ಅತ್ರಾಡಿಯ ‘ಶಾಂಭವಿ ಹೊಟೇಲ್ ಮತ್ತು ಕನ್ವೆಂಷನ್ ಸೆಂಟರ್’ನ ‘ಸಾಯಿ ಸಾತ್ವಿಕ್ ವೆಜ್’ ರೆಸ್ಟೊರೆಂಟ್’ನಲ್ಲಿ ಶುರುವಾಯ್ತು ದೀಪಾವಳಿಯ ಬೊಂಬಾಟ್ ಭೋಜನ, ಕಡಿಮೆ ಬೆಲೆಯಲ್ಲಿ ಸಿಗುತ್ತೆ ಅದ್ಬುತ ರುಚಿಯ ಥಾಲಿ!

ಉಡುಪಿ: ಇಲ್ಲಿನ ಸ್ಪೆಷಲ್ ಥಾಲಿ ನಿಮ್ಮ ಬಾಯಲ್ಲಿ ನೀರೂರಿಸುತ್ತದೆ. ಒಂದೊಂದು ಖಾದ್ಯದ ರುಚಿಯೂ ನಿಮ್ಮನ್ನು ಮೋಡಿ ಮಾಡುತ್ತದೆ. ಹೊಸತೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಹೌದು ಉಡುಪಿ ಅತ್ರಾಡಿ ಜಂಕ್ಷನ್ ಬಳಿ ಇರುವ ಶಾಂಭವಿ ಹೊಟೇಲ್ ಮತ್ತು ಕನ್ವೆಂಷನ್ ಸೆಂಟರ್ ನ ಸಾಯಿ ಸಾತ್ವಿಕ್ ವೆಜ್ ರೆಸ್ಟೊರೆಂಟ್ ನಲ್ಲಿ ದೀಪಾವಳಿಯ ಭರ್ಜರಿ ಸವಿಯೂಟ ನಿಮಗಾಗಿ ಕಾದಿದೆ. ಅಕ್ಟೋಬರ್ 16 ರಿಂದ 28 ವರೆಗೂ ಸ್ಪೆಷಲ್ ದೀಪಾವಳಿ ಥಾಲಿಯ ಬೊಂಬಾಟ್ ಆಫರ್ ಇಲ್ಲಿದ್ದು ಬರೀ ₹ 199 ಕ್ಕೆ ರುಚಿಕರವಾದ ವೆರೈಟಿ […]
ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮೃತ ಬಾಲಕರ ಕುಟುಂಬಕ್ಕೆ ನೆರವು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ: ಸಮುದ್ರಕ್ಕೆ ಈಜಲು ತೆರಳಿ ಮೃತಪಟ್ಟ ಮೂವರು ಬಾಲಕರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ. ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ಹೊಸ ಹಿತ್ಲು ಬೀಚ್ ನಲ್ಲಿ ಮಂಗಳವಾರ ಈಜಲು ಹೋದ ಸಂಕೇತ್ (16), ಸೂರಜ್ (15 ), ಆಶಿಶ್ (14) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಘಟನೆ ನಡೆದ […]
ಉಡುಪಿ:ಇಗ್ನೇಷಿಯಸ್ ಮೆಂಡೋನ್ಸ ಇವರ ಸಂತಾಪ ಸೂಚಕ ಸಭೆ

ಉಡುಪಿ:ಮಲಂಗೋಳಿ ನಿವಾಸಿ ಕಳತ್ತೂರು ವಿನ್ಸೆಂಟ್ ಪಾವಲೇ ಸಂಸ್ಥೆಯಾ ಮಾಜಿ ಅಧ್ಯಕ್ಷರು ಇಗ್ನೇಷಿಯಸ್ ಮೆಂಡೋನ್ಸ ನಿಧನರಾಗಿದ್ದು ಇವರ ಸಂತಾಪ ಸೂಚಕ ಸಭೆಯನ್ನು ಕಳತ್ತೂರು ಇಗರ್ಜಿ ವಠಾರದಲ್ಲಿ ನಡೆಸಲಾಯಿತು. ಹಲವಾರು ನಾಗರಿಕರು ಇವರ ಗುಣಗಾನ ಮಾಡಿದರು. ಸಭೆಯಲ್ಲಿ ಈಗರ್ಜಿಯ ಧರ್ಮಗುರು ಪ್ರಾನ್ಸಿಸ್ ಲುವಿಸ್, ಜನಸಂಪರ್ಕ ಜನ ಸೇವಾ ವೇದಿಕೆ ಅಧ್ಯಕ್ಷರು ದಿವಾಕರ ಬಿ ಶೆಟ್ಟಿ, ಗ್ವಾರಂಟಿ ಸಮಿತಿಯ ಸದಸ್ಯರು ರಾಜೇಶ್ ಕುಲಾಲ್, ಕಾಂಗ್ರೇಸ್ ನಾಯಕರಾದ ಮೊಹಮದ್ ಫಾರೂಕ್ ಚಂದ್ರನಗರ,ಕಾಂಗ್ರೆಸ್ ನಾಯಕರಾದ ಜಾನ್ಸನ್ ಕರ್ಕಡ, ಪಂಚಾಯತ್ ಸದಸ್ಯರಾದ ಕೃಷ್ಣ ಕುಲಾಲ್ ರೋಷನ್ […]
ಸುರತ್ಕಲ್ ನ ನೂತನ ಸಸ್ಯಾಹಾರಿ ಉಪಹಾರಗ್ರಹಕ್ಕೆ ಜನ ಬೇಕಾಗಿದ್ದಾರೆ.

ಸುರತ್ಕಲ್ ಪರಿಸರದಲ್ಲಿ ಶೀಘ್ರದಲ್ಲಿ ಪ್ರಾರಂಭಗೊಳ್ಳಲಿರುವನೂತನ ಸಸ್ಯಾಹಾರಿ ಉಪಹಾರಗ್ರಹಕ್ಕೆ ಜನ ಬೇಕಾಗಿದ್ದಾರೆ. ಹುದ್ದೆಗಳು: ಆಸಕ್ತರು ಸಂಪರ್ಕಿಸಿ:8073027567
ಪಿಲಿಕುಳ ಅರ್ಬನ್ ಇಕೋ ಪಾರ್ಕ್ ಅಭಿವೃದ್ಧಿಗೆ ಕೂಡಲೇ ಬಾಕಿ ಅನುದಾನ ಬಿಡುಗಡೆ ಮಾಡಲು ಮನವಿ ಸಲ್ಲಿಸಿದ ಮಂಜುನಾಥ ಭಂಡಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿರುವ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ (ಹಿಂದಿನ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ) ದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುದಾನದಿಂದ ಸ್ಥಾಪನೆಯಾದ ಅರ್ಬನ್ ಇಕೋ ಪಾರ್ಕ್ ಯೋಜನೆಗೆ ಸಂಬಂಧಿಸಿದಂತೆ ಬಾಕಿ ಅನುದಾನವನ್ನು ಬಿಡುಗಡೆ ಮಾಡುವ ಕುರಿತು ಶಾಸಕರಾದ ಮಂಜುನಾಥ ಭಂಡಾರಿ ಮನವಿ ಸಲ್ಲಿಸಿದ್ದಾರೆ. ಮಂಗಳೂರಿನ ಪಿಲಿಕುಳದಲ್ಲಿ 356 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಪಶ್ಚಿಮ ಘಟ್ಟದ ಸಸ್ಯಸಂಪತ್ತು ಹಾಗೂ ವನ್ಯಜೀವಿ ಸಂರಕ್ಷಣೆ, ಕಲೆ ಮತ್ತು ಸಂಸ್ಕೃತಿ ಸಂರಕ್ಷಣೆ, ವಿದ್ಯಾರ್ಥಿ ಹಾಗೂ […]