ಕನ್ನಡಿಗ ಜಾವಗಲ್ ಶ್ರೀನಾಥ್: ಭಾರತ- ನೇಪಾಳ ಪಂದ್ಯದ ಮ್ಯಾಚ್ ರೆಫರಿ ಆಗಿ ದಾಖಲೆ ಬರೆಯಲಿದ್ದಾರೆ

ಪಲ್ಲೆಕೆಲೆ (ಶ್ರೀಲಂಕಾ): ಭಾರತ ಮತ್ತು ನೇಪಾಳದ ನಡುವಿನ ಪಂದ್ಯದಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್ ವಿಶಿಷ್ಟ ದಾಖಲೆವೊಂದನ್ನು ಮಾಡಿದ್ದಾರೆ. ಕನ್ನಡಿಗ ಜಾವಗಲ್ ಶ್ರೀನಾಥ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿಯಾಗಿ 250 ಪಂದ್ಯಗಳಲ್ಲಿ ಕಾರ್ಯನಿರ್ವಹಿಸದ ದಾಖಲೆಯನ್ನು ಮಾಡಿದ್ದಾರೆ.67 ಟೆಸ್ಟ್ ಪಂದ್ಯಗಳಲ್ಲಿ 236 ವಿಕೆಟ್‌ ಮತ್ತು 229 ಏಕದಿನಗಳಲ್ಲಿ 315 ವಿಕೆಟ್‌ ಗಳಿಸಿದ ಭಾರತದ ಮಾಜಿ ವೇಗದ ಬೌಲರ್, ಶ್ರೀನಾಥ್ 2003 ರಲ್ಲಿ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್‌ನ ಫೈನಲ್ ತಲುಪಿದ ತಂಡದ ಸದಸ್ಯರಾಗಿದ್ದರು, ಅವರು ನಂತರ ನಿವೃತ್ತಿ […]

ನಿಫ್ಟಿ 94, ಬಿಎಸ್​ಇ ಸೆನ್ಸೆಕ್ಸ್​ 241 ಅಂಕ ಏರಿಕೆ

ಮುಂಬೈ : ಜಾಗತಿಕ ಮಾರುಕಟ್ಟೆಗಳಲ್ಲಿನ ದೃಢ ಪ್ರವೃತ್ತಿಯ ಮಧ್ಯೆ ದೇಶೀಯ ಸ್ಥೂಲ ಆರ್ಥಿಕ ದತ್ತಾಂಶಗಳು ಸಕಾರಾತ್ಮಕವಾಗಿರುವ ಹಿನ್ನೆಲೆಯಲ್ಲಿ ಬೆಂಚ್ ಮಾರ್ಕ್ ಇಕ್ವಿಟಿ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ ಸತತ ಎರಡನೇ ಅವಧಿಗೆ ಏರಿಕೆ ಕಂಡವು. ಸೋಮವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು ಏರಿಕೆಯಲ್ಲಿ ಕೊನೆಗೊಂಡಿವೆ. ಬಿಎಸ್‌ಇ ಬೆಂಚ್ ಮಾರ್ಕ್ ಸೆನ್ಸೆಕ್ಸ್ 240.98 ಪಾಯಿಂಟ್ ಅಥವಾ ಶೇಕಡಾ 0.37 ರಷ್ಟು ಏರಿಕೆ ಕಂಡು 65,628.14ಕ್ಕೆ ತಲುಪಿದೆ. ದಿನದ ವಹಿವಾಟಿನಲ್ಲಿ ಇದು 296.75 ಪಾಯಿಂಟ್ ಅಥವಾ ಶೇಕಡಾ 0.45 […]

ಭಾರತಕ್ಕೆ 231 ರನ್​ಗಳ ಗುರಿ : ಸಧೃಡ ಬ್ಯಾಟಿಂಗ್​ ಪ್ರದರ್ಶಸಿದ ನೇಪಾಳ..

ಪಲ್ಲೆಕೆಲೆ (ಶ್ರೀಲಂಕಾ): ಏಷ್ಯಾಕಪ್​ ಟ್ರೋಫಿಯಲ್ಲಿ ಮೊದಲ ಬಾರಿಗೆ ಆಡುತ್ತಿರುವ ಏಷ್ಯಾಕಪ್​ನ ಐದನೇ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ಮುಖಾಮುಖಿ ಆಗಿದ್ದು, 231 ರನ್​ ಸ್ಪರ್ಧಾತ್ಮಕ ಗುರಿಯನ್ನು ನೇಪಾಳ ನೀಡಿದೆ.ಏಷ್ಯಾಕಪ್​ನ ಐದನೇ ಪಂದ್ಯದಲ್ಲಿ ಭಾರತ ಮತ್ತು ನೇಪಾಳ ಮುಖಾಮುಖಿ ಆಗಿದ್ದು, 231 ರನ್​ ಸ್ಪರ್ಧಾತ್ಮಕ ಗುರಿಯನ್ನು ನೇಪಾಳ ನೀಡಿದೆ. ರಂಭಿಕರು ಮತ್ತು ಟೇಲ್​ ಎಂಡರ್​ಗಳ ಬ್ಯಾಟಿಂಗ್​ ಬಲದಿಂದ ನೇಪಾಳ 48.2 ಓವರ್​ನಲ್ಲಿ 230 ರನ್​ಗಳಿಸಿ ಆಲ್​ಔಟ್​ ಆಯಿತು. ಪವರ್​​ ಪ್ಲೇ ಮುಕ್ತಾಯದ ನಂತರ ದಾಳಿಗೆ ಬಂದ ಅನುಭವಿ ಆಲ್​ರೌಂಡರ್​ […]

ಆರ್ಯ – ದ್ರಾವಿಡ ರಾಜಕಾರಣದ ಮುಂದುವರಿದ ಭಾಗ ಉದಯನಿಧಿ ಸ್ಟಾಲಿನ್ ಹೇಳಿಕೆ ಖಂಡನೀಯ ಎಂದ ನಳಿನ್‍ಕುಮಾರ್ ಕಟೀಲ್

ಬೆಂಗಳೂರು : ಉದಯನಿಧಿ ಸ್ಟಾಲಿನ್ ಸನಾತನ ಹಿಂದೂ ಧರ್ಮದ ವಿರುದ್ಧ ಅವಹೇಳನ ಮಾಡಿರುವುದು ಖಂಡನೀಯ ಎಂದು ನಳಿನ್‍ಕುಮಾರ್ ಕಟೀಲ್ ಆಕ್ರೋಶ ಹೊರಹಾಕಿದ್ದಾರೆ.ತಮಿಳುನಾಡಿನ ರಾಜಕಾರಣದಲ್ಲಿ ನಿರಂತರವಾಗಿ ಆರ್ಯ – ದ್ರಾವಿಡ ಎಂಬ ಸಮಸ್ಯೆಯನ್ನು ಹುಟ್ಟು ಹಾಕಿ ಅದರ ಮೂಲಕ ರಾಜಕಾರಣ ಮಾಡಲಾಗುತ್ತಿದೆ. ಅದರ ಮುಂದುವರಿದ ಭಾಗವೇ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಹಿಂದೂ ಧರ್ಮದ ವಿರುದ್ಧ ನೀಡಿದ ಹೇಳಿಕೆಯಾಗಿದ್ದು, ಖಂಡಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ತಿಳಿಸಿದ್ದಾರೆ. ಭಾರತದ ಆತ್ಮ ಹಿಂದುತ್ವ. ಈ ದೇಶದ ಬಹುಸಂಖ್ಯಾತ ಜನರು […]

‘ಒಂದ್ಸಲ ಮೀಟ್ ಮಾಡೋಣ’ ಚಿತ್ರಕ್ಕೆ ಎಸ್​.ನಾರಾಯಣ್​ ಆಯಕ್ಷನ್​ ಕಟ್​: ಪಡ್ಡೆಹುಲಿ ಶ್ರೇಯಸ್​

ಕನ್ನಡ ಚಿತ್ರರಂಗದ ಮೇರು ನಟರಾದ ಡಾ. ರಾಜ್​ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಇಂತಹ ದಿಗ್ಗಜ ನಟರ ಸಿನಿಮಾಗಳಿಗೆ ಆಯಕ್ಷನ್​ ಕಟ್​ ಹೇಳಿರುವ ಹೆಸರಾಂತ ನಿರ್ದೇಶಕ ಎಸ್.ನಾರಾಯಣ್. ಇದೀಗ ‘ಪಡ್ಡೆಹುಲಿ’ ಸಿನಿಮಾ ಖ್ಯಾತಿಯ ಶ್ರೇಯಸ್ ಮಂಜು ಅವರ ಮುಂದಿನ ಚಿತ್ರಕ್ಕೆ ಆಯಕ್ಷನ್​ ಕಟ್ ಹೇಳುತ್ತಿದ್ದಾರೆ.’ಪಡ್ಡೆಹುಲಿ’ ಖ್ಯಾತಿಯ ಶ್ರೇಯಸ್ ಮಂಜು ನಟನೆಯ ‘ಒಂದ್ಸಲ ಮೀಟ್ ಮಾಡೋಣ’ ಚಿತ್ರಕ್ಕೆ ಎಸ್.ನಾರಾಯಣ್ ಆಯಕ್ಷನ್​ ಕಟ್​ ಹೇಳುತ್ತಿದ್ದಾರೆ. ‘ಪ್ರೀತಿ’ ಕಥೆಯಿದು.. ‘ಒಂದ್ಸಲ ಮೀಟ್ ಮಾಡೋಣ’ ಚಿತ್ರವು ಪ್ರೀತಿಯ ಜರ್ನಿ ಎಂದು ನಿರ್ದೇಶಕ ಎಸ್​.ನಾರಾಯಣ್​ ಹೇಳಿದ್ದಾರೆ. ಚಿಕ್ಕಮಗಳೂರಿನಿಂದ […]