ಕರ್ನಾಟಕದಲ್ಲಿ ಮಳೆಯ ಅಬ್ಬರ: ಕಾವೇರಿ, ಕೃಷ್ಣಾ ಜಲಾಶಯಗಳ ನೀರಿನ ಮಟ್ಟ ಏರಿಕೆ. ಹಾರಂಗಿ 92%, ಕಬಿನಿ 95%, ಆಲಮಟ್ಟಿ 90% ಭರ್ತಿ. ನದಿ ತೀರದ ಜನರಿಗೆ ಎಚ್ಚರಿಕೆ.
ಕಾವೇರಿ ಕೊಳ್ಳದ ಜಲಾಶಯಗಳ ರಭಸ
ಹಾರಂಗಿ ಅಣೆಕಟ್ಟು: ಶೇಕಡಾ 92.08% ರಷ್ಟು ಭರ್ತಿಯಾಗಿದ್ದು, ಗರಿಷ್ಠ ಮಟ್ಟವಾದ 2859 ಅಡಿಗೆ ತಲುಪಲು ಕೇವಲ ಕೆಲವೇ ಅಡಿಗಳು ಬಾಕಿ ಇವೆ. ಒಳಹರಿವು 11,645 ಕ್ಯೂಸೆಕ್ಗಳಷ್ಟಿದೆ.
ಹೇಮಾವತಿ ಅಣೆಕಟ್ಟು: ಶೇಕಡಾ 76.56% ದಾಟಿದ್ದು, ಪ್ರಸ್ತುತ ಮಟ್ಟ 2912.24 ಅಡಿಯಲ್ಲಿದೆ.















