ದೀಪಾವಳಿಗೆ ಮುಂಚಿತವಾಗಿ, ಹಮಾಸ್ ಒತ್ತೆಯಾಳುಗಳಿಗಾಗಿ ಭಾರತೀಯರಿಗೆ ಇಸ್ರೇಲಿ ರಾಯಭಾರಿ ಮನವಿ

ಭಾರತದಲ್ಲಿ ರಕ್ತಸಿಕ್ತ ದಾಳಿಯ ನಂತರ ಅಕ್ಟೋಬರ್ 7 ರಿಂದ ಹಮಾಸ್ ಉಗ್ರಗಾಮಿಗಳು ಒತ್ತೆಯಾಳುಗಳಾಗಿದ್ದವರಿಗೆ ದೀಪಾವಳಿಗೆ ಮುಂಚಿತವಾಗಿ ‘ದಿಯಾ ಆಫ್ ಹೋಪ್’ ಅನ್ನು ಬೆಳಗಿಸಬೇಕೆಂದು ನಾನು ಭಾರತದಲ್ಲಿನ ಸ್ರೇಲಿ ರಾಯಭಾರಿ ನೌರ್ ಗಿಲೋನ್ ಬುಧವಾರ ಭಾರತೀಯ ನಾಗರಿಕರನ್ನು ಒತ್ತಾಯಿಸಿದರು . X (ಹಿಂದೆ ಟ್ವಿಟ್ಟರ್) ನಲ್ಲಿ ವೀಡಿಯೊ ಸಂದೇಶವನ್ನು ಹಂಚಿಕೊಂಡ ಗಿಲೋನ್, ಭಗವಾನ್ ರಾಮನ ಪುನರಾಗಮನವನ್ನು ದೀಪಾವಳಿಯಂದು ದೀಪಗಳನ್ನು ಬೆಳಗಿಸುವ ಮೂಲಕ ಆಚರಿಸಲಾಗುತ್ತದೆ, ಇಸ್ರೇಲಿ ಪ್ರೀತಿಪಾತ್ರರು ಹಿಂದಿರುಗುವ ಭರವಸೆಯಲ್ಲಿ ದಿಯಾವನ್ನು ಸಹ ಬೆಳಗಿಸಬೇಕು. “ನಮ್ಮ ಪ್ರೀತಿಪಾತ್ರರಲ್ಲಿ 240 ಜನರನ್ನು […]

‘ಫ್ರೆಂಡ್ಸ್’ನ ಚಾಂಡ್ಲರ್ ಪಾತ್ರಧಾರಿ ಮ್ಯಾಥ್ಯೂ ಪೆರ್ರಿ ನಿಧನ

ಲಾಸ್ ಎಂಜಲೀಸ್: ಪ್ರಖ್ಯಾತ ಕಾಮಿಡಿ ಸೀರೀಸ್ ‘ಫ್ರೆಂಡ್ಸ್’ನ ಚಾಂಡ್ಲರ್ ಪಾತ್ರಧಾರಿ ಮ್ಯಾಥ್ಯೂ ಪೆರ್ರಿ ಶನಿವಾರ ಆಕಸ್ಮಿಕವಾಗಿ ಜಕುಝಿಯಲ್ಲಿ ಮುಳುಗಿ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ವರದಿಗಳ ಪ್ರಕಾರ ಎರಡು ಗಂಟೆಗಳ ಪಿಕಲ್ ಬಾಲ್ ಗೇಮ್ ಆಟಗಳ ಬಳಿಕ ತನ್ನ ಲಾಸ್ ಎಂಜಲೀಸ್ ನ ಮನೆಗೆ ಹಿಂದಿರುಗಿದ ನಂತರ ಮ್ಯಾಥ್ಯೂ ನಿಧನರಾಗಿದ್ದಾರೆ. ಮಾಥ್ಯೂ ತನ್ನ ಸಹಾಯಕನನ್ನು ಕೆಲಸದ ನಿಮಿತ್ತ ಹೊರಗೆ ಕಳುಹಿಸಿದ್ದರು. ಸಹಾಯಕ ಸುಮಾರು ಎರಡು ಗಂಟೆಗಳ ನಂತರ ಹಿಂತಿರುಗಿದಾಗ ಜಕುಝಿಯಲ್ಲಿ ಪೆರ್ರಿ ಪ್ರತಿಕ್ರಿಯಿಸದಿರುವುದನ್ನು ಕಂಡು ತುರ್ತು […]

ಗಾಜಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಸಿಬ್ಬಂದಿಯ ಸಂಪರ್ಕ ಕಡಿತ : ಇಸ್ರೇಲ್​ – ಹಮಾಸ್​ ಸಂಘರ್ಷ

ಜಿನೇವಾ (ಸ್ವಿಟ್ಜರ್​ಲ್ಯಾಂಡ್​​) : ಇಸ್ರೇಲ್​ ಹಮಾಸ್​ ಉಗ್ರರ ಮೇಲೆ ದಾಳಿ ಮುಂದುವರೆಸಿದ್ದು, ಗಾಜಾಪಟ್ಟಿ ಮೇಲೆ ವೈಮಾನಿಕ ದಾಳಿ ಮುಂದುವರೆಸಿದೆ. ಇಸ್ರೇಲ್​ನ ವೈಮಾನಿಕ ದಾಳಿಯಿಂದಾಗಿ ಗಾಜಾಪಟ್ಟಿಯಲ್ಲಿ ಪರಿಹಾರ ನಡೆಸಲು ಅಡ್ಡಿ ಉಂಟಾಗಿದೆ. ಕಳೆದ ಅಕ್ಟೋಬರ್​ 7ರಿಂದ ಇಸ್ರೇಲ್​ ಮತ್ತು ಪ್ಯಾಲೆಸ್ಟೇನ್​ ಹಮಾಸ್​ ಉಗ್ರರ ನಡುವೆ ಸಂಘರ್ಷ ನಡೆಯುತ್ತಿದ್ದು, ಉಭಯ ದೇಶಗಳ ಯುದ್ಧದಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಗಾಜಾ ಪಟ್ಟಿ ಮೇಲೆ ಇಸ್ರೇಲ್​ ಸೇನಾಪಡೆ ತನ್ನ ದಾಳಿಯನ್ನು ಮುಂದುವರೆಸಿದೆ.ಇಸ್ರೇಲ್​ ಮತ್ತು ಪ್ಯಾಲೆಸ್ಟೇನ್​ ಹಮಾಸ್​ ಉಗ್ರರ ನಡುವೆ ಕಳೆದೆರಡು ವಾರಗಳಿಂದ ಸಂಘರ್ಷ […]

ಜೆಡ್ಡಾದಲ್ಲಿ ಮತ್ತೊಂದು ಸುತ್ತಿನ ಶಾಂತಿ ಮಾತುಕತೆ ಆರಂಭ : ಮುಂದುವರಿದ ಸುಡಾನ್​ ಸಂಘರ್ಷ

ಖಾರ್ಟೂಮ್ (ಸುಡಾನ್) : ಸುಡಾನ್​ನಲ್ಲಿ ಸಶಸ್ತ್ರ ಸಂಘರ್ಷ ಮುಂದುವರೆದಿರುವ ಮಧ್ಯೆ, ಸುಡಾನ್ ಸಶಸ್ತ್ರ ಪಡೆಗಳು (ಎಸ್ ಎಎಫ್) ಮತ್ತು ಅರೆಸೈನಿಕ ಕ್ಷಿಪ್ರ ಬೆಂಬಲ ಪಡೆಗಳು (ಆರ್ ಎಸ್ ಎಫ್) ಹೊಸ ಸುತ್ತಿನ ಶಾಂತಿ ಮಾತುಕತೆ ಪುನರಾರಂಭಿಸಲು ಮುಂದಾಗಿವೆ.ಶಾಂತಿ ಮಾತುಕತೆಗಾಗಿ ಎರಡೂ ಕಡೆಗಳ ನಿಯೋಗಗಳು ಸೌದಿ ಅರೇಬಿಯಾದ ಬಂದರು ನಗರ ಜೆಡ್ಡಾಗೆ ಆಗಮಿಸಿವೆ.ಸುಡಾನ್ ಸಂಘರ್ಷ ಕೊನೆಗಾಣಿಸಲು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮತ್ತೊಂದು ಸುತ್ತಿನ ಮಾತುಕತೆಗಳು ಆರಂಭವಾಗಿವೆ. ಏಪ್ರಿಲ್ 15 ರಿಂದ, ಎಸ್‌ಎಎಫ್ ಮತ್ತು ಆರ್​ಎಸ್‌ಎಫ್ ಬಣಗಳು ರಾಜಧಾನಿ ಖಾರ್ಟೂಮ್ […]

ಇಸ್ರೇಲ್ ಮಿಲಿಟರಿ : ಗಾಜಾ ಪಟ್ಟಿಗೆ ಇಂಧನ ಪೂರೈಸಲು ಅವಕಾಶ ನೀಡಲ್ಲ

ಜೆರುಸಲೇಂ : ಒತ್ತೆಯಾಳುಗಳ ಬಿಡುಗಡೆಗೆ ಬದಲಾಗಿ ಇಸ್ರೇಲ್ ಗಾಜಾಕ್ಕೆ ಇಂಧನ ಪೂರೈಕೆಗೆ ಅವಕಾಶ ನೀಡಲಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಮಂಗಳವಾರ ತಡರಾತ್ರಿ ಉತ್ತರಿಸಿದ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, ವಿಶ್ವಸಂಸ್ಥೆಯ ಪರಿಹಾರ ಕಾರ್ಯಾಚರಣೆ ಏಜೆನ್ಸಿಗೆ (UN Relief and Works Agency -UNRWA) ಕಳುಹಿಸಲಾದ ಇಂಧನವನ್ನು ಹಮಾಸ್ ಕದ್ದಿದೆ ಎಂದು ಹೇಳಿದರು. ಗಾಜಾ ಪಟ್ಟಿಗೆ ಇಂಧನ ತೀವ್ರ ಅಗತ್ಯವಾಗಿರುವುದು ನಿಜವಾದರೂ ಅಲ್ಲಿಗೆ ಕಳುಹಿಸುವ ಇಂಧನವನ್ನು ಹಮಾಸ್​ ಕದ್ದು ಅದನ್ನು ತನ್ನ […]