ಹೀರೋ ಶಕ್ತಿ ಮೋಟರ್ಸ್ ನಲ್ಲಿ ನವರಾತ್ರಿ ಮತ್ತು ದೀಪಾವಳಿ ಆಫರ್… ಈಗ ಖರೀದಿಸಿ 2024 ರಲ್ಲಿ ಪಾವತಿಸಿ!!

ಉಡುಪಿ: ಇಲ್ಲಿನ ಕರಾವಳಿ ಬೈಪಾಸ್ ಬಳಿ ಇರುವ ಹೀರೋ ಶಕ್ತಿ ಮೋಟರ್ಸ್ ನಲ್ಲಿ ನವರಾತ್ರಿ ಮತ್ತು ದೀಪಾವಳಿ ಆಫರ್…. ಈಗ ಖರೀದಿಸಿ 2024 ರಲ್ಲಿ ಪಾವತಿಸಿ!! 6.99% ರ ಕಡಿಮೆ ಬಡ್ಡಿ ದರ, 2100 ರೂವರೆಗೆ ಕ್ಯಾಶ್ ಬೋನಸ್, ಎಕ್ಸ್ ಚೇಂಜ್ ಆಫರ್… ಕಾರ್ಡ್ ಸ್ಕ್ರ್ಯಾಚ್ ಮಾಡಿ ರೂ. 2000 ವರೆಗೆ ಡಿಸ್ಕೌಂಟ್ ಪಡೆಯಿರಿ… 15 ಲಕ್ಷದವರೆಗೆ ಇನ್ಶೂರೆನ್ಸ್ ಕವರೇಜ್, ಉಚಿತ ಹೀರೋ ಹೆಲ್ಮೆಟ್, ಸ್ಥಳದಲ್ಲೇ ಲೋನ್, ಕಡಿಮೆ ಡೌನ್ ಪೇಮೆಂಟ್, ಎಲ್ಲ ಆಕ್ಸೆಸರೀಸ್ ಮೇಲೆ 2000 ರೂ […]

ಉಡುಪಿ: ರಾಜಸ್ಥಾನಿ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳ

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠ ಪಾರ್ಕಿಂಗ್ ಪ್ರದೇಶದಲ್ಲಿರುವ ಹೋಟೆಲ್ ಮಥುರಾ ಕಂಫರ್ಟ್ಸ್ ನಲ್ಲಿ ರಾಜಸ್ಥಾನಿ ಕರಕುಶಲ ವಸ್ತುಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಮಾರಾಟ ಮೇಳದಲ್ಲಿ ಕೈಮಗ್ಗ, ಕರಕುಶಲ ವಸ್ತು ಹಾಗೂ ಆಭರಣಗಳು ದೊರೆಯಲಿವೆ. ಇದರ ಜೊತೆಗೆ ರಾಜಸ್ಥಾನಿ ಬೊಂಬೆಯಾಟ ನೋಡುವ ಅವಕಾಶ ಕಲ್ಪಿಸಲಾಗಿದೆ. ಹತ್ತು ಕೇವಲ ದಿನಗಳ ಕಾಲ ನಡೆಯಲಿರುವ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಎಲ್ಲ ವಿಧದ ಡೆಬಿಟ್ / ಕ್ರೆಡಿಟ್ ಕಾರ್ಡನ್ನು ಸ್ವೀಕರಿಸಲಾಗುತ್ತದೆ. ಪಾರ್ಕಿಂಗ್ ಪ್ರವೇಶ ಉಚಿತ. ಮಾರಾಟ […]

ಕೆ.ಎಂ.ಸಿ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಕ್ಕೆ ಅಂತರರಾಷ್ಟ್ರೀಯ ಕ್ಯಾನ್ಸರ್ ಕಂಟ್ರೋಲ್ ಒಕ್ಕೂಟದ ಮಾನ್ಯತೆ; ಜಾಗತಿಕ ಮಟ್ಟದ ಗುರುತಿಸುವಿಕೆ

ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರಕ್ಕೆ (ಎಂ ಸಿ ಸಿ ಸಿ ಸಿ), ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (UICC -ಅಂತರರಾಷ್ಟ್ರೀಯ ಕ್ಯಾನ್ಸರ್ ಕಂಟ್ರೋಲ್ ಒಕ್ಕೂಟ ) ನಲ್ಲಿ ಸದಸ್ಯತ್ವ ದೊರೆತಿದೆ ಎಂದು ಘೋಷಿಸಲು ಸಂಸ್ಥೆಯು ಹೆಮ್ಮೆಪಡುತ್ತದೆ. ಈ ಪ್ರತಿಷ್ಠಿತ ಮನ್ನಣೆಯಿಂದ ಕ್ಯಾನ್ಸರ್ ಆರೈಕೆ, ಸಂಶೋಧನೆ ಮತ್ತು ಶಿಕ್ಷಣದ ಕ್ಷೇತ್ರದಲ್ಲಿ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರದ ಖ್ಯಾತಿಯು ಜಾಗತಿಕವಾಗಿ ಉನ್ನತ ಮಟ್ಟಕೆ ಏರಿದೆ. ಜಾಗತಿಕವಾಗಿ […]

ಕಾರ್ಕಳದ ಪ್ರವಾಸೋದ್ಯಮಕ್ಕೆ ಮುನಿಯಾಲು ಉದಯ ಶೆಟ್ಟಿ ಬಣದಿಂದ ಧಕ್ಕೆ: ಮಹಾವೀರ ಹೆಗ್ಡೆ

ಕಾರ್ಕಳ: ಕಾರ್ಕಳ ಕ್ಷೇತ್ರದ ಹಿತ ಕಾಪಾಡುತ್ತೇನೆ ಎಂದು ಚುನಾವಣೆ ಸಂದರ್ಭ ಹೇಳಿದ್ದ ಮುನಿಯಾಲು ಉದಯ ಕುಮಾರ್‌ ಶೆಟ್ಟಿ ಇದೀಗ ಕಾರ್ಕಳಕ್ಕೆ ಅಗೌರವ ತರುವ ಮತ್ತು ಪ್ರವಾಸೋದ್ಯಮಕ್ಕೆ ಧಕ್ಕೆಯನ್ನುಂಟುಮಾಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ನಿಮ್ಮ ಟೀಕೆ, ನಡವಳಿಕೆಯಿಂದ ನಿಮ್ಮ ಗೌರವ ಹೆಚ್ಚಾಯಿತೇ? ವ್ಯಾಪಾರಿಗಳಿಗೆ, ಉದ್ಯೋಗಿಗಳಿಗೆ ತೊಂದರೆ ಕೊಡುವುದು ಇತರರಿಗೆ ಹಿಂಸಿಸುವುದು ನಿಮ್ಮ ಪ್ರವೃತ್ತಿಯಾಗಿದೆ ಇದುವೇ ನಿಮ್ಮ ರಾಜಕಾರಣವೇ? ಚುನಾವಣೆ ಬಳಿಕ ಕಾರ್ಕಳದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು. ಅಭಿವೃದ್ಧಿಯನ್ನು ಅಣಕವಾಡುವುದು ಅಭಿವೃದ್ಧಿಯ ವೇಗಕ್ಕೆ ತೆಡೆಯೊಡ್ಡುವುದೇ ನಿಮ್ಮ ಸಾಧನೆ. ಮೌಲ್ಯಯುತ ರಾಜಕಾರಣ, […]