ಭಾರತದ ಸರಕು ಮತ್ತು ಸೇವಾ ರಫ್ತು ಬೆಳವಣಿಗೆ ಶೇ.11.51ರಷ್ಟು ಏರಿಕೆ: ಅಂದಾಜು 61.18 ಬಿಲಿಯನ್ ಯುಎಸ್ ಡಾಲರ್ ವ್ಯಾಪಾರ

ನವದೆಹಲಿ: ಸರಕು ಮತ್ತು ಸೇವೆಗಳು ಸೇರಿದಂತೆ ದೇಶದ ಒಟ್ಟಾರೆ ರಫ್ತುಗಳು ಕಳೆದ ತಿಂಗಳು ಬೆಳವಣಿಗೆಯನ್ನು ದಾಖಲಿಸಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ರಫ್ತುಗಳು ಶೇಕಡಾ 11.51 ರಷ್ಟು ಬೆಳವಣಿಗೆಯನ್ನು ಪದರ್ಶಿಸಿವೆ ಮತ್ತು 61.18 ಬಿಲಿಯನ್ ಯುಎಸ್ ಡಾಲರ್ ಇರಲಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಒಟ್ಟಾರೆ ಆಮದುಗಳು ಶೇ 42.90 ರಷ್ಟು ಬೆಳವಣಿಗೆಯನ್ನು ಪ್ರದರ್ಶಿಸಿವೆ. ಕಳೆದ ತಿಂಗಳಲ್ಲಿ ದೇಶದ ಆಮದು 82.22 ಬಿಲಿಯನ್ ಯುಎಸ್ ಡಾಲರ್ ಎಂದು ಅಂದಾಜಿಸಲಾಗಿದೆ. ಕಳೆದ ಏಪ್ರಿಲ್-ಜುಲೈ […]

75ನೇ ಸ್ವಾತಂತ್ರ್ಯ ಮಹೋತ್ಸವ ಪ್ರಯುಕ್ತ ವಿಶೇಷ ಕೊಡುಗೆ ನಿಮ್ಮ ಈಜಿ ಲೈಫ್ ನಲ್ಲಿ ಮಾತ್ರ……ಒಂದೇ ಸೂರಿನಡಿ ಕೃಷಿ ಉಪಕರಣ ಮಾರಾಟ ಮತ್ತು ರಿಪೇರಿ….

ಕೃಷಿ ಯಂತ್ರೋಪಕರಣಗಳು ಈಗ ಒಂದೇ ಸೂರಿನಡಿ…….ಸಬ್ಸಿಡಿಯಲ್ಲಿ ಉಪಕರಣಗಳ ಮಾರಾಟ ಮತ್ತು ರಿಪೇರಿ… ಈಸೀ ಲೈಫ್ ಎಂಟರ್ ಪ್ರೈಸಸ್ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ರಿಪೇರಿ ಈಗ ಒಂದೇ ಸೂರಿನಡಿ ಲಭ್ಯ. ಈಸಿ ಲೈಫ್ ರೈತರ ನೆಚ್ಚಿನ ಕೃಷಿ ಯಂತ್ರೋಪಕರಣಗಳ ಮಾರಾಟ ಮಳಿಗೆಯಾಗಿದ್ದು, ಸಂಸ್ಥೆಯ ಶಾಖೆಗಳು ಕೊಪ್ಪ, ತೀರ್ಥಹಳ್ಳಿ, ಚಿಕ್ಕಮಗಳೂರು, ಕುಮುಟಾ, ಯಲ್ಲಾಪುರ, ಸಿದ್ದಾಪುರ, ಶಿರಸಿ, ಮುಂಡಗೋಡ, ಬನವಾಸಿ, ಉಡುಪಿ, ಕಾರ್ಕಳ, ಕುಂದಾಪುರ, ಹಿರಿಯಡ್ಕ, ಪಡುಬಿದ್ರಿ, ಹೆಬ್ರಿ, ಬಜಗೋಳಿ, ಅಜೆಕಾರು, ಹೊಸ್ಮಾರು ನಗರಗಳಲ್ಲಿ ರೈತರ ಸೇವೆಗಾಗಿ ತೆರೆದಿದೆ. ಕೃಷಿ ಯಂತ್ರೋಕರಣಗಳ […]

ಕಾರ್ಕಳ ಎಂ.ಪಿ.ಎಂ.ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ -ಓದುಗರ ವೇದಿಕೆ ಉದ್ಘಾಟನೆ

ಕಾರ್ಕಳ: ಒಂದು ದೇಶ ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಮುಂದುವರಿಯಲು ಅತ್ಯುತ್ತಮವಾದ ಗ್ರಂಥಾಲಯಗಳು ಅವಶ್ಯ. ನಮ್ಮ ದೇಶದಲ್ಲಿ ಗ್ರಂಥಾಲಯಗಳು ಬೆಳೆಯಲು, ಮಾಹಿತಿ ವಿಜ್ಞಾನ ಮುಂದುವರಿಯಲು ಪದ್ಮಶ್ರೀ ಡಾ. ಎಸ್. ಆರ್. ರಂಗನಾಥರ ಅಪಾರ ಜ್ಞಾನ, ದೂರದೃಷ್ಟಿ, ಸಂಶೋಧನೆಗಳು ಕಾರಣವಾಗಿವೆ ಎಂದು ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಡಾ. ಕಿರಣ್ ಎಂ. ಅವರು, ಕಾಲೇಜಿನ ಐ.ಕ್ಯು.ಎ.ಸಿ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಭಾರತದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪಿತಾಮಹ ಡಾ. ಎಸ್.ಆರ್ ರಂಗನಾಥನ್ ರವರ […]

ಕಾರ್ಕಳದ ಎಂ.ಪಿ.ಎಂ.ಕಾಲೇಜಿನಲ್ಲಿ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ -ಓದುಗರ ವೇದಿಕೆ ಉದ್ಘಾಟನೆ

ಕಾರ್ಕಳ: ಒಂದು ದೇಶ ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಮುಂದುವರಿಯಲು ಅತ್ಯುತ್ತಮವಾದ ಗ್ರಂಥಾಲಯಗಳು ಅವಶ್ಯ. ನಮ್ಮ ದೇಶದಲ್ಲಿ ಗ್ರಂಥಾಲಯಗಳು ಬೆಳೆಯಲು, ಮಾಹಿತಿ ವಿಜ್ಞಾನ ಮುಂದುವರಿಯಲು ಪದ್ಮಶ್ರೀ ಡಾ|  ಎಸ್. ಆರ್. ರಂಗನಾಥರ ಅಪಾರ ಜ್ಞಾನ, ದೂರದೃಷ್ಟಿ, ಸಂಶೋಧನೆಗಳು ಕಾರಣವಾಗಿವೆ ಎಂದು ಎಂ.ಪಿ.ಎಂ. ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಡಾ| ಕಿರಣ್ ಎಂ ಹೇಳಿದರು. ಅವರು, ಕಾಲೇಜಿನ ಐ.ಕ್ಯು.ಎ.ಸಿ ಹಾಗೂ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ವತಿಯಿಂದ ಭಾರತದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದ ಪಿತಾಮಹ ಡಾ| ಎಸ್.ಆರ್ ರಂಗನಾಥನ್ […]