Content Creators: 1 ಲಕ್ಷ ವೀಕ್ಷಣೆಗೆ ₹10,000 ರೀಲ್ಸ್​ ತಯಾರಕರಿಗೆ ಈ ಸರ್ಕಾರದಿಂದ ಗುಡ್​ ನ್ಯೂಸ್​

ರೀಲ್ಸ್ ತಯಾರಕರಿಗೆ ಬಿಹಾರ ಸರ್ಕಾರ ಹೊಸ ನೀತಿಯನ್ನು ಸ್ಥಾಪಿಸಿದೆ. ರಾಜ್ಯ ಕಾರ್ಯಕ್ರಮಗಳಲ್ಲಿ ವೀಡಿಯೊಗಳನ್ನು ರಚಿಸುವುದಕ್ಕಾಗಿ ಇನ್ಮುಂದೆ ಅವರಿಗೆ ಹಣ ನೀಡಲಾಗುತ್ತದೆ. ಇದನ್ನು ಮಾಡಲು ರಚನೆಕಾರರನ್ನು ಸರ್ಕಾರಿ ನಿಯಮಗಳ ಅಡಿಯಲ್ಲಿ ಪಟ್ಟಿ ಮಾಡಬೇಕಿದೆ. ಸಾಮಾಜಿಕ ಮಾಧ್ಯಮ ರಚನೆಕಾರರಿಗೆ (Content Creators​​) ಬಿಹಾರ ಸರ್ಕಾರ ಮಹತ್ವದ ಶುಭ ಸುದ್ದಿ ನೀಡಿದೆ. ರಾಜ್ಯ ಸಚಿವ ಸಂಪುಟವು ಬಿಹಾರ ಸಾಮಾಜಿಕ ಮಾಧ್ಯಮ ನೀತಿಗೆ ಹೊಸ ತಿದ್ದುಪಡಿಯನ್ನು ಅಂಗೀಕರಿಸಿದೆ. ಈ ತಿದ್ದುಪಡಿಯಡಿಯಲ್ಲಿ ಸೃಷ್ಟಿಕರ್ತರು (Video Creator) ಈಗ ಪ್ರತಿ ವೀಡಿಯೊಗೆ ಒಂದು ಲಕ್ಷ ರೂಪಾಯಿ […]

ash Toxic: ಸಿನಿಮಾ ರಿಲೀಸ್‌ಗೂ ಮುನ್ನವೇ ಹವಾ ಬುಕ್‌ಮೈಶೋನಲ್ಲಿ ಹೆಚ್ಚಿದ ಬೇಡಿಕೆ

ಟಾಕ್ಸಿಕ್ ಚಿತ್ರವನ್ನ ನೋಡೋಕೆ ಸಾಕಷ್ಟು ಜನ ಕಾಯುತ್ತಿದ್ದಾರೆ. ಬುಕ್ ಮೈ ಶೋದಲ್ಲಿ ಇಂಟ್ರಸ್ಟ್ ಕೂಡ ತೋರಿಸಿದ್ದಾರೆ. ಇವರ ಈ ಇಂಟ್ರಸ್ಟ್ ಲೆಕ್ಕ ಮಿಲಯನ್ ಗಟ್ಟಲೆ ಇದೆ. ಅದೆಷ್ಟು ಅನ್ನುವ ವಿವರ ಇಲ್ಲಿದೆ ಓದಿ. ಟಾಕ್ಸಿಕ್ ಸಿನಿಮಾದ (Toxic Movie) ಕ್ರೇಜ್ ಜಾಸ್ತಿ ಇದೆ. ಈ ಚಿತ್ರ ನೋಡೋಕೆ ಅನೇಕರು ಆಸೆ ಪಡ್ತಿದ್ದಾರೆ. ಬುಕ್ ಮೈ ಶೋದಲ್ಲಿ ಈ ಇಂಟ್ರಸ್ಟ್ ಮಿಲಿಯನ್ ಗಟ್ಟಲೆ ಹೋಗಿದೆ. ಸಿನಿಮಾದ ಟಿಕೆಟ್ (Movie Ticket) ಇನ್ನು ಕೊಡ್ತಾ ಇಲ್ಲ. ವರಮಹಾಲಕ್ಷ್ಮಿಹಬ್ಬಕ್ಕೆ (Varamahalakshmi Festival) […]

ಸಿಮ್ ಕಾರ್ಡ್ ಖರೀದಿಗೆ ಬಂತು ಕಠಿಣ ನಿಯಮ, ರಿಯಲ್‌ಟೈಮ್‌ ಪರಿಶೀಲನೆ ಕಡ್ಡಾಯ, ಇನ್ನೂ ಏನೇನು ಬದಲಾವಣೆ?

ನವದೆಹಲಿ: ಅಹಮದಾಬಾದ್‌ನಲ್ಲಿ ನಡೆದ ₹1.5 ಕೋಟಿ ಮೊತ್ತದ ‘ಬಾಸ್ ಸ್ಕ್ಯಾಮ್’ ಪ್ರಕರಣದ ತನಿಖೆ ವೇಳೆ ಸುಮಾರು 4,500 ಸಿಮ್ ಕಾರ್ಡ್‌ಗಳನ್ನು ಒಳಗೊಂಡ ಬೃಹತ್ ಸೈಬರ್ ಅಪರಾಧ ಜಾಲ ಪತ್ತೆಯಾದ ಬೆನ್ನಲ್ಲೇ, ದೇಶಾದ್ಯಂತ ಹೊಸ ಸಿಮ್ ಕಾರ್ಡ್‌ಗಳ ವಿತರಣಾ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಮತ್ತಷ್ಟು ಬಿಗಿಗೊಳಿಸಿದೆ. ನಕಲಿ ಸಿಮ್ ಕಾರ್ಡ್‌ಗಳು, ಸೈಬರ್ ವಂಚನೆ ಹಾಗೂ ‘ಡಿಜಿಟಲ್ ಅರೆಸ್ಟ್’ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊಸ ಸಿಮ್ ವಿತರಿಸುವ ಮುನ್ನ ಗ್ರಾಹಕರ ಮಾಹಿತಿಯನ್ನು ರಿಯಲ್‌ಟೈಮ್‌ನಲ್ಲಿ ಪರಿಶೀಲಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ. ಡಿಜಿಟಲ್ ಇಂಟೆಲಿಜೆನ್ಸ್ […]

ಕಾವೇರಿ ವಿವಾದದ ನಡುವೆ ಸಿಎಂ ವಿಜಯ್-ಡಿ.ಕೆ ಶಿವಕುಮಾರ್ ಇಂದು ಭೇಟಿ

ಚೆನ್ನೈ: ಕಾವೇರಿ ನೀರು ಹಂಚಿಕೆ ವಿಚಾರ ಕರ್ನಾಟಕ (D K Shivakumar) ಮತ್ತು ತಮಿಳುನಾಡಿನ (CM Vijay) ನಡುವೆ ಮತ್ತೆ ಚರ್ಚೆಯಲ್ಲಿರುವಾಗಲೇ, ತಮಿಳುನಾಡು ಸಿಎಂ ವಿಜಯ್ ಹಾಗೂ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇಂದು ಚೆನ್ನೈನಲ್ಲಿ ಭೇಟಿಯಾಗುವ ಸಾಧ್ಯತೆ ಇದೆ. ಈ ಭೇಟಿ ನಡೆದರೆ ಕಾವೇರಿ ನೀರು ಮತ್ತು ಮೇಕೆದಾಟು ಯೋಜನೆ ಪ್ರಮುಖ ಚರ್ಚೆಯ ವಿಷಯವಾಗುವ ನಿರೀಕ್ಷೆಯಿದೆ. ಆಗಸ್ಟ್ 20 ರಂದು ಚೆನ್ನೈ ಹೊರವಲಯದ ಕೋವಲಂನಲ್ಲಿ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಮ್ಮೇಳನ ನಡೆಯಲಿದೆ. ಈ ಸಭೆಯಲ್ಲಿ ಕೇಂದ್ರ ಗೃಹ […]

ಬೆಂಗಳೂರಿನಲ್ಲಿ ನಕಲಿ ಔಷಧ ತಯಾರಿಕಾ ಜಾಲ ಪತ್ತೆ: ದೇಶದ ಹಲವು ರಾಜ್ಯಗಳಿಗೆ ನಂಟು, ದೇಶಾದ್ಯಂತ ಕಟ್ಟೆಚ್ಚರ!

ಬೆಂಗಳೂರು: ಬೆಂಗಳೂರಿನ ಸಮೀಪ ಪತ್ತೆಯಾದ ನಕಲಿ ಔಷಧ ತಯಾರಿಕಾ ಜಾಲದ ನಂಟು ದೇಶದ ಹಲವು ರಾಜ್ಯಗಳಿಗೆ ವಿಸ್ತರಿಸಿರುವ ಶಂಕೆ ವ್ಯಕ್ತವಾಗಿದ್ದು, ಔಷಧ ನಿಯಂತ್ರಣ ಇಲಾಖೆ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಕರ್ನಾಟಕದ ಔಷಧ ನಿಯಂತ್ರಣ ಇಲಾಖೆ ನೀಡಿದ ಮಾಹಿತಿಯ ಆಧಾರದ ಮೇಲೆ ದೇಶದ ಎಲ್ಲ ರಾಜ್ಯಗಳ ಔಷಧ ನಿಯಂತ್ರಕರು ಹಾಗೂ ರಾಜ್ಯ ಪರವಾನಗಿ ಪ್ರಾಧಿಕಾರಗಳಿಗೆ ಎಚ್ಚರಿಕೆ ನೀಡಲಾಗಿದೆ. ಆಗಸ್ಟ್ 18ರಂದು ಕರ್ನಾಟಕದ ಡ್ರಗ್ ಎನ್‌ಫೋರ್ಸ್‌ಮೆಂಟ್ ವಿಂಗ್ ಬಿದದಿ ಸಮೀಪದ ನಂ.34 ಕುರುಬರಹಳ್ಳಿ ಗ್ರಾಮದ ಲೈಸೆನ್ಸ್‌ರಹಿತ ಔಷಧ ತಯಾರಿಕಾ ಘಟಕದ […]