ಕೋಟ: ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ

ಕೋಟ: ಯುವ ಜನರಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದ್ದು ಪುಸ್ತಕ ಓದುವ ಹವ್ಯಾಸ ಕ್ಷೀಣಿಸುತ್ತಿದೆ. ಸೃಜನಶೀಲತೆ ಬೆಳೆಸಿಕೊಳ್ಳಬೇಕಾದರೆ ಯುವಕರು ಹೆಚ್ಚು ಓದುವ, ಬರೆಯುವ ಅಭ್ಯಾಸವನ್ನು ಮೈಗೂಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮಕ್ಕಳ ಸಾಹಿತ್ಯ ಸಂಭ್ರಮದ ಸರ್ವಾಧ್ಯಕ್ಷೆ, ಸ.ಪ್ರೌ. ಪೆರ್ವಾಜೆಯ ವಿದ್ಯಾರ್ಥಿನಿ ಅವನಿ ಉಪಾಧ್ಯ ಅಭಿಪ್ರಾಯಪಟ್ಟರು. ಅವರು ಡಾ| ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ ಸಾಲಿಗ್ರಾಮ, ಕೋಟ ವಿದ್ಯಾಸಂಸ್ಥೆ ಆಶ್ರಯದಲ್ಲಿ ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ, ಕ.ಸಾ.ಪ. ಉಡುಪಿ ಜಿಲ್ಲಾ ಘಟಕ ಸಹಕಾರದಲ್ಲಿ ಡಿ. ೬ರಂದು ಕೋಟ ವಿವೇಕ […]

ಮಂಗಳೂರಿನ ಸಾಂಪ್ರದಾಯಿಕ ಪಾಕವಿಧಾನಗಳ ಸಂಗ್ರಹ ‘ಕುಕಿಂಗ್ ವಿತ್ ಲವ್’ ಪುಸ್ತಕ ಬಿಡುಗಡೆ

ಮಂಗಳೂರು: ಮಂಗಳೂರಿನ ಸಾಂಪ್ರದಾಯಿಕ ಪಾಕವಿಧಾನಗಳ ಸಂಗ್ರಹ “ಕುಕಿಂಗ್ ವಿತ್ ಲವ್” ಪುಸ್ತಕ ಡಿ.೪ ರಂದು ಫರ್ಂಡೇಲ್ ಕಂಕನಾಡಿಯಲ್ಲಿ ಬಿಡುಗಡೆಗೊಂಡಿತು. ಪುಸ್ತಕದ ಲೇಖಕಿ, ಶ್ರೀಮತಿ ನಯನಾ ಫೆರ್ನಾಂಡಿಸ್, ಶ್ರದ್ಧಾವಂತ ತಾಯಿ ಮತ್ತು ಹೆಂಡತಿಯಾಗಿ ಮಾನವ ಮತ್ತು ಪ್ರಾಣಿಗಳ ಯೋಗಕ್ಷೇಮವನ್ನು ವಿಚಾರಿಸುವವರಾಗಿ, ಹಲವಾರು ಲಾಭೋದ್ದೇಶವಿಲ್ಲದ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. “ಕುಕಿಂಗ್ ವಿತ್ ಲವ್” ಎಂಬುದು ಕೇವಲ ಅಡುಗೆ ಪುಸ್ತಕವಲ್ಲ, ಆದರೆ ನಯನಾ ಅವರ ತಂದೆ ತಯಾರಿಸಿದ ಮತ್ತು ಮರುನಿರ್ಮಿಸಿದ ಮಂಗಳೂರಿನ ಪಾಕವಿಧಾನಗಳ ಮೂಲಕ ಒಂದು […]