ಕಾರ್ಕಳ: ಜ.21 ರಿಂದ 26 ರ ವರೆಗೆ ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕದ ವಾರ್ಷಿಕ ಮಹೋತ್ಸವ 2024 ಜನವರಿ 21, 22, 23, 24, 25 ಹಾಗೂ 26 ರಂದು ಜರಗಲಿರುವುದು. ಈ ಬಗ್ಗೆ ಎಲ್ಲಾ ಪೂರ್ವಭಾವಿ ಸಿದ್ದತೆಗಳು ನಡೆದಿದ್ದು, ಬಸಿಲಿಕದ ವತಿಯಿಂದ ವಾರ್ಷಿಕ ಮಹೋತ್ಸವದ ಆಚರಣೆಗೆ ಸನ್ನದ್ದರಾಗಿದ್ದೇವೆ ಎಂದು ಕ್ಷೇತ್ರದ ನಿರ್ದೇಶಕರಾದ ವಂ| ಆಲ್ಬನ್ ಡಿಸೋಜಾ ಹೇಳಿದರು. ಅವರು ಬಸಿಲಿಕಾದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದಿನಾಂಕ 26-01-2024 ರಂದು ಶುಕ್ರವಾರ ಅಸ್ವಸ್ಥರಿಗಾಗಿ ಹಾಗೂ ಮಕ್ಕಳಿಗಾಗಿ ಬಲಿಪೂಜೆ ಹಾಗೂ ವಿಶೇಷ ಪ್ರಾರ್ಥನೆ ಇರುವುದು. ಅಸ್ವಸ್ಥರು […]

ನಾಯ್ಕನಕಟ್ಟೆ: ಪ್ರಾಣ ಪ್ರತಿಷ್ಠೆಯಂದು ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ರಾಮೋತ್ಸವ

ನಾಯ್ಕನಕಟ್ಟೆ: ಅಯೋಧ್ಯೆಯಲ್ಲಿ ಶ್ರೀ ರಾಮ ದೇವರ ಪ್ರಾಣ ಪ್ರತಿಷ್ಠೆ ದಿನ ಜ.22 ರಂದು ನಾಯ್ಕನಕಟ್ಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದಿನಪೂರ್ತಿ ರಾಮೋತ್ಸವ ಹಾಗೂ ಸಂಜೆ ದೀಪೋತ್ಸವ ನಡೆಯಲಿದೆ ಎಂದು ಸೇವಾ ಸಮಿತಿ ಟ್ರಸ್ಟ್ ಪ್ರಕಟಣೆ ತಿಳಿಸಿದೆ. ಬೆಳಿಗ್ಗೆ 8.30 ಕ್ಕೆ ದೇವತಾ ಪ್ರಾರ್ಥನೆ, 8.45 ರಿಂದ ಶ್ರೀ ರಾಮ ನಾಮ ತಾರಕ ಮಂತ್ರ ಹವನ,ಮಹಿಳಾ ಮಂಡಳಿಯವರಿಂದ ಶ್ರೀ ರಾಮನಾಮ ತಾರಕ ಮಂತ್ರ ಪಠಣ ,ಹನುಮಾನ್ ಚಾಲೀಸ್ ಪಠಣ, ಭಜನೆ. 12.00 ಘಂಟೆಗೆ ಹೋಮದ ಪೂರ್ಣಾಹುತಿ, 12.45 ಕ್ಕೆ […]

ಸಿಎ ಅಂತಿಮ ಪರೀಕ್ಷೆ: ಪೈ ನಾಯಕ್ ಎಂಡ್ ಅಸೋಸಿಯೇಟ್ ನ ವಿದ್ಯಾರ್ಥಿನಿಯರು ತೇರ್ಗಡೆ

ಉಡುಪಿ: ಉಡುಪಿಯ ಪೈ ನಾಯಕ್ ಎಂಡ್ ಅಸೋಸಿಯೇಟ್ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ವಿದ್ಯಾಶ್ರೀ ಮಯ್ಯ ಹಾಗೂ ಈಶ ಪೈ ಸಿ.ಎ ಅಂತಿಮ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾಶ್ರೀ ಉಪ್ಪುಂದ ನಿವಾಸಿ ವನಿತಾ ಮಯ್ಯ ಮತ್ತು ಗಣೇಶ್ ಮಯ್ಯ ಇವರ ಪುತ್ರಿ. ಈಶ ಪೈ ಅಂಬಲಪಾಡಿ ನಿವಾಸಿ ರೂಪಶ್ರೀ ಪೈ ಮತ್ತು ಬಿಪಿ ಯೋಗೇಶ್ ಪೈ ಪುತ್ರಿ.

ಯಶಸ್ವಿ 32ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ ರೋಹನ್‌ ಕಾರ್ಪೊರೇಶನ್: ರೋಹನ್ ಸಿಟಿ ಹಾಗೂ ಇತರ ಪ್ರಾಜೆಕ್ಟಗಳ ಮೇಲೆ 10% ರಿಯಾಯಿತಿ!!

ರೋಹನ್‌ ಕಾರ್ಪೋರೇಶನ್ (Rohan Corporation) ಸಂಸ್ಥೆಯ ಬಹು ನಿರೀಕ್ಷಿತ, ಅತಿದೊಡ್ಡ ಮತ್ತುಅತ್ಯಂತ ವಿಶೇಷ ಯೋಜನೆಯಾದ ‘ರೋಹನ್ ಸಿಟಿ’ (Rohan City) ಬಿಜೈ ಬೃಹತ್‌ ಕಟ್ಟಡದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ಜನವರಿ 14 ರಂದು ರೋಹನ್‌ ಕಾರ್ಪೊರೇಶನ್ ಯಶಸ್ವಿ 30 ವರ್ಷಗಳನ್ನು ಪೂರೈಸಿ, 31ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಈ ಪ್ರಯುಕ್ತ ರೋಹನ್ ಸಿಟಿ, ರೋಹನ್ ಸ್ಕ್ವೇರ್, ರೋಹನ್‌ ಎಸ್ಟೇಟ್ಸ್ ಮತ್ತುಇನ್ನಿತರ ಆಯ್ದ ಪ್ರಾಜೆಕ್ಟ್ಗಳ (ಷರತ್ತುಗಳು ಅನ್ವಯಿಸಲಾಗಿದೆ) ಮೇಲೆ 10% ವಿಶೇಷ ರಿಯಾಯಿತಿಯನ್ನು ಹಮ್ಮಿಕೊಳ್ಳಲಾಗಿದೆ.ಈ ಕೊಡುಗೆ ಜನವರಿ […]