ಮಂಗಳೂರು: ಲವ್ ಜಿಹಾದ್ ಸಂತ್ರಸ್ತರಿಗಾಗಿ ಹಿಂದೂ ಸಂಘಟನೆಗಳ ವತಿಯಿಂದ ಸಹಾಯವಾಣಿ
![](https://udupixpress.com/wp-content/uploads/2022/12/helpline.png)
ಮಂಗಳೂರು: ವಿಶ್ವ ಹಿಂದೂ ಪರಿಷತ್ ಮತ್ತು ಅನ್ಯ ಹಿಂದೂ ಸಂಘಟನೆಗಳ ವತಿಯಿಂದ ಲವ್ ಜಿಹಾದ್ ಸಂತ್ರಸ್ತರಿಗಾಗಿ ವಿನೂತನ ಮಾದರಿಯ ಸಹಾಯವಾಣಿಯೊಂದನ್ನು ಬಿಡುಗಡೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಯುವತಿಯರು ಪ್ರೀತಿ ಪ್ರೇಮದ ಹೆಸರಿನಲ್ಲಿ ಮೋಸಕ್ಕೊಳಗಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದು, ಅಂಥಹವರಿಗಾಗಿ ಸಹಾಯವಾಣಿಯನ್ನು ಆರಂಭಿಸಲಾಗಿದೆ ಎಂದು ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ವೆಲ್ ತಿಳಿಸಿದ್ದಾರೆ. ಇಂತಹ ಸಂತ್ರಸ್ತರಿದ್ದಲ್ಲಿ 9148658108 ಗೆ ಕರೆ ಮಾಡಬಹುದು ಅಥವಾ 9591658108 ಗೆ ವಾಟ್ಸ್ ಆಪ್ ಮಾಡಬಹುದು ಅಥವಾ antilovejihadmlr@gmail.com ಗೆ ಇ-ಮೇಲ್ ಕಳುಹಿಸಬಹುದು […]
ಮನೆಯೊಳಗಿನ ರಾಸಾಯನಿಕಗಳನ್ನು ತೊಡೆದು ಗಾಳಿಯನ್ನು ಶುದ್ದೀಕರಿಸುವ ಕಡಿಮೆ ಖರ್ಚಿನ ಒಳಾಂಗಣ ಸಸ್ಯಗಳು
![](https://udupixpress.com/wp-content/uploads/2022/12/indoor-plants.png)
ಮನೆಯ ಒಳಾಂಗಣದಲ್ಲಿ ಬೆಳೆಸುವ ಗಿಡಗಳು ಗಾಳಿಯಿಂದ ಹಾನಿಕಾರಕ ವಿಷವನ್ನು ಹೀರಿಕೊಳ್ಳುತ್ತವೆ ಎಂದು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ 1989 ರಲ್ಲಿ ಕಂಡುಕೊಂಡಿದೆ. ವಿಶೇಷವಾಗಿ ಕಡಿಮೆ ಗಾಳಿಯ ಹರಿವಿನೊಂದಿಗೆ ಸುತ್ತುವರಿದ ಸ್ಥಳಗಳಲ್ಲಿ ಈ ಗಿಡಗಳನ್ನು ಬೆಳೆಸುವುದು ಗಾಳಿಯನ್ನು ಶುದ್ದೀಕರಿಸುತ್ತದೆ ಎಂದು ನಾಸಾ ಕಂಡುಕೊಂಡಿದೆ. ಈ ಅಧ್ಯಯನವು ಒಳಾಂಗಣ ಸಸ್ಯಗಳು ಮತ್ತು ಅವುಗಳ ಗಾಳಿಯನ್ನು ಸ್ವಚ್ಛಗೊಳಿಸುವ ಸಾಮರ್ಥ್ಯಗಳ ಬಗ್ಗೆ ಹೊಸ ಅಧ್ಯಯನಗಳಿಗೆ ಆಧಾರವಾಗಿದೆ. ಸಸ್ಯಗಳು ಹೆಚ್ಚು ನೈಸರ್ಗಿಕ, ವೆಚ್ಚ ಪರಿಣಾಮಕಾರಿ ಮತ್ತು ಚಿಕಿತ್ಸಕ ವಾಯು ಶುದ್ದಿಕಾರಕಗಳಾಗಿವೆ. ಒಳಾಂಗಣ ಸಸ್ಯಗಳ ಪ್ರಯೋಜನಗಳು […]
ಮಟಪಾಡಿ ಶ್ರೀನಿಕೇತನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಧನಸಹಾಯ
![](https://udupixpress.com/wp-content/uploads/2022/12/matapadi.png)
ಬ್ರಹ್ಮಾವರ: ಮಟಪಾಡಿ ಶ್ರೀನಿಕೇತನ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯ 1996-97ನೇ ಸಾಲಿನ ಹಳೆವಿದ್ಯಾರ್ಥಿಗಳ ವತಿಯಿಂದ ಶಾಲಾ ಅಭಿವೃದ್ಧಿ ಸಮಿತಿಗೆ 25 ಸಾವಿರ ರೂ. ಹಾಗೂ 45 ಸಾವಿರ ರೂ. ದನ ಸಹಾಯ ಮಾಡಲಾಯಿತು. ಶಾಲಾ ಮುಖ್ಯೋಪಾಧ್ಯಾಯರಿಗೆ ದೇಣಿಗೆ ಹಸ್ತಾಂತರಿಸಲಾಯಿತು. ಶಾಲಾ ಆಡಳಿತ ಮಂಡಳಿ ಹಳೆ ವಿದ್ಯಾರ್ಥಿ ಸಂಘಕ್ಕೆ ಧನ್ಯವಾದ ತಿಳಿಸಿದೆ.
ಗೆರಕನ್ ಹರಪನ್ ಬಾರು ಮಲೇಷ್ಯಾ ವತಿಯಿಂದ ವಿಜಯ್ ಕೊಡವೂರು ಅವರಿಗೆ ಗೌರವಾರ್ಪಣೆ
![](https://udupixpress.com/wp-content/uploads/2022/12/vijay-kodavuru.png)
ಉಡುಪಿ:ಕೊಡವೂರು ವಾರ್ಡಿನ ದಿವ್ಯಾಂಗ ರಕ್ಷಣಾ ಸಮಿತಿಯ ಕಾರ್ಯ ಮತ್ತು ಬೆನ್ನು ಮೂಳೆ ಮುರಿತಕ್ಕೆ ಒಳಗಾದವರ ಆರೈಕೆ, ದಿವ್ಯಾಂಗರಿಗೆ ಸಮಾವೇಶ, ಮತ್ತು ಸರಕಾರದ ಮತ್ತು ದಾನಿಗಳ ನೆರವಿನಿಂದ ದಿವ್ಯಾಂಗರಿಗೆ ಸವಲತ್ತು ಸಿಗುವಂತೆ ಸದಾ ಹೋರಾಟ ಹಾಗೂ ದಿವ್ಯಾಂಗರಿ ಕೆಲಸ ಸಿಗಬೇಕು ಎನ್ನುವ ದೃಷ್ಟಿಯಿಂದ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ದಿವ್ಯಾಂಗರ ಉದ್ಯೋಗ ಮೇಳ ಎಂಬ ಕಲ್ಪನೆಯನ್ನು ಸಾಕಾರಗೊಳಿಸಿದ ವಿಜಯ್ ಕೊಡವೂರು ಅವರಿಗೆ ಗೆರಕನ್ ಹರಪನ್ ಬಾರು ಮಲೇಷ್ಯಾ ವತಿಯಿಂದ ರಾಜಾಂಗಣದಲ್ಲಿ ಗೌರವಾರ್ಪಣೆ ಸಲ್ಲಿಸಲಾಯಿತು. ಕೇವಲ ರಸ್ತೆ ಚರಂಡಿ ಎಂದು ಯೋಚನೆ […]
ರಾಷ್ಟ್ರೀಯ ಯುವ ದಿವಸದ ಅಂಗವಾಗಿ ಉನ್ನತಿ ಉಚಿತ ಮಾಸಿಕ ಉದ್ಯೋಗ ಮೇಳ
![](https://udupixpress.com/wp-content/uploads/2022/06/unnathi.png)
ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಹಾಗೂ ಉದ್ಯೋಗಾಧಾರಿತ ತರಬೇತಿಗಳಿಗೆ ಪ್ರಸಿದ್ಧಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಈಗಾಗಲೇ 3000ಕ್ಕೂ ಅಧಿಕ ಯುವಕ-ಯುವತಿಯರಿಗೆ ಉದ್ಯೋಗವಕಾಶವನ್ನು ಸೃಷ್ಟಿಸಿದೆ. ಇದೀಗ ಜನವರಿ 12ರ “ರಾಷ್ಟ್ರೀಯ ಯುವ ದಿವಸ”ದ ಅಂಗವಾಗಿ ಸಂಸ್ಥೆಯು ಜನವರಿ 2023ರಿಂದ ಜನವರಿ 2024ರ ವರೆಗೆ “ಉಚಿತ ಮಾಸಿಕ ಉದ್ಯೋಗ ಮೇಳ”ಗಳನ್ನು ಸಂಸ್ಥೆಯ ಕಚೇರಿಯಲ್ಲಿ ಪ್ರಾರಂಭಿಸಲಿದೆ. ಈ ಮೇಳಗಳಲ್ಲಿ ಭಾಗವಹಿಸಲು ಆಸಕ್ತ ಅಭ್ಯರ್ಥಿಗಳು ಅಥವಾ ಉದ್ಯೋಗದಾತರು www.unnathijobs.com ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಂಡು ಪ್ರತಿ ತಿಂಗಳ ಎರಡನೇ ವಾರ ನಡೆಯುವ […]