ಉಡುಪಿ: ನೋವೇಲ್ಟಿ ಜ್ಯುವೆಲ್ಲರಿಯಲ್ಲಿ ಅಕ್ಷಯಾ ತೃತೀಯಾಕ್ಕೆ ವಿಶೇಷ ಆಫರ್

ಉಡುಪಿ:ಜಿಲ್ಲೆಯ ಪ್ರಪ್ರಥಮ ಜುವೆಲ್ಲರಿ ಎಂಬ ಹೆಮ್ಮೆಯೊಂದಿಗೆ 9ನೇ ದಶಕದತ್ತ ಕಾಲಿಡುತ್ತಿರುವ “ನೋವೆಲ್ಟಿ”ಯ ಸಹ ಸಂಸ್ಥೆಯಾಗಿರುವ ಉಡುಪಿಯ ರಥ ಬೀದಿಯಲ್ಲಿರುವ ನೋವೇಲ್ಟಿ ಜುವೆಲ್ಲರಿಯು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಮೊಟ್ಟ ಮೊದಲ ಬಾರಿಗೆ ನಮ್ಮಲ್ಲಿ ಖರೀದಿಸಿದ ಚಿನ್ನಾಭರಣಗಳಿಗೆ ಡಿಸ್ಕೌಂಟ್ ಇರುತ್ತದೆ ಹಾಗು ಬೆಳ್ಳಿ ಆಭರಣ ದಂತೆ ಸ್ಪೆಷಲ್ ಡಿಸ್ಕೌಂಟ್ .ಇದು ದಿನಾಂಕ 19-04-2026 ರಿಂದ 20-4-2026 ರವರೆಗೆ ಈ ಕೊಡುಗೆಗಳು ಇರಲಿದೆ.ಇದೇ ಬರುವ “ಅಕ್ಷಯ ತೃತೀಯಾ”ಕ್ಕೆ ತಮ್ಮೆಲ್ಲ ಗ್ರಾಹಕರನ್ನು ಹಾರ್ದಿಕವಾಗಿ ಸ್ವಾಗತಿಸುತ್ತಿದ್ದೇವೆ.
ಗ್ರಾಮೀಣ ಪ್ರತಿಭೆ ರಿಶಾಲ್ ಟೌರೊ ಅವರು ಎಐನಲ್ಲಿ ಬಿಟೆಕ್ನಲ್ಲಿ ಚಿನ್ನದ ಪದಕ “ತಾವ್ರೊ ಕುಟುಂಬದ ಸದಸ್ಯರು”ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ಸನ್ಮಾನ ಮಾಡಿದರು.

ಮಂಗಳೂರು, ಏ. 17: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕೂವೆ ಎಂಬ ಸಣ್ಣ ಹಳ್ಳಿಯಿಂದ ಮಂಗಳೂರು ಬಂದು ಬೆಚ್ಯುಲರ್ ಆಫ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ಡಿಗ್ರಿಯಲ್ಲಿ ಗೊಲ್ಡ್ ಮೆಡಲ್ ಜೊತೆಯಲ್ಲಿ ರಿಶಲ್ ತಾವ್ರೊ ಉತ್ತೀರ್ಣರಾಗಿದ್ದರೆ. ಇವರು ಮಂಗಳೂರು ಶ್ರೀನಿವಾಸ್ ಯೂನಿವರ್ಸಿಟಿ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನ ವಿಧ್ಯಾರ್ಥಿಯಾಗಿದ್ದರು.ಇದಕ್ಕೆ ಸಂತಸಗೊಂಡ “ತಾವ್ರೊ ಕುಟುಂಬದ ಸದಸ್ಯರು” ಜೊತೆಗೂಡಿ ಈ ಪ್ರತಿಭಾನ್ವಿತ ವಿದ್ಯಾರ್ಥಿಯನ್ನು ಸನ್ಮಾನ ಮಾಡಿದರು.ಸನ್ಮಾನವನ್ನು ಮುಖ್ಯ ಅತಿಥಿ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ(ರಿ) ಇದರ ಅಧ್ಯಕ್ಷ […]
“ಮೂಡುಬೆಟ್ಟು ಯುವಕ ಮಂಡಲಕ್ಕೆ ಆಯ್ಕೆ”

ಯುವಕ ಮಂಡಲ (ರಿ) ಮೂಡುಬೆಟ್ಟು, ಕೊಡವೂರು ಇದರ ನೂತನ ಅಧ್ಯಕ್ಷರಾಗಿ ಸಂತೋಷ್ ಕುಮಾರ್ ಮೂಡುಬೆಟ್ಟು ಆಯ್ಕೆಯಾಗಿದ್ದಾರೆ. ಇದರ ಪದಾಧಿಕಾರಿಗಳ ವಿವರ ಇಂತಿದೆ.ಗೌರವಾಧ್ಯಕ್ಷರು -ರಮೇಶ್ ಶೆಟ್ಟಿ ಮೂಡುಬೆಟ್ಟು, ಉಪಾಧ್ಯಕ್ಷರು- ಸುರೇಂದ್ರ, ಅವಿನಾಶ್, ಪ್ರಧಾನ ಕಾರ್ಯದರ್ಶಿ-ರಾಘವೇಂದ್ರ, ಜೊತೆ ಕಾರ್ಯದರ್ಶಿ-ಕಾರ್ತಿಕ್ ಹಾಗು ಸುಶಾಂತ್, ಕೋಶಾಧಿಕಾರಿ-ಉಮೇಶ್ ಪೂಜಾರಿ , ಜೊತೆ ಕೋಶಾಧಿಕಾರಿ-ರಕ್ಷಿತ್ ಪೂಜಾರಿ ಹಾಗು ಅಕ್ಷಯ್, ಕ್ರೀಡಾಕಾರ್ಯದರ್ಶಿ-ಶರತ್, ಜೊತೆ ಕ್ರೀಡಾಕಾರ್ಯದರ್ಶಿ-ಆಬಿದ್ ಹಾಗು ಪಾರೂಕ್ ಅಹಮದ್ , ಕಲಾಕಾರ್ಯದರ್ಶಿ-ಸುಧೀಶ್ ಕುಮಾರ್, ಜೊತೆ ಕಲಾಕಾರ್ಯದರ್ಶಿ-ಮನೀತ್ ಅಮೀನ್ ಹಾಗು ಸಂದೀಪ್ ಪೂಜಾರಿ, ಸಂಘಟನಾ ಕಾರ್ಯದರ್ಶಿ-ಫಯಾಜ್ ಅಹಮದ್ ,ಗಂಗಾಧರ್…
“ಮಂದಾರ್ತಿ ನ್ಯೂ ಶ್ರೀಕಾಳಿಕಾಂಬ ಜ್ಯುವೆಲ್ಲರಿಯಲ್ಲಿ ಅಕ್ಷಯಾ ತೃತೀಯಾ ಪ್ರಯುಕ್ತ ವಿಶೇಷ ಆಫರ್”

ಉಡುಪಿ:ಮಂದಾರ್ತಿ ಯಲ್ಲಿ ಕಾರ್ಯಾಚರಿಸುತ್ತಿರುವ ನ್ಯೂ ಶ್ರೀಕಾಳಿಕಾಂಬ ಜ್ಯುವೆಲರ್ಸ್ ನಲ್ಲಿ ಅಕ್ಷಯ ತೃತೀಯ ಪ್ರಯುಕ್ತ ವಿಶೇಷ ಆಫರ್ ಹಮ್ಮಿಕೊಳ್ಳಲಾಗಿದೆನಮ್ಮಲ್ಲಿ ಖರೀದಿಸಿದ ಚಿನ್ನಾಭರಣಗಳಿಗೆ 1 ಗ್ರಾಂ.ಗೆ 200 ರೂ. ಡಿಸ್ಕೌಂಟ್ ಇರುತ್ತದೆ ಹಾಗು ಬೆಳ್ಳಿ 1ಕೆಜಿ ಗೆ 5,000ರೂ ದಂತೆ ಸ್ಪೆಷಲ್ ಡಿಸ್ಕೌಂಟ್ .ಇದು ದಿನಾಂಕ 19-04-2026 ರಂದು ಈ ಕೊಡುಗೆಗಳು ಇರಲಿದೆ.ಇದೇ ಬರುವ “ಅಕ್ಷಯ ತೃತೀಯಾ”ಕ್ಕೆ ತಮ್ಮೆಲ್ಲ ಗ್ರಾಹಕರನ್ನು ಹಾರ್ದಿಕವಾಗಿ ಸ್ವಾಗತಿಸುತ್ತಿದ್ದೇವೆ.
ನೀವೂ ಹೀಗೆ ಮಾಡಿದ್ರೆ ಕಳೆದುಹೋದ ಮೊಬೈಲ್ ಬೇಗ ನಿಮ್ಮ ಕೈ ಸೇರುತ್ತೆ : ಬೆಳಗಾವಿ ಪೊಲೀಸರು ಮಾಡಿದ ಮೊಬೈಲ್ ಬೇಟೆ!

ಬೆಳಗಾವಿ: ಮೊಬೈಲ್ ಕಳೆದುಹೋದರೆ ಅದು ಮರಳಿ ಸಿಗುವುದೇ ಕಷ್ಟ ಎಂಬ ಭಾವನೆ ಹಲವರಲ್ಲಿದೆ. ಆದರೆ ಬೆಳಗಾವಿ ಪೊಲೀಸರು ತಂತ್ರಜ್ಞಾನದ ಸಹಾಯದಿಂದ ಈ ಕಲ್ಪನೆಯನ್ನು ತಪ್ಪು ಎಂದು ಸಾಬೀತುಪಡಿಸಿದ್ದಾರೆ. ಸೈ ಅನ್ನಿಸಿಕೊಂಡಿದ್ದಾರೆ. ಹೌದು. ಬೆಳಗಾವಿ ಉತ್ತರ ವಲಯದ IGP ಚೇತನ್ ಸಿಂಗ್ ರಾಥೋರ್ ಅವರ ಮಾರ್ಗದರ್ಶನದಲ್ಲಿ ಅಥಣಿ ಉಪವಿಭಾಗದಲ್ಲಿ ಕಳೆದುಹೋಗಿದ್ದ 100 ಮೊಬೈಲ್ಗಳನ್ನು ಪತ್ತೆಹಚ್ಚಿ ಸಂಬಂಧಿತ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಈ ಮೊಬೈಲ್ಗಳು ಮತ್ತೆ ತಮ್ಮ ನಿಜವಾದ ಹಕ್ಕುದಾರರ ಕೈ ಸೇರಿವೆ. ಪೊಲೀಸರ […]