ಕಾರ್ಕಳ: ಸುದೀಪ್ ಶೆಟ್ಟಿ ಆತ್ಮಹತ್ಯೆಗೆ ಪತ್ನಿಯ ಪ್ರಚೋದನೆ ಕಾರಣ- ತನಿಖೆಯಲ್ಲಿ ಸಾಬೀತು!

ಉಡುಪಿ: ಸುದೀಪ್ ಶೆಟ್ಟಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ನಗರ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು,ಆತ್ಮಹತ್ಯೆಗೆ ಆತನ ಪತ್ನಿ, ನಟಿ ಸೌಮ್ಯ ಶೆಟ್ಟಿ ದುಷ್ಪೇರಣೆ ನೀಡಿರುವುದು ತನಿಖೆಯಲ್ಲಿ ಸಾಬೀತಾಗಿದೆ. ಬೆಳ್ತಂಗಡಿ ತಾಲ್ಲೂಕಿನ ನೆಲ್ಯಾಡಿ ನಿವಾಸಿ ಸುದೀಪ್ ಶೆಟ್ಟಿ ಹಾಗೂ ಕಾರ್ಕಳದ ಬಂಗ್ಲೆಗುಡ್ಡೆಯ ಸೌಮ್ಯ ಶೆಟ್ಟಿ ಅವರು ಫೆಬ್ರುವರಿ 17ರಂದು ಪುತ್ತೂರಿನಲ್ಲಿ ನೋಂದಾಯಿತ ವಿವಾಹವಾಗಿದ್ದು, ಬಳಿಕ ಮಾರ್ಚ್ 19ರಂದು ಕುಕ್ಕುಂದೂರು ದೇವಸ್ಥಾನದಲ್ಲಿ ವೈದಿಕ ವಿಧಿವಿಧಾನಗಳೊಂದಿಗೆ ಮದುವೆಯಾಗಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ, ಮಾರ್ಚ್ 22ರಂದು ಸುದೀಪ್ ವಿಷ ಸೇವಿಸಿ […]

ತ್ರಿಶಾ ಪದವಿ ಪೂರ್ವ ಕಾಲೇಜು, ಓರಿಯೆಂಟೇಷನ್ ಕಾರ್ಯಕ್ರಮ

ಮಂಗಳೂರು : ತ್ರಿಶಾ ಪದವಿ ಪೂರ್ವ ಕಾಲೇಜಿನ ವತಿಯಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಓರಿಯೆಂಟೇಷನ್ಕಾರ್ಯಕ್ರಮ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ತ್ರಿಶಾ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕರು ಸಿ.ಎ ಗೋಪಾಲಕೃಷ್ಣ ಭಟ್ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಸಾಧನೆಗೆ ಮೂರು ಸೂತ್ರ, ಸತತ ಅಭ್ಯಾಸ, ಅಡಚಣೆಗಳ ನಿವಾರಣೆ, ಗಮನ ಕೇಂದ್ರೀಕರಿಸುವುದು ಆಗಿದೆ. ನೀರಿನಲ್ಲಿ ಸ್ನಾನ ಮಾಡಿದವರು ಬರೀ ಬಟ್ಟೆ ಮಾತ್ರ ಬದಲಾಯಿಸುತ್ತಾರೆ ಆದರೆ ಬೆವರಿನಲ್ಲಿ ಸ್ನಾನ ಮಾಡಿದವರು ಇತಿಹಾಸವನ್ನು ಬದಲಾಯಿಸುತ್ತಾರೆ. ಮೇಲಿನ ಮೂರು ಸಿದ್ದ ಸೂತ್ರಗಳನ್ನು ಅಳವಡಿಸಿಕೊಂಡ ಸಾಧನೆಯ […]

ಸೈಟ್ ಮಾರಾಟಕ್ಕಿದೆ.

ಬ್ರಹ್ಮಾವರ ಕುಂಜಾಲ್ ನಲ್ಲಿ ನೀರು ಸರಬರಾಜು ವಿದ್ಯುತ್ ಕಾಂಕ್ರೀಟ್ ರಸ್ತೆ ಮಳೆ ನೀರು ಒಳಚರಂಡಿ ಎಲ್ಲಾ ಸೌಲಭ್ಯಗಳನೊಳಗೊಂಡ 5,6,9 ಸೆಂಟ್ಸ್ ಸೈಟ್ಗಳು ಮಾರಾಟಕ್ಕಿದೆ,ಸೈಟ್ ಪ್ರತಿ ಸೆಂಟ್ಸ್ ಗೆ 3ಲಕ್ಷ.ಹೆಚ್ಚಿನ ಮಾಹಿತಿಗಾಗಿ ಕೂಡ ಸಂಪರ್ಕಿಸಿ: 8197035017

ಮನೆ ಸೈಟ್ ಮಾರಾಟಕ್ಕಿದೆ

ಸಾಲ್ಮರ ಉಪ್ಪೂರಿನಲ್ಲಿ ಗ್ರಾಮ ಪಂಚಾಯ್ತಿ ಮಾರುಕಟ್ಟೆ ಬಸ್ ಮಾರ್ಗಕ್ಕೆ ಹತ್ತಿರವಾದ ಸೈಟ್ ಮನೆ ಕಟ್ಟಲು ಯೋಗ್ಯವಾದ 16 ಸೆಂಟ್ಸ್ ಜಾಗ ಮಾರಾಟಕ್ಕಿದೆ.3ಲಕ್ಷ ಸೆಂಟ್ಸ್ ಗೆ ಮಾರಾಟಕ್ಕಿದೆ….. ಕೂಡಲೇ ಸಂಪರ್ಕಿಸಿ: 81970 35017

ಉಡುಪಿ:ಉದ್ಯೋಗದ ಹುಡುಕಾಟದಲ್ಲಿರುವ ಯುವಕ ಯುವತಿಯರಿಗೆ ಸುವರ್ಣಾವಕಾಶ.

ಉಡುಪಿ, ಕುಂದಾಪುರ, ಬ್ರಹ್ಮಾವರ, ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಂಪೆನಿ ಆಫೀಸು, ಶೋರೂಂ ಫ್ಯಾಕ್ಟರಿ, ಹೋಟೆಲ್ ಇನ್ನಿತರ ಖಾಸಗಿ ಸಂಸ್ಥೆಗಳಲ್ಲಿ SSLC, PUC, ITI, DIPLOMA, DEGREE ಇನ್ನಿತರ ಎಲ್ಲಾ ರೀತಿಯ ವಿದ್ಯಾರ್ಹತೆ ಅನುಗುಣವಾಗಿ ಅತ್ಯುತ್ತಮ ವೇತನ ಮತ್ತು PF, ESI ಸೌಲಭ್ಯದೊಂದಿಗೆ ಉದ್ಯೋಗಗಳಿಗಾಗಿ. .ಸಂಪರ್ಕಿಸಿ: 9481347563,9481347653