ಸ.ಹಿ.ಪ್ರಾ. ಶಾಲೆ ಬಾರಾಳಿ :ವಜ್ರಮಹೋತ್ಸವ ಸಂಭ್ರಮ

ಉಡುಪಿ: ಸ.ಹಿ.ಪ್ರಾ. ಶಾಲೆ ಬಾರಾಳಿಯ ವಜ್ರಮಹೋತ್ಸವ ಸಮಾರಂಭವು  ಡಿ .23ರ  ಭಾನುವಾರ ದಂದು ನಡೆಯಲಿದೆ. ಕರ್ನಾಟಕ ಮಾಜಿ ಲೋಕಾಯುಕ್ತ  ಸಂತೋಷ್ ಹೆಗ್ಡೆ ಕಾರ್ಯಕ್ರಮ ಉದ್ಘಾಟನೆ ,  ಕುಂದಾಪುರ ವಿಧಾನಸಭಾ ಕ್ಷೇತ್ರ ಶಾಸಕ ಹಾಲಾಡಿ  ಶ್ರೀನಿವಾಸ ಶೆಟ್ಟಿ ಸಭಾಧ್ಯಕ್ಷತೆ ,ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ  ಶಾಲಾ ವೆಬ್ಸೈಟ್ ಉದ್ಘಾಟನೆ , ವಿಧಾನ ಪರಿಷತ್ ವಿಪಕ್ಷ ನಾಯಕ  ಕೋಟ ಶ್ರೀನಿವಾಸ್ ಪೂಜಾರಿ ,ವಿಧಾನ ಪರಿಷತ್ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ,ದಿನಕರ್ ಬಾಬು,ಪ್ರತಾಪ್ ಹೆಗ್ಡೆ ಮಾರಾಳಿ ,ಅರುಣ್  ನಾಯಕ್ , ಗಣೇಶ್ ಶೆಟ್ಟಿ, ಶಾನಾಡಿ ಅಜಿತ್ ಕುಮಾರ್ ಶೆಟ್ಟಿ, ವಿ .ಪ್ರಶಾಂತ್ ಶೆಟ್ಟಿ ,ಚಲನಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ,ಗಣೇಶ್ ಕಿಣಿ ಬೆಳ್ವೆ,ಕಿಶನ್ ರಾಜ್ ಶೆಟ್ಟಿ,ನಾಗರಾಜ್ ,ರಾಘವ್ ಶೆಟ್ಟಿ ಮುಖ್ಯ ಅತಿಥಿಗಳಾಗಿರುವರೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ .