ಕೋಟಿ ಕಂಠ ಗಾಯನದಲ್ಲಿ ಉಡುಪಿ ಜಿಲ್ಲೆಯಿಂದ 5 ಲಕ್ಷ ಮಂದಿ ಭಾಗಿ: ಸಚಿವ ಸುನೀಲ್ ಕುಮಾರ್

ಉಡುಪಿ: ಅಕ್ಟೋಬರ್ 28 ರಂದು ರಾಜ್ಯ ಸೇರಿದಂತೆ ವಿಶ್ವದ ಇತರೆ ಭಾಗದಲ್ಲಿರುವ 1 ಕೋಟಿಗೂ ಅಧಿಕ ಕನ್ನಡಿಗರಿಂದ ಕನ್ನಡದ ಹಿರಿಮೆ ಸಾರುವ ಕನ್ನಡ ಗೀತೆಗಳ ಗಾಯನ ಕಾರ್ಯಕ್ರಮ ನಡೆಸಲು ಎಲ್ಲಾ ಅಗತ್ಯ ಸಿದ್ದತೆ ನಡೆಸಲಾಗುತ್ತಿದ್ದು, ಉಡುಪಿ ಜಿಲ್ಲೆಯಿಂದ 5 ಲಕ್ಷ ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದರೆ ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೆಳಿದರು. ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ, ಜಿಲ್ಲೆಯಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ […]

ಒತ್ತುವರಿ ಜಾಗ ತೆರವಿಗೆ ಆದ್ಯತೆ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ: ಜಿಲ್ಲೆಯಲ್ಲಿ ಸಾರ್ವಜನಿಕ ಸ್ಥಳಗಳ ಒತ್ತುವರಿ ಕಾರ್ಯವನ್ನು ತೆರವುಗೊಳಿಸುವ ಕುರಿತು ಅದ್ಯತೆ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಇಂದು ಉಡುಪಿ ತಾಲೂಕು ಭೈರಂಪಳ್ಳಿ ಗ್ರಾಮ ವ್ಯಾಪ್ತಿಯ ಶಿರೂರು ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿ ನಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾರ್ವಜನಿಕ ಉದ್ದೇಶದಿಂದ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ ವಿವಿಧ ಪ್ರದೇಶದಲ್ಲಿ ಜಾಗಗಳನ್ನು ಕಾಯ್ದಿರಿಸಲಾಗಿದ್ದು, ಇಂತಹ ಜಾಗಗಳನ್ನು ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಂಡು, ಒತ್ತುವರಿ ಕಾರ್ಯದ ತೆರವು ಕಾರ್ಯಾಚರಣೆಗೆ ಹೆಚ್ಚಿನ […]

ಉಡುಪಿ: ನಾಳೆ (ಅ.16) ಬ್ರಹ್ಮಗಿರಿಯಲ್ಲಿ ‘ಬ್ರೌನ್ ವುಡ್ ಫರ್ನೀಚರ್’ ಶೋರೂಂ ಶುಭಾರಂಭ

ಉಡುಪಿ: ಅಂಬಲಪಾಡಿ ಬೈಪಾಸ್ ಬಳಿಯ ಬ್ರಹ್ಮಗಿರಿ ಸುರಭಿ ಲೋಟಸ್ ನಲ್ಲಿ ಬ್ರೌನ್ ವುಡ್ ಫರ್ನೀಚರ್ ಶೋರೂಂನ ಉದ್ಘಾಟನೆ ಕಾರ್ಯಕ್ರಮವು ಅ.16ರ ಬೆಳಿಗ್ಗೆ 9:30ಕ್ಕೆ ನಡೆಯಲಿದೆ. ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇಗುಲದ ಧರ್ಮದರ್ಶಿ ಡಾ| ನಿ.ಬೀ. ವಿಜಯ ಬಲ್ಲಾಳ್, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ಉಡುಪಿಯ ಡಿಜಿಎಂ ಲೀನಾ ಪಿಂಟೋ, ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ, ಉದ್ಯಾವರ ಸಾಯಿರಾಮ್ ಇಂಟೀರಿಯರ್ಸ್ ಯ್ಯಾಂಡ್ ಡೆಕೋರೇಟರ್ಸ್ ನ ಯತೀಶ್ ಅಂಚನ್, ತ್ರಾಸಿ ಅಂಬಾ ಎಲೆಕ್ಟ್ರಿಕಲ್ಸ್ ಯ್ಯಾಂಡ್ ಫರ್ನೀಚರ್ ನ […]

ಈ ವರ್ಷದ ಕೊನೆಯ ಖಂಡಗ್ರಾಸ ಸೂರ್ಯ ಮತ್ತು ಚಂದ್ರಗ್ರಹಣ ಕಾಲದ ಫಲಾಫಲಗಳು

ಸೂರ್ಯ ಮತ್ತು ಚಂದ್ರಗ್ರಹಣಗಳು ಸರ್ವೇ ಸಾಮಾನ್ಯ ಖಗೋಳ ವಿದ್ಯಮಾನಗಳಾಗಿದ್ದು, ಗ್ರಹಣದ ಬಗ್ಗೆ ಅನವಶ್ಯಕ ಭಯ ಪಡುವ ಅಗತ್ಯವಿಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ಸೂರ್ಯ ಮತ್ತು ಚಂದ್ರಗ್ರಹಣಗಳು ಕೆಲವು ನಕ್ಷತ್ರ ಮತ್ತು ರಾಶಿಗಳವರಿಗೆ ಕೆಟ್ಟ ಫಲಗಳನ್ನು ನೀಡಬಹುದು. ಆದಾಗ್ಯೂ, ಈ ಬಗ್ಗೆ ಭಯಪಡುವ ಅವಶ್ಯಕತೆ ಇರುವುದಿಲ್ಲ. ಇಷ್ಟದೇವತಾ ಆರಾಧನೆಯಿಂದ ಸರ್ವಕಷ್ಟಗಳನ್ನೂ ಪರಿಹರಿಸಿಕೊಳ್ಳಬಹುದು. ಅ.25 ರಂದು ಸ್ವಾತಿ ನಕ್ಷತ್ರದಲ್ಲಿ ಸೂರ್ಯನಿಗೆ ಕೇತು ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಸ್ವಾತಿ, ಚಿತ್ರಾ, ವಿಶಾಖಾ, ಆರ್ದ್ರಾ, ಶತಭಿಷಾ ನಕ್ಷತ್ರದವರಿಗೂ ತುಲಾ, ಮೀನ, ವೃಶ್ಚಿಕ […]

ಉಂದು ಏರ್ ಅಂದಾಜಿ ಮಲ್ಪುಲೇ…ಇನಾಮು ಗೆಂದ್ ಲೇ….

ತುಳುತ ಸುರುತ ಹಾರರ್ ಸಿನಿಮಾ ಶಕಲಕ ಬೂಮ್ ಬೂಮ್ ಡ್ ಮೇರ್ನ ಸ್ಪೆಶಲ್ ರೋಲ್ ಉಂಡು. ಅವ್ ಏರ್?? ಸರಿ ಉತ್ತರ ಪಂಡಿನಕ್ಲೆಗ್ ಸ್ಪೆಷಲ್ ಇನಾಮ್ ಉಂಡು. 25 ಅಕ್ಟೊಬರ್ ಲಾಸ್ಟ್ ದಿನ ಅಯಿಡ್ದ್ ದುಂಬು ಸರಿತ ಉತ್ತರ ಕೊರ್ಲೆ. ನಿಗಲ್ನ ಉತ್ತರನ್ ನಿಗಲ್ನ ಇನ್ಸ್ಟಾಗ್ರಾಮ್ ಸ್ಟೋರಿ ಪಾಡುದ್ ಎಂಕಲ್ನ ಫಿಲ್ಮ್ ಪೇಜ್ – shakalaka_boom_boom_official ಗ್ ಟ್ಯಾಗ್ ಮಲ್ಪುಲೇ. ಡಿಸೆಂಬರ್ 16 ಕ್ಕ್ ಶಕಲಕ ಬೂಮ್ ಬೂಮ್ ಪಿಕ್ಚರ್ ತೂಲೆ.