ಇಮ್ಯುನೊಥೆರಪಿಯಿಂದ ಮೂಲಕ ತೀವ್ರ ಹಂತದ ಯಕೃತ್ತಿನ ಕ್ಯಾನ್ಸರ್​ ಗುಣ

ಹೈದರಾಬಾದ್: ಯಕೃತ್ತಿನ ಕ್ಯಾನ್ಸರ್‌ ಮೂರು ಮತ್ತು ನಾಲ್ಕನೇ ಹಂತಕ್ಕೆ ತಲುಪಿದ ರೋಗಿಗಳಲ್ಲಿ ಇಮ್ಯುನೊಥೆರಪಿ ಮೂಲಕ ರೋಗವನ್ನು ಗುಣಪಡಿಸಬಹುದು ಎಂದು ಅಧ್ಯನವೊಂದು ವಿವರಿಸಿದೆ.ಯಕೃತ್ತಿನ ಕ್ಯಾನ್ಸರ್‌ ಮೂರು ಮತ್ತು ನಾಲ್ಕನೇ ಹಂತಕ್ಕೆ ತಲುಪಿದ ರೋಗಿಗಳಲ್ಲಿ ಇಮ್ಯುನೊಥೆರಪಿ ಮೂಲಕ ರೋಗವನ್ನು ಗುಣಪಡಿಸಬಹುದು ಎಂದು ಅಧ್ಯನವೊಂದರಲ್ಲಿ ಕಂಡುಬಂದಿದೆ. ಈ ಅಧ್ಯಯನದ ವಿವರಗಳನ್ನು INASAL (ಇಂಡಿಯನ್ ನ್ಯಾಷನಲ್ ಅಸೋಸಿಯೇಷನ್ ಫಾರ್ ಸ್ಟಡಿ ಆಫ್ ದಿ ಲಿವರ್) ದಿಂದ ಪ್ರಕಟವಾಗುವ ಜರ್ನಲ್ ಆಫ್ ಕ್ಲಿನಿಕಲ್ ಅಂಡ್ ಎಕ್ಸ್‌ಪೆರಿಮೆಂಟಲ್ ಹೆಪಟಾಲಜಿಯಲ್ಲಿ ಪ್ರಕಟಿಸಲಾಗಿದೆ. ಯಕೃತ್ತಿನ ಕ್ಯಾನ್ಸರ್ ಸಾಮಾನ್ಯವಾಗಿ ನಾಲ್ಕನೇ […]

ಟೊಮೊಟೊ ಬೆಲೆ ಸೇಬಿಗಿಂತ ದುಬಾರಿ

ಹಿಮಾಚಲ ಪ್ರದೇಶದಲ್ಲಿ ಇಲ್ಲಿನ ಆರ್ಥಿಕತೆಯ ಜೀವಾಳ. ಇಲ್ಲಿ ಪ್ರತಿ ಕೆಜಿ ಸೇಬು 70 ರಿಂದ 80 ರೂಪಾಯಿ ಬಿಕರಿಯಾಗುತ್ತಿದೆ. ಆದರೆ, ಅದಕ್ಕಿಂತಲೂ ಹೆಚ್ಚು ದುಬಾರಿಯಾಗಿದೆ ಸೇಬಿನಂತೆ ಕೆಂಪಾಗಿರುವ ಟೊಮೆಟೊ. ಕೆಜಿ ಟೊಮೆಟೊ 90 ರಿಂದ 100 ರೂಪಾಯಿ ಬೆಲೆ ಇದೆ. ಹೀಗಾಗಿ ಹಿಮಪ್ರದೇಶದ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದೆ. ಇದು ಇಲ್ಲಿನ ರೈತರಿಗೆ ಲಾಭವೂ ತಂದುಕೊಡುತ್ತಿದೆ. ಹಿಮಾಚಲ ಪ್ರದೇಶದ ಸೋಲನ್​ ಮಾರುಕಟ್ಟೆಯಲ್ಲಿ ಟೊಮೆಟೊ ಬೆಲೆ ಸೇಬಿಗಿಂತ ದುಬಾರಿಯಾಗಿದೆ. ಪ್ರತಿ ಸೇಬು 70ರಿಂದ 80 ರೂಪಾಯಿಗೆ ಮಾರಾಟವಾದರೆ, ಟೊಮೆಟೊ 100ರ […]

ರಕ್ತದಲ್ಲಿ ಕೊಲೆಸ್ಟ್ರಾಲ್ ಕುರಿತು ಡಾ|| ಉರಾಳ್ಸ್ ಕಾರ್ಡಿಯಾಕ್ ನಿಂದ ಸಂಪೂರ್ಣ ಪರಿಹಾರ

ಇವರು ನೆನ್ನೆವರೆಗೂ ಚೆನ್ನಾಗಿದ್ದರು. ಏನಾಯೋ ಗೊತ್ತಿಲ್ಲ. ಇಂದು ಹಾರ್ಟ್ ಆಟ್ಯಾಕ್ ಆಗಿ ಹೋಗಿಬಿಟ್ಟರು ಮೊನ್ನೆಯೊಬ್ಬರು ನಮ್ಮ ಸಂಬಂಧಿಕರು, ತುಂಬಾನೇ ಒಳ್ಳೆಯ ವ್ಯಕ್ತಿ ಯಾರ ಸಹವಾಸಕ್ಕೂ ಹೋದವರಲ್ಲ. ಮನೆಯಲ್ಲಿ ಟಿವಿ ನೋಡುತ್ತ ಕುಳಿತ್ತಿದ್ದರಂತೆ, ಅಲ್ಲಿಯೇ ಹಾರ್ಟ್ ಅಟ್ಯಾಕ್ ಆಯ್ತಂತೆ ಕುಳಿತಲ್ಲಿ ಪ್ರಾಣ ಬಿಟ್ಟರಂತೆ ಇಂತಹ ಮಾತುಗಳು ನಮ್ಮ ಸುತ್ತಮುತ್ತಲಿನ ಜನರು ಹೇಳುತ್ತಿರುವುದು, ಆಗಾಗ ನಾವು ಕೇಳುತ್ತಲೇ ಇರುತ್ತೇವೆ. ಕೆಟ್ಟ ಕೊಲೆಸ್ಟ್ರಾಲ್ ತುಂಬಾನೇ ಡೇಂಜರ್, ಯಾಕೆಂದ್ರೆ ಇದರ ಲಕ್ಷಣಗಳು ಕೆಲವೊಮ್ಮೆ ಗೋಚರಿಸದೇ ಇರಬಹುದು. ಒಂದು ವೇಳೆ ಈ ಕಾಯಿಲೆಯನ್ನು ನಿರ್ಲಕ್ಷ […]

ಕಂಗಾಲಾದ ಗ್ರಾ​ಹಕರಿಗೆ ಗುಡ್​ ನ್ಯೂಸ್, ಶೀಘ್ರದಲ್ಲೇ ಟೊಮೆಟೊ ಬೆಲೆ ಇಳಿಕೆ

ಚೆನ್ನೈ: ಕಳೆದ ಮೇ ತಿಂಗಳಲ್ಲಿ ಕೆ.ಜಿ ಗೆ 20 ರೂ.ಗೆ ದೊರೆಯುತ್ತಿದ್ದ ತರಕಾರಿ ಇದೀಗ 100 ರೂ.ಗೆ ಜಿಗಿದಿದೆ. ಪರಿಣಾಮ, ಗ್ರಾಹಕರು ಕಂಗಾಲಾಗಿದ್ದಾರೆ. ಇದರ ನಡುವೆ ಜನಸಾಮನ್ಯರಿಗೆ ಶುಭ ಸುದ್ದಿ ಬಂದಿದ್ದು, ಜುಲೈ-ನವೆಂಬರ್ ವೇಳೆಗೆ ಬೆಲೆ ಕಡಿಮೆಯಾಗಬಹುದು ಎಂದು ಬ್ಯಾಂಕ್ ಆಫ್ ಬರೋಡಾ ವರದಿ ಹೇಳಿದೆ. ಕಡಿಮೆ ಇಳುವರಿ ಹಾಗು ಮಳೆಯಿಂದಾಗಿ ಮಾರುಕಟ್ಟೆಗೆ ಕಡಿಮೆ ಆವಕವಾದ ಕಾರಣಕ್ಕೆ ಈ ಬಾರಿ ಟೊಮೆಟೊ ಬೆಲೆ ಮುಗಿಲು ಮುಟ್ಟಿದೆ.ದೇಶಾದ್ಯಂತ ಟೊಮೆಟೊ ಸೇರಿದಂತೆ ಕೆಲವು ತರಕಾರಿಗಳ ಬೆಲೆ ಗಗನಕ್ಕೇರಿದೆ. ಹೀಗಾಗಿ, ಗ್ರಾಹಕರು […]

ಭಾರತೀಯ ವೈದ್ಯಕೀಯ ಕ್ಷೇತ್ರದ ಪ್ರಮುಖ ಮೈಲಿಗಲ್ಲು ಮತ್ತು ಪ್ರಗತಿಗಳ ಅವಲೋಕನ

ಭಾರತದ ವೈದ್ಯಕೀಯ ಕ್ಷೇತ್ರವು ಪ್ರಾಚೀನ ಕಾಲದಿಂದ ಆಧುನಿಕ ಯುಗಕ್ಕೆ ಗಮನಾರ್ಹವಾದ ಅಭಿವೃದ್ಧಿ ಮತ್ತು ರೂಪಾಂತರಕ್ಕೆ ಸಾಕ್ಷಿಯಾಗಿದೆ. ಇತಿಹಾಸದಿಂದಕ್ಕೂ ಭಾರತೀಯ ವೈದ್ಯಕೀಯ ಕ್ಷೇತ್ರದ ಪ್ರಮುಖ ಮೈಲಿಗಲ್ಲುಗಳು ಮತ್ತು ಪ್ರಗತಿಗಳ ಅವಲೋಕನ: ಪ್ರಾಚೀನ ಭಾರತೀಯ ಔಷಧ ಪದ್ಧತಿ ಆಯುರ್ವೇದ. ಅಂದರೆ ಜೀವನದ ವಿಜ್ಞಾನ. ಇಲ್ಲಿ ಗಿಡಮೂಲಿಕೆಗಳ ಪರಿಹಾರಗಳು ಆಹಾರ ಮಾರ್ಗಸೂಚಿಗಳು ಮತ್ತು ಯೋಗಧ್ಯಾನದ ಮೂಲಕ ದೇಹ ಮತ್ತು ಆತ್ಮದ ಸಮತೋಲನವನ್ನು ಒತ್ತಿ ಹೇಳಿದೆ. ಶಾಸ್ತ್ರೀಯ ಭಾರತೀಯ ವೈದ್ಯ ಪದ್ಧತಿ: ಚರಕ ಸಂಹಿತೆ ಚರಕನು ಬರೆದ ಪ್ರಾಚೀನ ಪಠ್ಯವು ವಿವಿಧ ರೋಗಗಳು […]