ನಿಮ್ಮ ಮನೆಗೆ ಬರುವ ಹಾಲಿನಲ್ಲಿ ಕಲಬೆರಕೆ ಎಷ್ಟಿದೆ? ತಿಳಿಯಲು ಹೀಗೆ ಮಾಡಿ!

ದಿನಕ್ಕೊಂದು ಲೋಟ ಹಾಲು ಕುಡಿಯದವರೇ ಇಲ್ಲ. ನೇರವಾಗಿ ಅಲ್ಲದಿದ್ದರೂ ಯಾವುದಾದರೂ ರೂಪದಲ್ಲಿ ನಾವು ಹಾಲನ್ನು ಸೇವಿಸುತ್ತೇವೆ. ಹಾಲು ಆರೋಗ್ಯಕಾರಿ ಪೇಯವೂ ಹೌದು. ಕ್ಯಾಲ್ಸಿಯಂ ಅತಿ ಹೆಚ್ಚು ಇರುವ ಮನುಷ್ಯನ ದೇಹಕ್ಕೆ ಆರೋಗ್ಯಕ್ಕೆ ಬೇಕಾದ ಮುಖ್ಯ ಆಹಾರ ಹಾಲು. ಆದರೆ, ಇತ್ತೀಚೆಗೆ ನಾವು ಸೇವಿಸುವ ಹಾಲು ಶುದ್ಧ ಹಾಲೆಂದು ಹೇಳಲು ಸಾಧ್ಯವಾಗುತ್ತಿಲ್ಲ, ರೈತರ ಮಟ್ಟದಿಂದ ಹಿಡಿದು ಹಾಲು ಸಂಗ್ರಹಣಾ ಕೇಂದ್ರ ಹಾಗೂ ಶೀತಲೀಕರಣ ಕೇಂದ್ರದವರೆಗಿನ ವಿವಿಧ ಹಂತಗಳಲ್ಲಿ ಕಲಬೆರಕೆ ಸಂಭವಿಸುತ್ತಿದೆ. ಇದು ತನಿಖೆಗಳಿಂದ ತಿಳಿದು ಬಂದಿದೆ. ಹೀಗೆ ಕಲಬೆರಕೆ […]
ಶಿರ್ವ: ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಸವಾರ ಸಾವು

ಉಡುಪಿ: ರಸ್ತೆ ದಾಟಲು ನಿಂತಿದ್ದ ದ್ವಿಚಕ್ರ ವಾಹನಕ್ಕೆ ವಾಹನವನ್ನು ಓವರ್ಟೇಕ್ ಮಾಡುವ ಭರದಲ್ಲಿದ್ದ ಮಾರುತಿ ಸ್ವಿಫ್ಟ್ ಕಾರೊಂದು ಢಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ ಮೃತಪಟ್ಟ ಘಟನೆ ಶುಕ್ರವಾರ (ಆ. 7) ರಾತ್ರಿ 7-30ಕ್ಕೆ ಶಿರ್ವ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ನಡೆದಿದೆ. ಶಿರ್ವ ಇಂದ್ರಪುರ ನಿವಾಸಿ, ಶಿರ್ವ ದೇವಿ ವೈಂಡಿಂಗ್ ಸೆಂಟರ್ ನ ಮಾಲಕ ಪ್ರಕಾಶ್ ಆಚಾರ್ಯ(45) ಮೃತ ದ್ವಿಚಕ್ರ ವಾಹನ ಸವಾರ. ಪ್ರಕಾಶ್ ಆಚಾರ್ಯ ಅವರು ಪೆಟ್ರೋಲ್ ಪಂಪ್ ಎದುರುಗಡೆ ಇರುವ ಕುತ್ಯಾರು ರಸ್ತೆಯಲ್ಲಿ ತನ್ನ […]
ಅಸ್ಸಾಂ ಪ್ರವಾಹದಿಂದಾಗಿ 1.55 ಲಕ್ಷ ಜನರಿಗೆ ಸಂಕಷ್ಟ;ಸಾವಿನ ಸಂಖ್ಯೆ 98ಕ್ಕೆ ಏರಿಕೆ

ಗುವಾಹಟಿ: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಶುಕ್ರವಾರವೂ ಗಂಭೀರವಾಗಿದ್ದು, ಮತ್ತೊಬ್ಬರು ಮೃತಪಟ್ಟಿದ್ದಾರೆ. ಇದರಿಂದಾಗಿ ಸಾವಿನ ಸಂಖ್ಯೆ 98ಕ್ಕೆ ಏರಿಕೆಯಾಗಿದೆ. ಪ್ರವಾಹದಿಂದಾಗಿ ರಾಜ್ಯದಲ್ಲಿನ 1.55 ಲಕ್ಷಕ್ಕೂ ಹೆಚ್ಚು ಜನ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಶಿವಸಾಗರ, ಲಖಿಂಪುರ, ಗೋಲಾಘಾಟ್ ಸೇರಿದಂತೆ 13 ಜಿಲ್ಲೆಗಳು ಪ್ರವಾಹದಿಂದ ಬಾಧಿತವಾಗಿದ್ದು, 464 ಗ್ರಾಮಗಳ ಮೇಲೆ ಪರಿಣಾಮ ಬೀರಿದೆ. ರಾಜ್ಯದಲ್ಲಿ ಒಟ್ಟು ಪ್ರವಾಹ ಪೀಡಿತರ ಸಂಖ್ಯೆ 1,55,849 ಕ್ಕೆ ತಲುಪಿದೆ ಎಂದು ಮಾಹಿತಿ ನೀಡಿದೆ.ಪ್ರವಾಹಪೀಡಿತರಿಗಾಗಿ ರಾಜ್ಯ ಸರ್ಕಾರವು 55 […]
PC ಜಾಫರ್ ಸೇರಿ ಎಂಟು IAS, ಒಬ್ಬರು ಕೆಎಎಸ್ ಅಧಿಕಾರಿಗಳ ವರ್ಗಾವಣೆ : ನಮ್ಮ ಮೆಟ್ರೋಗೆ ಹೊಸ ಬಾಸ್

ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ : ಬೆಂಗಳೂರು ನಮ್ಮ ಮೆಟ್ರೋಗೆ ಹೊಸ ಎಂಡಿರಾಜ್ಯದಲ್ಲಿ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ : ಎಂಟು ಐಎಎಸ್, ಒಬ್ಬರು ಕೆಎಎಸ್ ಅಧಿಕಾರಿಗಳ ಟ್ರಾನ್ಸಫರ್ನಮ್ಮ ಮೆಟ್ರೋಗೆ ಹೊಸ ಮ್ಯಾನೇಜಿಂಗ್ ಡೈರೆಕ್ಟರ್ : ಪಿಸಿ ಜಾಫರ್ ಹೆಗಲಿಗೆ ಹೊಸ ಜವಾಬ್ದಾರಿ ನೀಡಿದ ರಾಜ್ಯ ಸರ್ಕಾರ ಬೆಂಗಳೂರು : ಕರ್ನಾಟಕ ಸರ್ಕಾರ ಬುಧವಾರ ಮತ್ತು ಗುರುವಾರ (ಆಗಸ್ಟ್ 6) ಎಂಟು ಐಎಎಸ್ ಶ್ರೇಣಿಯ ಅಧಿಕಾರಿಗಳನ್ನು ವಿವಿಧ ಇಲಾಖೆಗೆ ವರ್ಗಾವಣೆಯನ್ನು ಮಾಡಿ ಆದೇಶ ಹೊರಡಿಸಿದೆ. ಈ ಪೈಕಿ, ಡಾ.ಪಿಸಿ […]
‘ಶಾಂತಿ ಕ್ರಾಂತಿ’ ಸಿನಿಮಾದಲ್ಲಿ ಅನು ಪ್ರಭಾಕರ್, 35ವರ್ಷಗಳ ಹಿಂದಿನ ಶೂಟಿಂಗ್ ನೆನಪು ಹಂಚಿಕೊಂಡ ನಟಿ

ರಜನಿಕಾಂತ್, ನಾರ್ಜುನ್ & ರವಿಚಂದ್ರನ್ ಜೊತೆಗೆ ಬಾಲನಟಿ ಅನು ಪ್ರಭಾಕರ್!ಈಶ್ವರಿ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣದವಾದ ಅದ್ಭುತ ಸಿನಿಮಾ ‘ಶಾಂತಿ ಕ್ರಾಂತಿ’. ಪ್ಯಾನ್ ಇಂಡಿಯಾ ಕಲ್ಪನೆ ಇಲ್ಲದ ಕಾಲದಲ್ಲಿ 1991ರಲ್ಲಿ ಮಲ್ಟಿ ಭಾಷೆಗಳಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಕ್ರಮೇಣ ಕ್ರೇಜಿ ಸ್ಟಾರ್ ರವಿಚಂದ್ರನ್, ಸೂಪರ್ ಸ್ಟಾರ್ ರಜನಿಕಾಂತ್, ನಾಗಾರ್ಜುನ್ ಅಕ್ಕಿನೇನಿ ಅವರು ಅಭಿನಯಿಸಿದ ಪ್ಯಾನ್ ಇಂಡಿಯಾ ಸಿನಿಮಾ ಇದು. ಆ ಕಾಲದಲ್ಲಿ 10ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾದ ಹೈ ಬಜೆಟ್ […]