್ತೆ ಹೆಚ್ಚಳ : 10 ದಿನಗಳಲ್ಲಿ ಮೂರನೇ ಬಾರಿ ಬೆಲೆ ಏರಿಕೆ!

ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಮತ್ತೆ ಏರಿಕೆ ಮಾಡಲಾಗಿದೆ. ಜಾಗತಿಕ ಕಚ್ಚಾ ತೈಲ ದರ ಏರಿಕೆ ಹಾಗೂ ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನ ಪರಿಸ್ಥಿತಿಗಳ ಹಿನ್ನೆಲೆ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಇಂಧನ ದರಗಳನ್ನು ಮತ್ತೊಮ್ಮೆ ಹೆಚ್ಚಿಸಿವೆ, ಸರಕಾರ ಘೋಷಿಸಿದೆ. ಕೇಂದ್ರ ಸರಕಾರದ ಈ ನಡೆಯ ಕುರಿತು ಆಕ್ರೋಶವೂ ವ್ಯಕ್ತವಾಗಿದೆ. ಹೊಸ ದರಗಳ ಪ್ರಕಾರ, ಪೆಟ್ರೋಲ್ ಪ್ರತಿ ಲೀಟರ್‌ಗೆ 87 ಪೈಸೆ ಹಾಗೂ ಡೀಸೆಲ್ ಪ್ರತಿ ಲೀಟರ್‌ಗೆ 91 ಪೈಸೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ New Delhiಯಲ್ಲಿ […]

“ತ್ವಿಶಾ ಶರ್ಮಾ ಪ್ರಕರಣ: ಪ್ರಕರಣದ ತನಿಖೆಸಿಬಿಐಗೆ, 2ನೇ ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್‌ ಆದೇಶ”

ಮೇ 12ರಂದು ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಮಾಡೆಲ್ಭೋಪಾಲ್‌: ನೋಯ್ದಾ ಮೂಲದ ಮಾಡೆಲ್ ಟ್ವಿಶಾ ಶರ್ಮಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದ್ದು, ಮೃತದೇಹದ ಎರಡನೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಶುಕ್ರವಾರ (ಮೇ.22) ಸೂಚಿಸಿದೆ. ಇದರೊಂದಿಗೆ, ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಒಪ್ಪಿಸಲು ರಾಜ್ಯ ಸರ್ಕಾರವು ಸಮ್ಮತಿ ಸೂಚಿಸಿದ್ದು, ನ್ಯಾಯಕ್ಕಾಗಿ ಹೋರಾಡುತ್ತಿದ್ದ ಟ್ವಿಶಾ ಕುಟುಂಬಕ್ಕೆ ಶುಕ್ರವಾರದಂದು ಒಂದೇ ಬಾರಿಗೆ ಎರಡು ದೊಡ್ಡ ಜಯ ಸಿಕ್ಕಂತಾಗಿದೆ. ಟ್ವಿಶಾ ಶರ್ಮಾ ಅವರು […]

ನಾಯಿಗಿಟ್ಟ ಹಳಸಿದ ಕೋಳಿಸಾರು ತಿಂದು ಬಾಲಕಿ ಸಾವು, ಹಳಸಿದ ಆಹಾರ ಎಷ್ಟು ಡೇಂಜರ್ ಅನ್ನೋ ಸತ್ಯ ಬಿಚ್ಚಿಟ್ಟಿತು ಈ ಘಟನೆ

ತಮಿಳುನಾಡು: ಸಾವು ಎಷ್ಟು ಅನಿರೀಕ್ಷಿತ ಅನ್ನೋದಕ್ಕೆ ಈ ಘಟನೆ ಮನಕಲಕುವ ಉದಾಹರಣೆ. ಆಟವಾಡುತ್ತಿದ್ದ ಮೂರು ವರ್ಷದ ಪುಟ್ಟ ಕಂದ, ತಿಳಿಯದೆ ಹಳಸಿದ ಆಹಾರ ತಿಂದ ಪರಿಣಾಮ ಜೀವ ಕಳೆದುಕೊಂಡಿರುವುದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ತಮಿಳುನಾಡಿನ ತಿರುಪತ್ತೂರಿನಲ್ಲಿ ನಡೆದ ಈ ದುರಂತ ಇದೀಗ ಪೋಷಕರಲ್ಲಿ ಆತಂಕ ಮೂಡಿಸಿದೆ. ಅಂಬೂರು ಸಮೀಪದ ಮಥಗಡಪ್ ಪ್ರದೇಶದ ಸತೀಶ್ ಹಾಗೂ ಶ್ರೇಯಾ ದಂಪತಿಯ ಪುತ್ರಿ ಭೂಮಿಕಾ ಮೃತಪಟ್ಟ ಬಾಲಕಿ. ಕುಟುಂಬವು ನಾಯಿಗೆ ನೀಡಲು ಪಕ್ಕಕ್ಕೆ ಇಟ್ಟಿದ್ದ ಹಳಸಿದ ಕೋಳಿ ಸಾರನ್ನು ಭೂಮಿಕಾ ಹಾಗೂ ಆಕೆಯ […]