ವಿಕ್ರಂ ಲ್ಯಾಂಡರ್ ರಿಸಿವರ್ ಆನ್: ಹೊಸ ಫೋಟೋ ಹಂಚಿಕೊಂಡ ಇಸ್ರೋ

ನವದೆಹಲಿ : ಚಂದ್ರಯಾನ 3 ರ ರೋವರ್ ಪ್ರಗ್ಯಾನ್ ಚಂದ್ರನ ಅಂಗಳದಲ್ಲಿ ಒಂದು ದಿನದ ಕಾರ್ಯಾಚರಣೆ ಪೂರ್ಣಗೊಳಿಸಿದೆ. ಇದೀಗ ಪೆಲೋಡ್​ಗಳು ಸ್ವಿಚ್ಡ್​​ ಆಫ್ ಆಗಿವೆ.ಲ್ಯಾಂಡರ್ ವಿಕ್ರಂನ ಪೆಲೋಡ್​ ಸ್ವಿಚ್ಡ್​​​ ಆಫ್ ಆಗಿದೆ. ಆದರೆ, ರಿಸೀವರ್ ಆನ್ ಆಗಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ಲ್ಯಾಂಡರ್​ನ ರಿಸಿವರ್ ಆನ್ ಆಗಿದೆ. ಪ್ರಗ್ಯಾನ್ ಸೋಲರ್​ ಫಲಕದಿಂದ ಅದರ ಬ್ಯಾಟರಿ ಚಾರ್ಜ್​ ಆಗುವರೆಗೆ ವಿಕ್ರಮ್ ಲ್ಯಾಂಡರ್​ ನಿದ್ರೆಗೆ ಜಾರಿರುತ್ತದೆ ಎಂದು ಇಸ್ರೋ ಟ್ವೀಟ್​ ಮೂಲಕ ತಿಳಿಸಿದೆ. ಅಲ್ಲದೇ, ಇದೀಗ ಚಂದ್ರನ […]

ವಾಹನ ಸುರಕ್ಷತೆಯ ಹೊಸ ನಿಯಂತ್ರಕ ವಿಶೇಷಣವು ವಾಣಿಜ್ಯ ವಾಹನಗಳ ಬೆಲೆಯನ್ನು 10-12% ರಷ್ಟು ಹೆಚ್ಚಿಸಬಹುದು: ICRA

ನವದೆಹಲಿ: ಬಹು ಪ್ರಸ್ತಾವಿತ ನಿಯಂತ್ರಕ ವಿಶೇಷಣಗಳ ಅನುಷ್ಠಾನವು ವಾಣಿಜ್ಯ ವಾಹನಗಳ ಬೆಲೆಗಳನ್ನು ಶೇಕಡಾ 10-12 ರಷ್ಟು ಹೆಚ್ಚಿಸಬಹುದು ಎಂದು ರೇಟಿಂಗ್ ಏಜೆನ್ಸಿ ICRA ಸೋಮವಾರ ತಿಳಿಸಿದೆ. ಭಾರತೀಯ ವಾಣಿಜ್ಯ ವಾಹನ ಉದ್ಯಮದ ಕುರಿತಾದ ತನ್ನ ವರದಿಯಲ್ಲಿ, ICRA ದೇಶೀಯ ವಾಹನ ಉದ್ಯಮವು ಕ್ಷಿಪ್ರ ರೂಪಾಂತರಗಳಿಗೆ ಒಳಗಾಗುತ್ತಿದೆ ಎಂದು ಹೇಳಿದ್ದು, ಹೊರಸೂಸುವಿಕೆ ನಿಯಮಗಳು, ಸುರಕ್ಷತಾ ವ್ಯವಸ್ಥೆಗಳು ಮತ್ತು ಇತರ ಮಾನದಂಡಗಳನ್ನು ಜಾರಿಗೆ ತರಲು ಸರ್ಕಾರವು ಹೆಚ್ಚಿನ ಗಮನವನ್ನು ಹೊಂದಿದೆ, ಅದು ದೇಶವನ್ನು ಇತರ ಪ್ರಮುಖ ವಾಹನ ಮಾರುಕಟ್ಟೆಗಳಿಗೆ ಸರಿಸಮವಾಗಿಸುತ್ತದೆ […]

ಎಲಿವೇಟ್ ಎಸ್‌ಯುವಿ ಕಾರುಗಳನ್ನು ಬಿಡುಗಡೆ ಮಾಡಿದ ಹೋಂಡಾ ಕಾರ್ಸ್ ಇಂಡಿಯಾ: ಆರಂಭಿಕ ಬೆಲೆ 11 ಲಕ್ಷ ರೂ.ಗಳು

ಹೋಂಡಾ ಕಾರ್ಸ್ ಇಂಡಿಯಾ ಅಂತಿಮವಾಗಿ ಭಾರತದಲ್ಲಿ ಎಲಿವೇಟ್ ಎಸ್‌ಯುವಿ ಕಾರುಗಳನ್ನು ಆರಂಭಿಕ ಬೆಲೆ 11 ಲಕ್ಷ ರೂ (ಎಕ್ಸ್ ಶೋ ರೂಂ)ಗಳೊಂದಿಗೆ ಬಿಡುಗಡೆ ಮಾಡಿದೆ. ಎಲಿವೇಟ್ ಕಾರುಗಳನ್ನು ನಾಲ್ಕು ವೇರಿಯೆಂಟ್ ಗಳಲ್ಲಿ ಮತ್ತು ಸಿಂಗಲ್ ಪವರ್‌ಟ್ರೇನ್ ಆಯ್ಕೆಗಳಲ್ಲಿ ಹೊಂದಬಹುದು. ಎಲಿವೇಟ್‌ನ ವಿತರಣೆಗಳು ಇಂದು ದೇಶಾದ್ಯಂತ ಪ್ರಾರಂಭವಾಗಲಿವೆ. ಎಲಿವೇಟ್ ನಾಲ್ಕು ವೇರಿಯೆಂಟ್ ನಲ್ಲಿ ಲಭ್ಯವಿದೆ – SV, V, VX, ಮತ್ತು ZX. ಏಕೈಕ 1.5-ಲೀಟರ್ NA ಪೆಟ್ರೋಲ್ ಎಂಜಿನ್ ಅನ್ನು ಹೊಂಡಾ ಸಿಟಿ ಸೆಡಾನ್‌ನಿಂದ ಎರವಲು ಪಡೆಯಲಾಗಿದೆ. […]

ಇಸ್ರೋದಿಂದ ಮತ್ತೊಂದು ಮೈಲಿಗಲ್ಲು: ಚಂದ್ರನ ಮೇಲೆ ಮತ್ತೊಮ್ಮೆ ಸಾಫ್ಟ್ ಲ್ಯಾಂಡ್ ಮಾಡಿದ ವಿಕ್ರಮ!!

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ವಿಕ್ರಮ್ ಲ್ಯಾಂಡರ್‌ಗೆ ಮತ್ತೆ ತನ್ನ ಎಂಜಿನ್‌ಗಳನ್ನು ಫೈರ್ ಮಾಡುವಂತೆ ಆದೇಶಿಸಿತು. ಲ್ಯಾಂಡರ್ ಸುಮಾರು 40 ಸೆಂ.ಮೀ ಎತ್ತರಕ್ಕೆ ಏರಿತು ಮತ್ತು 30-40 ಸೆಂ.ಮೀ ದೂರದಲ್ಲಿ ಸುರಕ್ಷಿತವಾಗಿ ಇಳಿಯಿತು ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಸೋಮವಾರ ಪ್ರಕಟಿಸಿದೆ. “ವಿಕ್ರಮ್ ಚಂದ್ರನ ಮೇಲೆ ಮೃದುವಾಗಿ ಇಳಿದನು, ಮತ್ತೊಮ್ಮೆ! ವಿಕ್ರಮ್ ಲ್ಯಾಂಡರ್ ತನ್ನ ಮಿಷನ್ ಉದ್ದೇಶಗಳನ್ನು ಮೀರಿದೆ. ಇದು ಹಾಪ್(ಕುಪ್ಪಳಿಕೆ) ಪ್ರಯೋಗವನ್ನು ಯಶಸ್ವಿಯಾಗಿ ನಡೆಸಿತು. ಆಜ್ಞೆಯ ಮೇರೆಗೆ, ಅದು ಎಂಜಿನ್‌ಗಳನ್ನು ಫೈ ಮಾಡಿತು. […]

ಚಂದ್ರಯಾನ–3ರ ಕೌಂಟ್‌ಡೌನ್‌ ಧ್ವನಿ ಇನ್ನಿಲ್ಲ

ಬೆಂಗಳೂರು: ಚಂದ್ರಯಾನ-3 ಉಪಗ್ರಹ ಉಡಾವಣೆಯ ಕ್ಷಣಗಣನೆಯ ಹಿಂದಿನ ಧ್ವನಿಯಾಗಿದ್ದ ISRO ವಿಜ್ಞಾನಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಶ್ರೀಹರಿಕೋಟಾದಿಂದ ಚಂದ್ರಯಾನ 3 ಉಡಾವಣೆಗೂ ಮುನ್ನಿನ ಕೌಂಟ್ ಡೌನ್ ಹಿಂದಿನ ಧ್ವನಿಯಾಗಿದ್ದ ವಿಜ್ಞಾನಿ ವಲರ್ಮತಿ ನಿಧನರಾಗಿದ್ದಾರೆ. ಮೂಲತಃ ತಮಿಳುನಾಡಿನ ಅರಿಯಾಲೂರ್‌ನವರಾದ ಇವರು ಶನಿವಾರ ಮೃತಪಟ್ಟಿದ್ದಾರೆ. 31 ಜುಲೈ 1959 ರಂದು ಜನಿಸಿದ ವಲರ್ಮತಿ ಅವರು 1984 ರಲ್ಲಿ ಇಸ್ರೋಗೆ ಸೇರಿ, ‌ಹಲವಾರು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು. ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಸ್ಮರಣಾರ್ಥವಾಗಿ ತಮಿಳುನಾಡು ಸರ್ಕಾರ ನೀಡುವ ಪ್ರತಿಷ್ಠಿತ […]