ಅತಿವೇಗ – ಅಜಾಗರೂಕತೆಯ ಚಾಲನೆ- ಬೈಕ್ ಸವಾರನ ಸಾವಿಗೆ ಕಾರಣನಾದ ಲಾರಿ ಚಾಲಕನ ಬಂಧನ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಕೊಟೇಶ್ವರ ಗ್ರಾಮದ ಕಿನಾರಾ ಜಂಕ್ಷನ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾರಿ ಚಾಲಕನನ್ನು ಕುಂದಾಪುರ ಸಂಚಾರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ತಮಿಳುನಾಡಿನ ತಿರುಚನಾಪಳ್ಳಿ ಜಿಲ್ಲೆಯ ಇಲುಪ್ಪುರದ ಪಿಲ್ಲಾಪಾಳಾಯಂ ನಿವಾಸಿ ಬಾಲ ಮುರುಗನ್‌ ಎಂಬಾತನು TN-94-Z-3747 ಸಂಖ್ಯೆಯ ಲಾರಿಯನ್ನು ಉಡುಪಿ ಕಡೆಯಿಂದ ಬೈಂದೂರು ಕಡೆಗೆ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ವೇಳೆ, ರಸ್ತೆಯ ಬಲಭಾಗದಲ್ಲಿ ಸಾಗುತ್ತಿದ್ದ ವಾಹನವನ್ನು ಎಡಭಾಗದಿಂದ ಓವರ್‌ಟೇಕ್ ಮಾಡಲು ಯತ್ನಿಸಿದ್ದಾನೆ. […]

PRISM ಸ್ಟುಡಿಯೋ ವತಿಯಿಂದ ಗಿಟಾರ್ ತರಬೇತಿ

ಗಿಟಾರ್ ತರಬೇತಿ ಹುಡುಗಿಯರು ಮತ್ತು ಹುಡುಗರಿಗಾಗಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 98455 84885 ಮತ್ತು 9481750434 LOCATION:1FLOOR ಡಿ ಸಿ ಆಫೀಸ್ ರಸ್ತೆ ಹತ್ತಿರ ಮಣಿಪಾಲ್.Registration: 8310159071,6364237141.

SHENOY ‘N’* IYANGAR CAKES ‘N’ CRUMBS. (Cakes, Sweets, Cafe) ಎಂಬ *ನಾಮಾಂಕಿತದೊಂದಿಗೆ ಶುಭಾರಂಭಗೊಳ್ಳಲಿದೆ

ಹಳೆಯ ಸಂಪ್ರದಾಯದ ನೆನಪು ನಿಮ್ಮದು, ಹೊಸ ರುಚಿಯು ನಮ್ಮದು. ” ಸಾಂಪ್ರದಾಯಿಕ ಆಹಾರ ನಮ್ಮ ಸಂಸ್ಕೃತಿಯ ಸಂಕೇತ- ಪ್ರಕೃತಿಯೊಂದಿಗೆ ಸಾಮರಸ್ಯದ ಜೀವನ ನಮ್ಮ ಆಹಾರ ಪದ್ಧತಿಯ ನಿಯಮ. ಸರಿಸುಮಾರು 40 ವರ್ಷಗಳಿಂದ ಉಡುಪಿ ಮಂಗಳೂರು ಜಿಲ್ಲೆಗಳಲ್ಲಿ ಸಾಂಪ್ರದಾಯಿಕ ತಿನಿಸುಗಳಿಗೆ ಮನೆ ಮಾತಾಗಿರುವ ಶೆಣೈ ಹೋಂ ಪ್ರಾಡಕ್ಟ್ಸ್ ಸಂಸ್ಥೆಯ ಮೊದಲನೆಯ ಶಾಖೆಯು ಬ್ರಹ್ಮಾವರದಲ್ಲಿ, ಎಂಟು ವರ್ಷಗಳಿಂದ ಶೆಣೈ ಬೇಕರಿ ಎಂಬ ಹೆಸರಿನಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಎರಡನೆಯ ಶಾಖೆಯು ಅತ್ಯುತ್ತಮವಾದ ಬೇಕರಿ ಉತ್ಪನ್ನಗಳಿಗೆ ಮನೆ ಮಾತಾಗಿರುವ ಅಯ್ಯಂಗಾರ್ ಬೇಕರಿ ಯವರ […]

ಬ್ರಹ್ಮಾವರದಲ್ಲಿ ಹಿರಿಯ ಪತ್ರಕರ್ತ ಸೋಮಶೇಖರ್ ಪಡುಕೆರೆಗೆ ‘ಪತ್ರಿಕಾ ದಿನದ ಪುರಸ್ಕಾರ’: ವಿದ್ಯಾರ್ಥಿಗಳು ಲೇಖನಿಯ ಶಕ್ತಿಯಿಂದ ಸಮಾಜದ ಧ್ವನಿಯಾಗಿ – ಸೋಮಶೇಖರ್ ಪಡುಕರೆ

​ಬ್ರಹ್ಮಾವರ: ಬದುಕಿನಲ್ಲಿ ಏನಾದರೂ ಸಾಧಿಸಬೇಕು ಎಂಬ ಛಲ ಮತ್ತು ಶಿಸ್ತು ಇರಬೇಕು. ನನಗೆ ದೊಡ್ಡ ಭಾಷಣ ಮಾಡಲು ಬರದಿದ್ದರೂ, ಬರವಣಿಗೆಯ ಮೂಲಕ ಸಮಾಜದ ಧ್ವನಿಯಾಗಲು ಸಾಧ್ಯವಿದೆ. ಪತ್ರಕರ್ತರಷ್ಟೇ ಅಲ್ಲದೆ, ವಿದ್ಯಾರ್ಥಿಗಳೂ ಸಮಾಜದ ಕುಂದುಕೊರತೆಗಳಿಗೆ ಸ್ಪಂದಿಸುವ ನಾಗರಿಕ ಪತ್ರಕರ್ತರಾಗಿ (Citizen Journalists) ಕೆಲಸ ಮಾಡಬೇಕು ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಿರಿಯ ಪತ್ರಕರ್ತ ಸೋಮಶೇಖರ್ ಪಡುಕೆರೆ ಕರೆ ನೀಡಿದರು. ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಾರ್ಕೂರಿನ ಸುಜ್ಞಾನ ನ್ಯಾಷನಲ್ ಪದವಿಪೂರ್ವ ಕಾಲೇಜಿನ ಜಂಟಿ […]