ಡಿಕೆಶಿ ಸಂಪುಟ ವಿಸ್ತರಣೆಗೆ ಕ್ಷಣಗಣನೆ! ರಾಹುಲ್ ಗಾಂಧಿಯ ಲಿಸ್ಟ್ ನಲ್ಲಿರೋ ಹೊಸ ಸಚಿವರು ಯಾರು?

ಬೆಂಗಳೂರು : ರಾಜ್ಯದಲ್ಲಿ ಬಹುನಿರೀಕ್ಷಿತ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಗೆ ಕ್ಷಣಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದ ಸಂಪುಟಕ್ಕೆ ಯಾರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲಕ್ಕೆ ಇನ್ನೇನು ಕೆಲವೇ ಗಂಟೆಗಳಲ್ಲಿ ತೆರೆ ಬೀಳುವ ಸಾಧ್ಯತೆ ಇದೆ. ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಡೆದಿದ್ದಾರೆ ಎನ್ನಲಾದ ‘ಸೀಕ್ರೆಟ್ ರಿಪೋರ್ಟ್’ ಸಂಪುಟ ವಿಸ್ತರಣೆಗೆ ಹೊಸ ಟ್ವಿಸ್ಟ್ ನೀಡಿದೆ. ಮೂಲಗಳ ಪ್ರಕಾರ, ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಮಾಜಿ […]
ಉಡುಪಿಯ ಪ್ರತಿಷ್ಠಿತ STATE BANK OF INDIA GROUP

ಉದ್ಯೋಗಾವಕಾಶಉಡುಪಿಯ STATE BANK OF INDIA GROUP ನಲ್ಲಿ ಫೈನಾನ್ಸಿಯಲ್ ಕನ್ಸಲ್ಟೆಂಟ್ ಹುದ್ದೆಗೆ ನೇರಾವಕಾಶ ಆಸಕ್ತಿ ಉಳ್ಳವರು ಕೂಡಲೇ ಸಂಪರ್ಕಿಸಿ: https://docs.google.com/forms/d/e/1FAIpQLSfSDffDUxfMge2DNR2gj5-JkdcgHmnfVBKoN-Dxcied5E50Ug/viewform?usp=publish-editor 9845079798
ಬಿಡುಗಡೆಗೂ ಮೊದಲೇ ‘ಧುರಂಧರ್ 2’ ದಾಖಲೆ ಮುರಿದ ‘ರಾಮಾಯಣ’, ಮ್ಯೂಸಿಕ್ ಹಕ್ಕುಗಳಿಂದಲೇ ಭರ್ಜರಿ ದಾಖಲೆ!

ಭಾರತೀಯ ಸಿನಿರಂಗದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ರಾಮಾಯಣ’ ಬಿಡುಗಡೆಯಾಗುವ ಮುನ್ನವೇ ಮತ್ತೊಂದು ಐತಿಹಾಸಿಕ ದಾಖಲೆ ನಿರ್ಮಿಸಿದೆ. ಭಾರಿ ತಾರಾಗಣ, ಅದ್ಧೂರಿ ನಿರ್ಮಾಣ ಹಾಗೂ ಸಾವಿರಾರು ಕೋಟಿ ರೂಪಾಯಿ ಬಜೆಟ್ನಿಂದಲೇ ಸುದ್ದಿಯಲ್ಲಿರುವ ಈ ಸಿನಿಮಾ, ಇದೀಗ ಸಂಗೀತ ಹಕ್ಕುಗಳ ಮಾರಾಟದಲ್ಲೂ ಬಾಲಿವುಡ್ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ರಣಬೀರ್ ಕಪೂರ್, ಯಶ್ ಮತ್ತು ಸನ್ನಿ ಡಿಯೋಲ್ ಅಭಿನಯದ ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಸುಮಾರು ₹4,000 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ. ಸಿನಿಮಾ ಬಿಡುಗಡೆಯಾಗುವ ಮೊದಲುವೇ ಅದರ ವಿವಿಧ […]
ಪ್ರೌಢಶಾಲಾ ಹಂತದಲ್ಲೇ ಶಾಲೆ ತೊರೆಯುವ ಬಾಲಕರ ಸಂಖ್ಯೆ ಕರ್ನಾಟಕದಲ್ಲೇ ಹೆಚ್ಚು!

ಬೆಂಗಳೂರು: ದೇಶದ ಪ್ರಮುಖ ರಾಜ್ಯಗಳ ಪೈಕಿ ಪ್ರೌಢಶಾಲಾ ಹಂತದಲ್ಲಿ (9 ಮತ್ತು 10ನೇ ತರಗತಿ) ಶಾಲೆ ತೊರೆಯುವ ಬಾಲಕರ ಪ್ರಮಾಣ ಕರ್ನಾಟಕದಲ್ಲೇ ಅತಿ ಹೆಚ್ಚು ಎಂಬ ಆತಂಕಕಾರಿ ಮಾಹಿತಿ ಬಹಿರಂಗವಾಗಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಿಡುಗಡೆ ಮಾಡಿರುವ UDISE+ (Unified District Information System for Education Plus) ವರದಿ ಪ್ರಕಾರ, 2025–26ನೇ ಶೈಕ್ಷಣಿಕ ವರ್ಷದಲ್ಲಿ ಕರ್ನಾಟಕದಲ್ಲಿ ಮಾಧ್ಯಮಿಕ ಹಂತದ (9 ರಿಂದ 12ನೇ ತರಗತಿ) 13.9% ಬಾಲಕ ವಿದ್ಯಾರ್ಥಿಗಳು […]
ಕಠೋರವಾದ ನಿಮಯ ಗುಪ್ತವಾಗಿ ಜನರ ಮೇಲೆ ಹೇರಿಕೆ- ಸುರೇಶ್ ಆನಗಳ್ಳಿ

ಉಡುಪಿ: ಭಾರತದಲ್ಲಿ ದಮನಕಾರಿ ಪ್ರವೃತ್ತಿ ಮತ್ತು ಸಿದ್ಧಾಂತವನ್ನು ಜನರ ಮೇಲೆ ಹೇರುವ ಮೂಲಕ ಸಮ್ಮತಿಗೆ ಒಳಪಡಿಸುವ ತಂತ್ರವನ್ನು ಹಾಗೂ ಕಠೋರವಾದ ನಿಯಮಗಳನ್ನು ಗುಪ್ತವಾಗಿ ಜನರ ಮೇಲೆ ಹೇರಲಾಗುತ್ತಿದೆ ಎಂದು ರಂಗ ನಿರ್ದೇಶಕ ಸುರೇಶ್ ಆನಗಳ್ಳಿ ಅಭಿಪ್ರಾಯಪಟ್ಟರು. ರಥಬೀದಿ ಗೆಳೆಯರು ಸಾಂಸ್ಕೃತಿಕ ವೇದಿಕೆ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಭವನದಲ್ಲಿ ಆಯೋಜಿಸಿದ್ದ ‘ಜನ ಸಂಸ್ಕೃತಿ–ಬಲ ಸಂಸ್ಕೃತಿ’ ಕುರಿತ ರಂಗ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಿದ್ಧಾಂತ ಎಂದರೆ ನಿಂತ ನೀರಿನಂತದ್ದು. ಒಂದು ನಿರ್ದಿಷ್ಟ ವಿಚಾರವನ್ನು ಸಮಾಜ ಒಪ್ಪುವಂತೆ […]