ಉಡುಪಿ ಪೊಲೀಸರಿಂದ ಖತರ್ನಾಕ್ ಇರಾನಿ ಗ್ಯಾಂಗ್ ನ ನಾಲ್ವರು ದರೋಡೆಕೋರರ ಬಂಧನ: ₹ 7 ಲಕ್ಷ ಮೌಲ್ಯದ ಚಿನ್ನ ವಶ

ಉಡುಪಿ: ಅಂತರರಾಜ್ಯ ವಂಚಕರಾದ ‘ಇರಾನಿ ಗ್ಯಾಂಗ್’ ನಾಲ್ಕು ಮಂದಿ ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿ, ಇವರಿಂದ ₹ 7 ಲಕ್ಷ ಮೌಲ್ಯದ 65 ಗ್ರಾಂ ತೂಕ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಅಹ್ಮದ್ ನಗರ ಜಿಲ್ಲೆಯ ಶ್ರೀರಾಮಪುರದ ಇರಾನಿ ಮೊಹಲ್ಲಾದ ನಿವಾಸಿ ಜಾಕೀರ್ ಹುಸೇನ್ (26), ಅದೇ ಜಿಲ್ಲೆಯ ಮದರ್ ತೆರೆಸಾ ಸರ್ಕಲ್ ನಿವಾಸಿ ಕಂಬರ್ ರಹೀಂ ಮಿರ್ಜಾ (32), ಅಹ್ಮದ್ ನಗರ ಜಿಲ್ಲೆಯ ಶ್ರೀರಾಮಪುರದ ಸಂಜಯ್ ನಗರದ ಅಕ್ಷಯ್ ಸಂಜಯ್ ಗೋಸಾವಿ (22) ಹಾಗೂ ಅಹ್ಮದ್ ನಗರ […]

ಉಡುಪಿ: ಚಿನ್ನದ ಪಾಲಿಶ್ ಅಂಗಡಿಯ ಬಾಗಿಲು ಮುರಿದು ₹ 80 ಸಾವಿರ ಮೌಲ್ಯದ ಚಿನ್ನ ಕಳವು

ಉಡುಪಿ: ಚಿನ್ನಕ್ಕೆ ಪಾಲಿಶ್ ಮಾಡುವ ಶಾಪ್ ನ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು ಶಾಪ್ ನ ಡ್ರಾವರ್ ನಲ್ಲಿದ್ದ ಸುಮಾರು ₹ 80 ಸಾವಿರ ಮೌಲ್ಯದ 15 ಗ್ರಾಂ. ತೂಕದ ಚಿನ್ನವನ್ನು ದೋಚಿದ ಘಟನೆ ಉಡುಪಿಯಲ್ಲಿ ಬುಧವಾರ ಮಧ್ಯರಾತ್ರಿ ಸುಮಾರಿಗೆ ನಡೆದಿದೆ. ಉಡುಪಿಯ ತೆಂಕಪೇಟೆಯ ರಾಮಭವನ ಹೋಟೆಲ್ ಎದುರಿನ ಮನೀಶ್ ಚಿನ್ನದ ಪಾಲಿಶ್ ಶಾಪ್ ನಲ್ಲಿ ಈ ಘಟನೆ ಸಂಭವಿಸಿದೆ. ಆಭರಣಗಳಿಗೆ ಪಾಲಿಶ್ ಮಾಡಲು ತಂದಿಟ್ಟಿದ್ದ ಚಿನ್ನವನ್ನು ಕಳ್ಳರು ಕದ್ದೊಯ್ದಿದ್ದಾರೆ. ಶಾಪ್ ನ ಮಾಲೀಕ ಶಿವಾನಂದ […]

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ ರಾಜ್

ಬೆಂಗಳೂರು: ಸ್ಯಾಂಡಲ್ ವುಡ್ ಸ್ಟಾರ್ ದಿ. ಚಿರಂಜೀವಿ ಸರ್ಜಾ ಅವರ ಪತ್ನಿ ಮೇಘನಾ ರಾಜ್ ಇಂದು (ಅಕ್ಟೋಬರ್ 22) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತಿಳಿದುಬಂದಿದೆ. ಜೂನ್ ನಲ್ಲಿ ಮೇಘನಾ ಪತಿ, ಸ್ಯಾಂಡಲ್ ವುಡ್ ಸ್ಟ ನಟ ಚಿರಂಜೀವಿ ಸರ್ಜಾ ವಿಧಿವಶರಾಗಿದ್ದರು. ಸಂದರ್ಭದಲ್ಲಿ ಮೇಘನಾ ಗರ್ಭಿಣಿಯಾಗಿದ್ದರು. ಸರ್ಜಾ ನಿಧನದ ನಂತರ ಸಾಮಾಜಿಕ ಜಾಲತಾಣದ ಗರ್ಭಿಣಿಯಾಗಿದ್ದ ವಿಚಾರ ಹಂಚಿಕೊಂಡಿದ್ದು, ಚಿ ಮತ್ತೆ ಹುಟ್ಟಿ ಬರಲಿದ್ದಾರೆ ಎಂದು ತಿಳಿಸಿದ್ದರು. ಇದೀಗ ಕುಟುಂಬ ಹಾಗೂ ಅಭಿಮಾನಿಗಳ ಅಪೇಕ್ಷೆಯಂತೆ ಮೇಘನಾ ಗಂಡು […]

ಉಡುಪಿ: ಬಸ್ ನಲ್ಲಿ ಪರ್ಸ್ ಕಳವು ಮಾಡುತ್ತಿದ್ದ ಕತರ್ನಾಕ್ ಕಳ್ಳಿಯರ ಬಂಧನ

ಉಡುಪಿ: ಬಸ್ ವೊಂದರಲ್ಲಿ ಪ್ರಯಾಣಿಕರೊಬ್ಬರ ನಗದು ಸಹಿತ ಪರ್ಸ್ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಮಹಿಳಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಇವರಿಂದ ₹ 32,400 ನಗದು, ಎರಡು ಮೊಬೈಲ್, ಎರಡು ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಬಳ್ಳಾರಿಯ ಸಬಿತಾ, ಲತಾ, ಕವಿತಾ ಎಂದು ಗುರುತಿಸಲಾಗಿದೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಕೇವಲ 12 ಗಂಟೆಯೊಳಗೆ ಈ ಮೂವರು ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಏನಿದು ಪ್ರಕರಣ?: ಬೆಂಗಳೂರು ಉತ್ತರಹಳ್ಳಿ ಅರ್ಚನಾ ರಾವ್ (39) ಎಂಬವರು ಅ.20 […]

ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಲಗ್ಗೆಇಟ್ಟ ಹೀರೋ ಸ್ಪ್ಲೆಂಡರ್ ಪ್ಲಸ್ ಬ್ಲಾಕ್ ಎಡಿಶನ್; ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಲಭ್ಯ

ಮುಂಬೈ: ನವರಾತ್ರಿ, ದೀಪಾವಳಿ ಸಹಿತ ಸಾಲು ಸಾಲು ಹಬ್ಬದ ಪ್ರಯಕ್ತ ವಾಹನ ಉತ್ಪಾದಕ ಸಂಸ್ಥೆಗಳು ನೂತನ ವಾಹನಗಳನ್ನು ಪರಿಚಯಿಸುತ್ತಿದೆ. ಅದರಂತೆ ಹೀರೋ ಸಂಸ್ಥೆ ಸ್ಪ್ಲೆಂಡರ್ ಪ್ಲಸ್​​​ ಕಪ್ಪು ಬಣ್ಣದ ಬೈಕ್​ ಅನ್ನು ಬಿಡುಗಡೆ ಮಾಡಿದ್ದು, ನೂತನ ಬೈಕ್​ ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಸಿಗುತ್ತಿದೆ. ನೂತನ ಸ್ಪ್ಲೆಂಡರ್ ಪ್ಲಸ್​ ಬೈಕ್ 97.2 ಸಿಸಿ ಏರ್​ಕೂಲ್ಡ್​ ಎಂಜಿನ್​ ಹೊಂದಿದೆ. 4 ಸ್ಪೀಡ್​​ ಗೇರ್​ ಬಾಕ್ಸ್​, 7.9ಹೆಚ್​ಪಿ ಪವರ್​ ಹಾಗೂ 8.05ಎನ್​ಎಮ್​ ಟಾರ್ಕ್​ ಉತ್ಪಾದಿಸುತ್ತದೆ. ಟ್ಯೂಬ್​ಲೆಸ್​​ ಟಯರ್​ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ […]