ತುಳು ಶಿವಳ್ಳಿ ಬ್ರಾಹ್ಮಣ ಸಮ್ಮೇಳನದ ಮೂಲಕ ಸಂಸ್ಕಾರವನ್ನು ಗಟ್ಟಿಗೊಳಿಸುವ ಕೆಲಸವಾಗಲಿ:ರಘವರೇಂದ್ರ ಸ್ವಾಮೀಜಿ

ಉಡುಪಿ: ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಸಾಮಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಶುಕ್ರವಾರ ಮಠದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಭೀಮನಕಟ್ಟೆ ಮಠದ ರಘವರೇಂದ್ರ ಸ್ವಾಮೀಜಿ ಮಾತನಾಡಿ, ಬೇರೆ ಸಮುದಾಯದವರು ಸಮ್ಮೇಳನ ಮಾಡಿ ಅವರ ವೈಭವ ತೋರಿಸುತ್ತಾರೆ. ಆದರೆ ನಾವು ಈ ಸಮ್ಮೇಳನದ ಮೂಲಕ ಕ್ಷೀಣವಾಗಿರುವ ನಮ್ಮ ತೌಡವ ಸಂಸ್ಕೃತಿ, ಸಂಸ್ಕಾರವನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು. ನಮ್ಮ ತೌಡವ ಸಂಸ್ಕೃತಿಯಲ್ಲಿ ಅನೇಕ ಮಹಾನೀಯ ಸ್ವಾಮೀಜಿ ಇದ್ದರು. ಆದರೆ ನಮ್ಮದು ನಿರ್ದಿಷ್ಠವಾದ ಗುರುಮಠ ಎಂಬ ಬಗ್ಗೆ ಯಾರಿಗೂ […]

ನಿಮ್ಮ ಪ್ರತಿಭೆಗೊಂದು ಅದ್ಧೂರಿ ವೇದಿಕೆ- “ಮಂಗಳೂರುಸ್ ಗಾಟ್ ಟ್ಯಾಲೆಂಟ್”ಸೀಸನ್ 1: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

ಕರಾವಳಿಯಲ್ಲಿ ಇದೇ ಮೊಟ್ಟಬಾರಿಗೆ ಜೂನಿಯರ್‌ ಪ್ರತಿಭೆಗಳಿಗೊಂದು ಸುವರ್ಣಾವಕಾಶ ಕೊಡುವ ನಿಟ್ಟಿನಲ್ಲಿ ಡ್ರೀಮ್ ಕ್ಯಾಚುರ್ಸ್  ಇವೆಂಟ್ಸ್ ಪ್ರಸ್ತುತ ಪಡಿಸುವ ಮಂಗಳೂರುಸ್ ಗಾಟ್ ಟ್ಯಾಲೆಂಟ್  ಸೀಸನ್ 1 ಕಾರ್ಯಕ್ರಮ ಡಿ. 29ರಂದು ಬೆಳಗ್ಗೆ 10ರಿಂದ ಮಂಗಳೂರಿನ ಭಾರತ್ ಮಾಲ್ (ಟೆರೇಸ್ ಫ್ಲೋರ್ ) ನಲ್ಲಿ  ನಡೆಯಲಿದೆ . ಮ್ಯೂಸಿಷಿಯನ್,ಡ್ಯಾನ್ಸರ್ಸ್,ಸಿಂಗರ್ಸ್,ರಾಪ್ಪೆರ್ಸ್,ಆಕ್ಟರ್ಸ್, ಆಂಕರ್ಸ್, ಆರ್ಟಿಸ್ಟ್  ಆರ್ಟಿಸ್ಟ್,ಕಾಮೆಡಿಯನ್ಸ್,ಇತ್ಯಾದಿ ಪ್ರತಿಭೆಗಳಿಗೆ ಇಲ್ಲಿ ತಮ್ಮ ಪ್ರತಿಭಾ ಪ್ರದರ್ಶನಕ್ಕೊಂದು ಅದ್ಧೂರಿ ಅವಕಾಶವಿದೆ. ಭಾಗವಹಿಸಿ ಭರ್ಜರಿ ಬಹುಮಾನ ಗೆಲ್ಲಿ:     ಎಳೆ ಪ್ರತಿಭೆಗಳನ್ನು ಗುರುತಿಸುವುದು ಮತ್ತು ಅವರಿಗೊಂದು ಸೂಕ್ತ ವೇದಿಕೆ […]