‘ರೇಷನ್ ಕಾರ್ಡ್ ತಿದ್ದುಪಡಿ’ ಆರಂಭ

ಬೆಂಗಳೂರು : ರಾಜ್ಯ ಸರ್ಕಾರದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು, ಇಂದಿನಿಂದ ಪಡಿತರ ಚೀಟಿ ತಿದ್ದುಪಡಿ ಪೋರ್ಟಲ್ ಆರಂಭಿಸಿದೆ.ನೀವು ಆನ್‌ಲೈನ್‌ನಲ್ಲಿ ಪಡಿತರ ಮಾರ್ಪಡಿಸಲು ಬಯಸಿದ್ರೆ, ನೀವು ಗ್ರಾಮ ಪಂಚಾಯಿತಿ ಕಚೇರಿ ಅಥವಾ ಬಯೋ-ಫೋಟೋ ಕೇಂದ್ರಕ್ಕೆ ಭೇಟಿ ನೀಡಬಹುದು. ಅದ್ರಂತೆ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಏನಾದ್ರು ದೋಷಗಳಿದ್ರೆ, ತಿದ್ದುಪಡಿ ಮಾಡಬಹುದು. ಆನ್‌ಲೈನ್‌ನಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ಅಗತ್ಯವಿರುವ ದಾಖಲೆಗಳು ಇಂತಿವೆ.! * ಹೆಸರು ಬದಲಾವಣೆಯ ಮಾಡುವಂತಿದ್ರೆ, ಅದರ ಅಫಿಡವಿಟ್ * ಎರಡೂ […]

60 ಕೋಟಿ ವರ್ಷಗಳಷ್ಟು ಹಳೆಯದಾದ ಸಾಗರವನ್ನು ಹಿಮಾಲಯದಲ್ಲಿ ಕಂಡುಹಿಡಿದ ಭಾರತ, ಜಪಾನ್ ವಿಜ್ಞಾನಿಗಳು!

ಹಿಮಾಲಯ ಪರ್ವತಗಳು (Himalayan Mountain) ಸಾಕಷ್ಟು ವಿಸ್ಮಯಗಳಿಂದ ಕೂಡಿರುವ ತಾಣ. ಇದು ಪ್ರವಾಸಿಗರಿಗೆ (Tourist) ಆಕರ್ಷಣೆಯ ಕೇಂದ್ರವಾಗಿದ್ದರೆ, ವಿಜ್ಞಾನಿಗಳ ಪಾಲಿಗೆ ಸಂಶೋಧನೆಗೆ ಸರಕುಗಳನ್ನು ಒದಗಿಸುವ ಬೃಹತ್ ಸಂಪತ್ತಿನ ನಾಡು.ನಾವು ಪ್ಯಾಲಿಯೊ ಸಾಗರಗಳ ಸಮಯದ ನೀರಿನ ಹನಿಗಳನ್ನು ಕಂಡುಕೊಂಡಿದ್ದೇವೆ” ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ಅರ್ಥ್ ಸೈನ್ಸಸ್ (CEaS) ಪಿಎಚ್‌ಡಿ(PhD) ವಿದ್ಯಾರ್ಥಿ ಮತ್ತು ‘ಪ್ರಿಕೇಂಬ್ರಿಯನ್ ರಿಸರ್ಚ್’ ನಲ್ಲಿ ಪ್ರಕಟವಾದ ಅಧ್ಯಯನದ ಮೊದಲ ಲೇಖಕ ಪ್ರಕಾಶಚಂದ್ರ ಆರ್ಯ ಹೇಳಿದ್ದಾರೆ.ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಕಾರ್ಬೋನೇಟ್‌ಗಳನ್ನು ಹೊಂದಿರುವ ಈ ನಿಕ್ಷೇಪಗಳ […]

ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ಸ್ನಲ್ಲಿ ಉದ್ಯೋಗಾವಕಾಶ

ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 29 ಅಸಿಸ್ಟೆಂಟ್, ಮೆಂಬರ್ ಟೆಕ್ನಿಕಲ್ ಸ್ಟಾಫ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ (Application) ಸಲ್ಲಿಸಬಹುದು. ಸೆಪ್ಟೆಂಬರ್ 11, 2023 ಅಪ್ಲಿಕೇಶನ್ ಹಾಕಲು ಕೊನೆಯ ದಿನವಾಗಿದೆ. ಆಸಕ್ತರು ಆನ್ಲೈನ್ (Online) ಮೂಲಕ ಅಪ್ಲೈ ಮಾಡಬೇಕು. ಕೇಂದ್ರ ಸರ್ಕಾರದ ಉದ್ಯೋಗ ಬೇಕಿದ್ರೆ ಈಗಲೇ ಅರ್ಜಿ ಹಾಕಿ.   ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, […]

ವಿಧಾನಸೌಧ ಆವರಣದಲ್ಲಿ ಡ್ರೋನ್ ಹಾರಿಸಿದರೇ ಪೊಲೀಸ್ ಕೇಸ್ ಎಚ್ಚರ

  ಬೆಂಗಳೂರು : ಇವೆಂಟ್ ಮ್ಯಾನೆಜ್ಮೆಂಟ್‌ನ ಅರುಣ್ ಮತ್ತು ವಿನೋದ್ ಬಾಬು ಬಂಧಿತರು. ಖಾಸಗಿ ಕಂಪನಿಗೆ 15 ವರ್ಷ ತುಂಬಿದ ಕಾರಣಕ್ಕೆ ಅದರ ಕಾರ್ಯಕ್ರಮ ಆಯೋಜನೆಗೆ ಯುವಕರು ಗುತ್ತಿಗೆ ಪಡೆದಿದ್ದರು. ವಿಧಾನಸೌಧ ಆವರಣದಲ್ಲಿ ಅನುಮತಿ ಇಲ್ಲದೆ ಡ್ರೋನ್ ಕ್ಯಾಮರಾ ಹಾರಾಟ ನಡೆಸುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.   ಈ ಹಿನ್ನೆಲೆಯಲ್ಲಿ ವಿಡಿಯೋ ಚಿತ್ರೀಕರಿಸಲು ಅರುಣ್ ಮತ್ತು ವಿನೋದ್ ಶುಕ್ರವಾರ ಬೆಳಗ್ಗೆ 6.15ರಲ್ಲಿ ಡ್ರೋನ್‌ನೊಂದಿಗೆ ವಿಧಾನಸೌಧ ಪೂರ್ವ ಗೇಟ್ ಬಳಿ ಬಂದು ಹಾರಾಟ ನಡೆಸುತ್ತಿದ್ದರು.   ಕೇಂದ್ರ […]

4 ಗಂಟೆಗಳ ಪರಿಶ್ರಮದಿಂದ ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ ಗುಂಡು ಸೂಜಿ ಹೊರ ತೆಗೆದ ವೈದ್ಯರು ಬದುಕುಳಿದ ಬಡ ಜೀವ!!

ರೋಹ್ಟಕ್, ಹರಿಯಾಣ: ವೈದ್ಯೋ ನಾರಾಯಣ ಹರಿ ಎಂದು ಹೇಳಲಾಗುತ್ತದೆ. ಈ ಮಾತನ್ನು ಹರಿಯಾಣದ ರೋಹ್ಟಕ್ ಜಿಲ್ಲೆಯ ಪಿಜಿಐಎಂಎಸ್ ವೈದ್ಯರು ಸಾಬೀತುಪಡಿಸಿದ್ದಾರೆ.ಶ್ವಾಸಕೋಶದಲ್ಲಿ ಸಿಲುಕಿಕೊಂಡಿದ್ದ 2 ಇಂಚಿನ ಗುಂಡು ಸೂಜಿಯನ್ನು ಹೊರತೆಗೆದು ವ್ಯಕ್ತಿಯ ಜೀವ ಉಳಿಸಿರುವ ಘಟನೆಯೊಂದು ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ನಡೆದಿದೆ   PGIMS ರೋಹ್ಟಕ್‌ನ ವೈದ್ಯರ ತಂಡವು ಬಾರಾ ಬಜಾರ್ ಪ್ರದೇಶದ ವ್ಯಕ್ತಿಯೊಬ್ಬರ ಜೀವವನ್ನು ಉಳಿಸಿದ್ದಾರೆ. ಸತತ 4 ಗಂಟೆಗಳ ಪರಿಶ್ರಮದ ಬಳಿಕ ವ್ಯಕ್ತಿಯ ಶ್ವಾಸಕೋಶದಲ್ಲಿ ಕಂಡು ಬಂದ ಗುಂಡು ಸೂಜಿಯನ್ನು ವೈದ್ಯರು ಹೊರತೆಗೆದು ವ್ಯಕ್ತಿಯ ಪ್ರಾಣ […]