ಮೀನು ಲಾರಿ ಚಾಲಕರಿಗೆ ಸಾರ್ವಜನಿಕರಿಂದ ಕಿರುಕುಳ: ಲಾರಿ ಚಾಲಕರ ಸಂಘದ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಹನೀಫ್

ಕುಂದಾಪುರ: ಮೀನು ಸಾಗಾಟದ ಲಾರಿ ಚಾಲಕರು ಸಾರ್ವಜನಿಕರಿಂದ ದಿನನಿತ್ಯ ಹಲ್ಲೆಗೊಳಗಾಗುತ್ತಿದ್ದಾರೆ. ಸಾರ್ವಜನಿಕರಿಗೆ ಬೇಕಂತಲೇ ತೊಂದರೆ ಕೊಡುವ ಉದ್ದೇಶ ನಮಗಿಲ್ಲ. ಕಾರವಾರದಿಂದ ಮಂಗಳೂರಿನ ತನಕ ಅಲ್ಲಲ್ಲಿ ನಮಗೆ ಮೀನಿನ ಮಲೀನ ನೀರನ್ನು ಬಿಡಲು ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಿಕೊಡಲಿ ಎಂದು ಲಾರಿ ಚಾಲಕರ ಸಂಘದ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಹನೀಫ್ ಹೇಳಿದ್ದಾರೆ. ಬುಧವಾರ ಸಂಜೆ ಕುಂದಾಪುರದ ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೀನುಗಾರಿಕೆಯಿಂದ ಸರ್ಕಾರಕ್ಕೆ ಸಾಕಷ್ಟು ಆದಾಯವಿದೆ. ಲಾರಿಯಿಂದ ಮೀನಿನ ನೀರು ರಸ್ತೆ ಮೇಲೆ ಹರಿಯುವುದರಿಂದ ಸಾರ್ವಜನಿಕರು […]

ಬಸ್ಸಿನ ಮುಖ ಕಂಡಿಲ್ಲ ಎಳ್ಳಾರೆ-ಚೆನ್ನಿಬೆಟ್ಟು ಗ್ರಾಮ: ಬಸ್ಸು ಬಿಡ್ತೇವೆಂದು “ರೈಲು”ಬಿಡ್ತಾನೇ ಇದ್ದಾರೆ ಜನಪ್ರತಿನಿಧಿಗಳು

ವರದಿ : ದೀಪಕ್ ಕಾಮತ್ ಎಳ್ಳಾರೆ ಅಜೆಕಾರು : ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಟಲಕಟ್ಟೆ ಹಾಗೂ ಕಡ್ತಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳ್ಳಾರೆ ಮತ್ತು ಚೆನ್ನಿಬೆಟ್ಟು ಗ್ರಾಮಗಳಿಗೆ ಇನ್ನೂ ಬಸ್ಸು ಸಂಚಾರದ ವ್ಯವಸ್ಥೆಯೇ ಆಗಿಲ್ಲ. ಇದರಿಂದಾಗಿ ಜನರು ನಿತ್ಯ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಎಳ್ಳಾರೆಯ ಸುತ್ತಮುತ್ತಲಿನ ಗ್ರಾಮಗಳಾದ ಕಡ್ತಲ ಕುಕ್ಕುಜೆ, ಮುನಿಯಾಲು, ಪಡುಕುಡೂರು, ಪೆರ್ಡೂರು ಗ್ರಾಮಗಳಿಗೆ ಬಸ್ಸು ವ್ಯವಸ್ಥೆ ಇದ್ದು, ಎಳ್ಳಾರೆ -ಚೆನ್ನಿಬೆಟ್ಟು ಭಾಗಕ್ಕೆ ಬಸ್ಸು ವ್ಯವಸ್ಥೆ ಇಲ್ಲದಿರುವುದು ನಿರಾಶಾದಾಯಕ ಸಂಗತಿಯಾಗಿದೆ. ಬಸ್ಸು ಬಿಡ್ತೇವೆಂದು “ರೈಲು”ಬಿಡ್ತಾನೇ ಇದ್ದಾರೆ […]

ಉಡುಪಿXPRESS “ಅಮ್ಮ with ಕಂದಮ್ಮ” ಫೋಟೋ ಸ್ಪರ್ಧೆ: ಬಹುಮಾನ ಗೆದ್ದವರು ಯಾರು ಗೊತ್ತಾ?

 ಕರಾವಳಿಯ ವೇಗದ ಸುದ್ದಿ ಜಾಲತಾಣ ಉಡುಪಿXPRESS.Com ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಿದ ವಿಶೇಷ ಫೋಟೋ ಸ್ಪರ್ಧೆ “ಅಮ್ಮ with ಕಂದಮ್ಮ” ಇದರ ಫಲಿತಾಂಶ ಹೊರಬಿದ್ದಿದ್ದು ಒಟ್ಟು ಆರು ಮಂದಿ ಅಮ್ಮ ಕಂದಮ್ಮರಿಗೆ ಬಹುಮಾನ ಲಭಿಸಿದೆ. ಉಡುಪಿಯ ವಿದ್ಯಾ ಕಿರಣ್-ರಿಷಿಕಾ ಫೇಸ್ಬುಕ್ ನಲ್ಲಿ ಅತೀ ಹೆಚ್ಚು ಲೈಕ್ ಪಡೆದು ಮೊದಲ ಬಹುಮಾನ, ಪುತ್ತೂರಿನ ದೀಪ್ತಿ-ಅರ್ಯಹೀ ಮಂಜುನಾಥ್ ದ್ವಿತೀಯ ಬಹುಮಾನ, ಉಜಿರೆಯ ಕವನಶ್ರೀ-ತ್ವಿಶಾ ತೃತೀಯ ಬಹುಮಾನ ಪಡೆದಿದ್ದಾರೆ. ತೀರ್ಪುಗಾರರು ಆಯ್ಕೆ ಮಾಡಿದ ಫೋಟೋಗಳಲ್ಲಿ  ಸುಶ್ಮಿತಾ ಅನೀಶ್-ಶಾರ್ವಿ ಜೈನ್, ಬೆಂಗಳೂರು ಮೊದಲ […]