ಜುಲೈ 1ರಿಂದ ಎಟಿಎಮ್ ವಿತ್ ಡ್ರಾ ದುಬಾರಿ: ಎಸ್ ಬಿಐ

ನವದೆಹಲಿ: ದೇಶದ ದೊಡ್ಡ ನಾಗರಿಕ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಟಿಎಮ್ ಹಾಗೂ ಚೆಕ್ ಟ್ರಾನ್ಸಾಕ‍್ಶನ್ ಗಳಲ್ಲಿ ಕೆಲವು ಬದಲಾವಣೆಯನ್ನು ಅನುಷ್ಠಾನಗೊಳಿಸಿ ಆದೇಶ ಹೊರಡಿಸಿದೆ. ಜುಲೈ 1 ರಿಂದ ಈ ನಿಯಮ ಜಾರಿಗೆ ಬರಲಿದ್ದು, ಎಟಿಎಂ ಹಾಗೂ ಚೆಕ್ ಟ್ರಾನ್ಸಾಕ್ಶನ್ ಗಳ ಸೇವೆ ಇನ್ಮುಂದೆ ದುಬಾರಿಯಾಗಲಿದೆ. ಎಟಿಎಂ ಮತ್ತು ಬ್ಯಾಂಕ್ ಶಾಖೆಯಿಂದ ಹಣವನ್ನು ಹಿಂಪಡೆಯಲು ವಿಧಿಸಲಾಗುವ ಸೇವಾ ಶುಲ್ಕವನ್ನು ಎಸ್ ಬಿಐ ಬದಲಾಯಿಸಿದೆ. ಈ ಬಗ್ಗೆ ತನ್ನ ಅಧಿಕೃತ ವೆಬ್ ಸೈಟ್ ಮೂಲಕ […]

ಉಡುಪಿ: ಲಾಡ್ಜ್ ನಲ್ಲಿ ದೊಡ್ಡಣಗುಡ್ಡೆಯ ವ್ಯಕ್ತಿ ಸಾವು

ಉಡುಪಿ: ನಗರದ ಹಳೆ ಡಯಾನ ವೃತ್ತದ ಸನಿಹ ಇರುವ ಖಾಸಗಿ ವಸತಿ ಗ್ರಹ (ಲಾಡ್ಜ್ )ದಲ್ಲಿ ಮಲಗಿದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಭಾನುವಾರ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯನ್ನು ದೊಡ್ಡಣಗುಡ್ಡೆ ನೇಕಾರ ಕಾಲೋನಿಯ ಸಂದೀಪ್ ಶೆಟ್ಟಿಗಾರ್ (42) ಎಂದು ಗುರುತಿಸಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ನಗರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಜರು ಪ್ರಕ್ರಿಯೆ ನಡೆದ ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಲು ಉಚಿತ ಅಂಬುಲೇನ್ಸ್ […]

ಬ್ರಿಟನ್ ನಲ್ಲಿ ಕೋವಿಡ್ ಮೂರನೇ ಅಲೆ ಆರಂಭ: ಸತತ ಮೂರನೇ ದಿನವೂ 10 ಸಾವಿರ ಪ್ರಕರಣ ಪತ್ತೆ

ಲಂಡನ್: ಯುನೈಟೆಡ್ ಕಿಂಗ್ ಡಮ್ (ಯುಕೆ) ನಲ್ಲಿ ಕೋವಿಡ್ 3ನೇ ಅಲೆಯ ಸೋಂಕು ಆರಂಭವಾಗಿದ್ದು, ಸತತ ಮೂರನೇ ದಿನವಾದ ಶನಿವಾರ (ಜೂನ್ 19) ಹತ್ತು ಸಾವಿರ ಕೋವಿಡ್ ಪ್ರಕರಣಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಕ್ಷಿಪ್ರವಾಗಿ ಹರಡುತ್ತಿಲ್ಲ ಎನ್ನುವುದು ಕೊಂಚ ಮಟ್ಟಿಗೆ ಆಶಾದಾಯವಾಗಿದೆ. ಆದರೆ ಕೋವಿಡ್ ಪ್ರಕರಣ ಹೆಚ್ಚಳವಾಗುತ್ತಿರುವುದು ಮೂರನೇ ಅಲೆ ಆರಂಭವಾಗಿದೆಂದು ತಿಳಿಯಬೇಕಾಗಿದೆ ಎಂಬುದಾಗಿ ತಜ್ಞರು ಎಚ್ಚರಿಸಿದ್ದಾರೆ. ಕೋವಿಡ್ 19 ಲಸಿಕೆ ಕಾರ್ಯಕ್ರಮದ ವೇಗವನ್ನು ಇನ್ನಷ್ಟು ತ್ವರಿತಗೊಳಿಸಬೇಕಾಗಿದೆ ಎಂದಿರುವ ತಜ್ಞರು, ಮುಖ್ಯವಾಗಿ […]

ಕಾಡುವ ಅಪ್ಪನ ಕುರಿತು ವಿಶ್ವಪ್ರಕಾಶ ಮಲಗೊಂಡ ಬರೆದ ಆಪ್ತ ಸಾಲುಗಳು

ಅ ಮ್ಮನ ಕಂಬನಿ ಕಂಡಷ್ಟು ನಮಗೆ, ಅಪ್ಪನ ಬೆವರಹನಿ ಕಾಣುವುದೇ ಇಲ್ಲ..! ಅಪ್ಪನೆಂದರೆ ನಮ್ಮ ಮನೆಯ ಕಾಮಧೇನು ! ಬೇಡಿದ್ದೆಲ್ಲ ನೀಡಲೇ ಬೇಕಾದ ಕಲ್ಪವೃಕ್ಷ ! ಅಪ್ಪ ಅತ್ತಿದ್ದು ಕಂಡವರು ಕಡಿಮೆ ! ಅಪ್ಪ ನೋವುಗಳಿಲ್ಲದ ಸಮಚಿತ್ತ ಸರದಾರ ! ಹಬ್ಬ ಸಂತಸಗಳಲಿ ರೇಷ್ಮೆಸೀರೆ ಹೊಸಬಟ್ಟೆ ತೊಡಿಸಿ ಸಂಭ್ರಮಿಸುವ ಅಪ್ಪನುಡುಗೆ ಗಮನಿಸಿದವರಾರು?! ಧರೆಯ ನಿತ್ಯ ಪೊರೆವ ಅಂಬರದಂತೆ ತಂದೆ ಸತಿಸುತರ ಹಗಲಿರುಳು ಕಾಯ್ವ ವಾತ್ಸಲ್ಯಧಾರೆ ! ಅಮ್ಮನ ಮಡಿಲಿಂದ ಕೈಹಿಡಿದು ನಮ್ಮನ್ನೆಲ್ಲ ಹೆಗಲಿಗೇರಿಸಿ, ಲೋಕ ತೋರಿಸಿದ ಮಾರ್ಗದರ್ಶಕ […]