ಒಮ್ಮೆ ಬನ್ನಿ ಕೆಮ್ಮಣ್ಣುವಿಗೆ: ಮನಮೋಹಕ ಪರಿಸರದ ನಡುವೆ ಕಯಾಕಿಂಗ್ ಮಾಡಿ ,ಖುಷಿ ಪಡಿ

ಕಯಾಕಿಂಗ್ ಮಾಡಬೇಕೆಂಬ ಆಸೆಯಾಗಿದೆಯೇ ? ಬನ್ನಿ ಉಡುಪಿಯ ಕೆಮ್ಮಣ್ಣಿಗೆ. ಪ್ರಕೃತಿಯ ರಮಣೀಯತೆಯ ಮಡಿಲಿಗೆ. ಕೆಮ್ಮಣ್ಣು ಪರಿಸರದ ತಿಮ್ಮನ ಕುದುರು ದ್ವೀಪ ಸ್ವರ್ಣನದಿಯ ಮುಖಜಭೂಮಿ. ಹತ್ತಿರದಲ್ಲೆ ಡೆಲ್ಟಾ ಬೀಚ್ ನ ವಿಹಂಗಮ ದೃಶ್ಯ. ಇಲ್ಲಿಯ ಪರಿಸರದ ಅಪೂರ್ವ ನೋಟ ಪ್ರವಾಸಿಗರ  ಕಣ್ಣಿಗೆ ಹಬ್ಬ.  ಬನ್ನಿ ಕಯಾಕಿಂಗ್ ಮಾಡಿ: ಇಲ್ಲಿನ  ನೀರಿನ ಮಟ್ಟ, ದೋಣಿ ವಿಹಾರ, ಮೀನುಗಾರಿಕೆ ಮತ್ತು ಇತರ ಚಟುವಟಿಕೆಗಳಿಗೆ ಸುರಕ್ಷಿತವಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತೂಗು ಸೇತುವೆ ನಿರ್ಮಿಸಿರುವುರಿಂದ ಪ್ರವಾಸಿಗರಿಗೆ ದ್ವೀಪಪ್ರದೇಶಕ್ಕೆ ಸಾಗಲು ಪ್ರಯೋಜನವಾಗಿದೆ. ಒಂದೆಡೆ ತಳುಕು […]

ಕಾರ್ಕಳ ಪಡುತಿರುಪತಿ ಕ್ರೀಡೋತ್ಸವದ ನೇರಪ್ರಸಾರ ಇಲ್ಲಿದೆ ನೋಡಿ !

ಕಾರ್ಕಳ:ನಗರದ ಗಾಂದಿವೈದಾನದಲ್ಲಿ ಪಡುತಿರುಪತಿ ಕ್ರೀಡೋತ್ಸವದ ಸಂಭ್ರಮ. ಈ ಸಂಭ್ರಮವನ್ನು ಕಾರ್ಕಳದ  Unique views forum  ನಿಮಗಾಗಿ ನೀಡುತ್ತಿದೆ. ಲೈವ್ ಗಾಗಿ ಈ ಕೆಳಗಿನ ಲಿಂಕ್ ಅನ್ನು ಫಾಲೋ ಮಾಡಿ