ಟೆಕ್ ಕಿಂಗ್ ಆಪಲ್ ಸಂಸ್ಥೆಗೆ ಹೊಸ ನಾಯಕತ್ವ; ಸಿಇಓ ಆಗಿ ಜಾನ್ ಟೆರ್ನಸ್ ನೇಮಕ

ಕ್ಯಾಲಿಫೋರ್ನಿಯಾ: ಜಾಗತಿಕ ತಂತ್ರಜ್ಞಾನ ದಿಗ್ಗಜ ಆಪಲ್ ಸಂಸ್ಥೆಯಲ್ಲಿ ದೀರ್ಘಕಾಲ ಸಿಇಒ ಆಗಿದ್ದ ಟಿಮ್ ಕುಕ್ ಅವರು ತಮ್ಮ ಸ್ಥಾನತ್ಯಾಗ ಮಾಡಿದ್ದು, ಹಾರ್ಡ್‌ವೇರ್ ಎಂಜಿನಿಯರಿಂಗ್ ವಿಭಾಗದ ಹಿರಿಯ ನಾಯಕ ಜಾನ್ ಟೆರ್ನಸ್ ಅವರನ್ನು ಹೊಸ ಸಿಇಒ ಆಗಿ ನೇಮಕ ಮಾಡಲಾಗಿದೆ. ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ವೇಗವಾಗಿ ವಿಸ್ತರಿಸುತ್ತಿರುವ ಸಮಯದಲ್ಲಿ ಈ ಬದಲಾವಣೆ ನಡೆದಿರುವುದು ಗಮನ ಸೆಳೆದಿದೆ. ಹೊಸ ಸಿಇಒ ಜಾನ್ ಟೆರ್ನಸ್ ಮುಂದೆ ಆಪಲ್‌ನ AI ಯುಗದ ಸವಾಲುಗಳನ್ನು ಎದುರಿಸುವ ಮಹತ್ವದ ಹೊಣೆಗಾರಿಕೆ ಇದೆ ಎಂದು ವರದಿಗಳು […]

ಅಂಡಮಾನ್ ಸಮುದ್ರದಲ್ಲಿ ಹಡಗು ದುರಂತ: ಮಕ್ಕಳು ಸೇರಿ 250 ಜನ ನಾಪತ್ತೆ?

ಢಾಕಾ: ರೋಹಿಂಗ್ಯಾ ನಿರಾಶ್ರಿತರು ಮತ್ತು ಬಾಂಗ್ಲಾದೇಶಿ ಪ್ರಜೆಗಳನ್ನು ಕರೆದೊಯ್ಯುತ್ತಿದ್ದ ಹಡಗು ಅಂಡಮಾನ್ ಸಮುದ್ರದಲ್ಲಿ ಮಗುಚಿ ಬಿದ್ದು ಮಕ್ಕಳು ಸೇರಿದಂತೆ ಸುಮಾರು 250 ಮಂದಿ ಕಾಣೆಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಡಗು ದಕ್ಷಿಣ ಬಾಂಗ್ಲಾದೇಶದ ಟೆಕ್ನಾಫ್‌ ಬಂದರಿನಿಂದ ಹೊರಟು ಮಲೇಷ್ಯಾಕ್ಕೆ ತೆರಳುತ್ತಿತ್ತು. ಹಡಗು ಭಾರೀ ಗಾಳಿ, ಎತ್ತರದ ಅಲೆಗಳು ಮತ್ತು ಅತಿಯಾದ ಜನಸಂದಣಿಯಿಂದಾಗಿ ಸಮುದ್ರದಲ್ಲಿ ಮುಳುಗಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಉದ್ಯೋಗ, ಹೆಚ್ಚಿನ ವೇತನದ ಭರವಸೆ ಹಾಗೂ ಕಳ್ಳಸಾಗಣೆ ಜಾಲಗಳಿಂದ ಹರಡುವ ತಪ್ಪು ಮಾಹಿತಿಯ ಪರಿಣಾಮವಾಗಿ ರೋಹಿಂಗ್ಯಾ […]

ಸಿಯಾಟಲ್‌ನಲ್ಲಿ ಸ್ವಾಮಿ ವಿವೇಕಾನಂದರ ಭವ್ಯ ಪ್ರತಿಮೆ ಅನಾವರಣ: ಭಾರತ-ಅಮೆರಿಕಾ ಸ್ನೇಹದ ಹೊಸ ಸಂಕೇತ

ಅಮೇರಿಕಾ: ಅಮೆರಿಕದ ಸಿಯಾಟಲ್ Seattle ನಗರದ ಹೃದಯ ಭಾಗದಲ್ಲಿರುವ Westlake Square ನಲ್ಲಿ ಸ್ವಾಮಿ ವಿವೇಕಾನಂದ Swami Vivekananda ಅವರ ಭವ್ಯ ಕಂಚಿನ ಪ್ರತಿಮೆಯನ್ನು ಏಪ್ರಿಲ್ 11, 2026 ರಂದು ಅದ್ದೂರಿಯಾಗಿ ಅನಾವರಣಗೊಳಿಸಲಾಯಿತು. ಈ ಕಾರ್ಯಕ್ರಮವು ಭಾರತ ಮತ್ತು ಅಮೆರಿಕ ನಡುವಿನ ಸಾಂಸ್ಕೃತಿಕ ಬಾಂಧವ್ಯಕ್ಕೆ ಹೊಸ ದಿಕ್ಕು ನೀಡುವ ಐತಿಹಾಸಿಕ ಕ್ಷಣವೆಂದು ಪರಿಗಣಿಸಲಾಗುತ್ತಿದೆ. ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಒಂದಾದ ವೆಸ್ಟ್‌ಲೇಕ್ ಸ್ಕ್ವೇರ್‌ನಲ್ಲಿ ಸ್ಥಾಪಿಸಲಾದ ಈ ಪ್ರತಿಮೆ, ಪ್ರತಿದಿನ ಲಕ್ಷಗಟ್ಟಲೆ ಜನರ ಗಮನ ಸೆಳೆಯುವ ಕೇಂದ್ರವಾಗಲಿದೆ. ತಂತ್ರಜ್ಞಾನ […]

ಇರಾನ್–ಅಮೆರಿಕಾ ಸಂಘರ್ಷ: ಕುವೈತ್‌ನಲ್ಲಿ ಸಿಲುಕಿದ್ದ 181 ಕನ್ನಡಿಗರು ಮಂಗಳೂರಿಗೆ ಸುರಕ್ಷಿತ ಆಗಮನ

ಮಂಗಳೂರು: ಇರಾನ್ ಮತ್ತು ಅಮೆರಿಕಾ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದ ಗಲ್ಪ್ ಪ್ರದೇಶದಲ್ಲಿ ಉಂಟಾದ ವಿಮಾನ ಸಂಚಾರ ವ್ಯತ್ಯಯದ ನಡುವೆ ಕುವೈತ್‌ನಲ್ಲಿ ಸಿಲುಕಿದ್ದ ಕನ್ನಡಿಗರಿಗೆ ಕೊನೆಗೂ ನೆರವು ದೊರಕಿದೆ. ವಿಶೇಷ ವಿಮಾನದ ಮೂಲಕ ಒಟ್ಟು 181 ಮಂದಿ ಪ್ರಯಾಣಿಕರನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಕರೆತರಲಾಗಿದೆ. ವಿಶೇಷ ವಿಮಾನದಿಂದ ರಕ್ಷಣಾ ಕಾರ್ಯಾಚರಣೆ ಕುವೈತ್ ಮೂಲದ ವಿಮಾನಯಾನ ಸಂಸ್ಥೆ Jazeera Airways ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಿ, ಪ್ರಯಾಣಿಕರನ್ನು ಕುವೈತ್‌ನಿಂದ ಸೌದಿ ಅರೇಬಿಯಾದ ದಮ್ಮಾಮ್‌ ಮೂಲಕ ಮಂಗಳೂರಿಗೆ ತಲುಪಿಸಿತು. […]

ಅಂತ್ಯವಾಗಲಿದೆಯೇ ಇರಾನ್- ಅಮೇರಿಕಾ, ಇಸ್ರೇಲ್ ಯುದ್ಧ? ಮಹತ್ವದ ನಿರ್ಧಾರ ಬಿಚ್ಚಿಟ್ಟ ಇರಾನ್ ಅಧ್ಯಕ್ಷ!

ಇರಾನ್ ದೇಶದ ವಿರುದ್ಧ ಜಾಗತಿಕ ಮಟ್ಟದಲ್ಲಿ ಅಮೇರಿಕಾ ಹಾಗೂ ಇಸ್ರೇಲ್ ನಡೆಸುತ್ತಿರುವ ಯುದ್ಧ ಇರಾನ್ ಅಧ್ಯಕ್ಷರ ಈ ಒಂದು ನಿರ್ಧಾರದಿಂದ ಆತಂಕಕ್ಕೀಡುಮಾಡಿದ್ದು, ಜಗತ್ತಿನ ಉಳಿವು-ಅಳಿವಿನ ಪ್ರಶ್ನೆ ಎದುರಾಗಿದೆ. ಟ್ರಂಪ್ ನೀಡಿದ್ದ ಗಡುವು ಮುಗಿಯುತ್ತಾ ಬಂದಂತೆ ಇರಾನ್ ಅಧ್ಯಕ್ಷ ಅಪಾಯಕಾರಿ ನಿಲುವು ತಾಳಿದ್ದಾರೆ. ಪ್ರಾಣ ತ್ಯಾಗಕ್ಕೆ ಸಿದ್ಧ ಎಂದ ಇರಾನ್ ಅಧ್ಯಕ್ಷ  “ನಾನು ಸೇರಿದಂತೆ 14 ಮಿಲಿಯನ್‌ಗಿಂತ ಹೆಚ್ಚು ಇರಾನಿಯನ್ನರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದೇವೆ, 14 ಮಿಲಿಯನ್‌ಗಿಂತ ಹೆಚ್ಚು ಹೆಮ್ಮೆಯ ಇರಾನಿಯನ್ನರು ಇರಾನ್ ರಕ್ಷಣೆಗಾಗಿ ತಮ್ಮ […]