ಮಲ್ಪೆ: ಬೋಟ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ

ಮಲ್ಪೆ: ಮಲ್ಪೆಯ ‘ವರ’ ಎಂಬ ಬೋಟ್ ನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದ ಸಂದೇಶ ವಿಠಲ ಡೊಬ್ರೆ (33) ಎಂಬ ವ್ಯಕ್ತಿ ಅ. 25ರ ಬೆಳಿಗ್ಗೆ 6.30ರಿಂದ ಕಾಣೆಯಾಗಿದ್ದಾರೆ. ಅ. 24ರಂದು ಬೆಳಿಗ್ಗೆ ಮಲ್ಪೆ ಬಂದರಿನ ದಕ್ಕೆಯಲ್ಲಿ ಮೀನು ಖಾಲಿ ಮಾಡಿ ಬೋಟಿಗೆ ಐಸ್ ತುಂಬಿಸಿ ಸಂದೇಶ ವಿಠಲ ಡೊಬ್ರೆ ಹಾಗೂ ಇತರ ಮೀನುಗಾರರು ರಾತ್ರಿ 11 ಗಂಟೆಗೆ ಊಟ ಮಾಡಿ ಬೋಟಿನಲ್ಲಿ ಮಲಗಿದ್ದರು. ಆದರೆ ಅ. 25ರಂದು ಬೆಳಿಗ್ಗೆ 6.30ಕ್ಕೆ ಬೋಟ್ ಕೆಲಸ ಮಾಡಿಕೊಂಡಿದ್ದ ಕುಮುಟ ನಿವಾಸಿ ವಿನಾಯಕ  ಬಾಬಯ್ಯ […]

ಶೀಘ್ರವೇ ರಸ್ತೆ ದುರಸ್ತಿ ಮಾಡಿ, ಇಲ್ಲವೇ ಮತದಾನ ಬಹಿಷ್ಕಾರ ಎದುರಿಸಿ: ಎಳ್ಳಾರೆ ಗ್ರಾಮಸ್ಥರ ಎಚ್ಚರಿಕೆ

ಕಾರ್ಕಳ: ರಸ್ತೆಯ ದುರಸ್ತಿಗಾಗಿ ಎಳ್ಳಾರೆ ಹೊಯ್ಗೆಜಡ್ಡಿನ ಜನರು ವಿನೂತನ ರೀತಿಯ ಪ್ರತಿಭಟನೆಗೆ ಇಳಿದಿದ್ದಾರೆ. ಈ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ಎಳ್ಳಾರೆ-ಹೊಯ್ಗೆಜಡ್ಡು ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಗ್ರಾಮಸ್ಥರಿಗೆ ನಡೆದುಕೊಂಡು‌ ಹೋಗಲು ಕಷ್ಟಪಡಬೇಕಾದ ಸ್ಥಿತಿ ಎದುರಾಗಿದೆ. ಇದರಿಂದ ಸಾರ್ವಜನಿಕರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ ಸಮೀಪಿಸುತ್ತಿದ್ದಂತೆ ಗ್ರಾಮಸ್ಥರು ಹೊಸ ರೀತಿಯ ಪ್ರತಿಭಟನೆಗೆ ಮುಂದಾಗಿದ್ದು, ಆ ಮೂಲಕ ಗ್ರಾಪಂಗೆ ಸವಾಲೊಡ್ಡಿದ್ದಾರೆ. ಮತದಾನ ಬಹಿಷ್ಕಾರದ ಬ್ಯಾನರ್ ಆಳವಡಿಸುವ ಮೂಲಕ ಚುನಾವಣೆ ಹೊಸ್ತಿಲಲ್ಲೇ ಗ್ರಾಪಂ […]