ಸಮ್ಮಾಸಂಬುದ್ಧ ಮತ್ತು ಜಂಬೂ ದ್ವೀಪ ಕೃತಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಹಸ್ತಾಂತರ

ಉಡುಪಿ: ಭಗವಾನ್ ಬುದ್ಧರ ಭೋದನೆಯಾದ ತ್ರಿಪಿಟಕದ ಸಾರಾಂಶ “ಸಮ್ಮಾಸಂಬುದ್ಧ ಮತ್ತು ಜಂಬೂ ದ್ವೀಪ ವೆಂಬ ಕ್ಯಾನ್ಸರ್ ನಿಂದ ಬಳಲುತ್ತಿರುವವರಿಗಾಗಿ ಬರೆದ ತಮ್ಮ ಕೃತಿಯನ್ನು ಹಾಗೂ ಇತರ ಕೃತಿಗಳನ್ನು ಮಣಿಪಾಲದ ಮುನಿಯಾಲು ಆಯುರ್ವೇದ ಅಧ್ಯಕ್ಷರಾದ ಡಾ. ಎಂ. ವಿಜಯಭಾನು ಶೆಟ್ಟಿ ಅವರು ಬುದ್ಧಪೂರ್ಣಿಮದ ಪೂರ್ವಭಾವಿಯಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಹಸ್ತಾಂತರಿಸಿದರು.
ಯುಪಿಎಂಸಿ: ಕಾಲೇಜು ವಾರ್ಷಿಕೋತ್ಸವ ಮತ್ತು ಸಂಸ್ಥಾಪಕರ ಸಂಸ್ಮರಣೆ

ಉಡುಪಿ: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ 35ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಏಪ್ರಿಲ್ 29ರಂದು ಕಾಲೇಜಿನ ಉಪೇಂದ್ರ ಮಂಟಪದಲ್ಲಿ ಜರಗಿತು. ಹಿರಿಯಡ್ಕ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರಾಚಾರ್ಯರಾದ ಮಂಜುನಾಥ್ ಭಟ್ ಮುಖ್ಯ ಅಭ್ಯಾಗತರಾಗಿ ಮಾತನಾಡುತ್ತಾ ನಾವೇ ಕಲಿಸಿದ ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಬಿ.ಕಾಂ ಮತ್ತು ಬಿಬಿಎ ಪದವಿಗಳಲ್ಲಿ ಅತ್ಯುನ್ನತ ಶೈಕ್ಷಣಿಕ ಸಾಧನೆ ಗೈದಿದ್ದು, ನಾನೇ ಮುಖ್ಯ ಅತಿಥಿಯಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಿದ ಕ್ಷಣ ಹೃದಯ ತುಂಬಿ ಬಂದು, ಈ ಸಂಸ್ಥೆ ನಮ್ಮದೇ ಸಂಸ್ಥೆ ಎಂಬ […]