ಲಯನ್ಸ್ ಕ್ಲಬ್ ಲಕ್ಷ್ಯ ಹಾಗೂ ಯುಕ್ತಿ ವತಿಯಿಂದ ಹೊಸ ಬೆಳಕು ವೃದ್ಧಾಶ್ರಮಕ್ಕೆ ಸ್ಟೀಲ್ ಪ್ಲೇಟ್ ಹಸ್ತಾಂತರ

ಉಡುಪಿ: ರಂಗನಪಲ್ಕೆ ಪಳ್ಳಿಯಲ್ಲಿರುವ ಹೊಸ ಬೆಳಕು ವೃದ್ಧಾಶ್ರಮಕ್ಕೆ ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯ ಹಾಗೂ ಲಯನ್ಸ್ ಕ್ಲಬ್ ಯುಕ್ತಿ ಮಣಿಪಾಲದ ವತಿಯಿಂದ ಸುಮಾರು 18 ಸಾವಿರ ರೂಪಾಯಿ ಮೌಲ್ಯದ ಸ್ಟೀಲ್ ಪ್ಲೇಟ್ ಗಳನ್ನು ಹಸ್ತಾಂತರಿಸಲಾಯಿತು. ಲಯನ್ಸ್ ಕ್ಲಬ್ ಉಡುಪಿ ಲಕ್ಷ್ಯದ ಸ್ಥಾಪಕಾಧ್ಯಕ್ಷ ಹಾಗೂ ಲಯನ್ಸ್ ಜಿಲ್ಲೆ 317 C ಇದರ ಸಂಪುಟ ಕಾರ್ಯದರ್ಶಿ ಲಯನ್ ರವಿರಾಜ್ ನಾಯಕ್, ಅಧ್ಯಕ್ಷ ಲಯನ್ ಧನುಶ್ ಕೆ., ಖಜಾಂಚಿ ಸತೀಶ್ ರಾವ್, ನಿಕಟಪೂರ್ವ ಕಾರ್ಯದರ್ಶಿ ಕವನಾ ರವಿರಾಜ್, ಉಪಾಧ್ಯಕ್ಷೆ ತಾರಾ ಆಚಾರ್ಯ, […]

ಮಲ್ಪೆ: ಮೀನುಗಾರರ ಉತ್ಪಾದಕ ಕಂಪನಿಯ ಮೀನಿನ ಉಪ್ಪಿನಕಾಯಿ, ಮೀನಿನ ಮಸಾಲೆಗಳ ವ್ಯಾಪಾರ ಮಳಿಗೆ ಮತ್ತು ಉತ್ಪಾದನಾ ಘಟಕದ ಶುಭಾರಂಭ

ಮಲ್ಪೆ: ಜಲಾನಯನ ಇಲಾಖೆ, ಮೀನುಗಾರಿಕಾ ಇಲಾಖೆ ಮತ್ತು ಸ್ಕೋಡ್ವೆಸ್ ಸಂಸ್ಥೆ ಶಿರಸಿ ಇದರ ಸಹಯೋಗದಲ್ಲಿ ಪ್ರಾರಂಭಗೊಂಡಿರುವ ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ಹೊಚ್ಚ ಹೊಸ ಮಾರಾಟ ಮಳಿಗೆ ಮತ್ತು ಉತ್ಪಾದನಾ ಘಟಕವು ಸಂತೆಕಟ್ಟೆಯಲ್ಲಿರುವ ಏಕ್ತಾ ಹೈಟ್ಸ್ ಸಂಕೀರ್ಣದ ನೆಲ ಮಹಡಿಯಲ್ಲಿ, ಸೆ. 29 ರಂದು ಶಾಸಕ ಯಶ್ ಪಾಲ್ ಎ ಸುವರ್ಣ ಇವರು ಉದ್ಘಾಟನೆಗೊಳಿಸಿದರು. ನಂತರ ಮಾತನಾಡಿದ ಅವರು, ಮಲ್ಪೆ ಮೀನುಗಾರರ ಉತ್ಪಾದಕರ ಕಂಪನಿಯ ಎಲ್ಲಾ ಉತ್ಪನ್ನಗಳು ಅತ್ಯಂತ ಶುಚಿ – ರುಚಿಯಾಗಿ ತಯಾರಾಗಿದ್ದು, ಮಲ್ಪೆಯ ಮೀನುಗಾರ […]