ಗಾಂಧೀ ಹತ್ಯೆಗೆ ಯೋಜನೆ ರೂಪಿಸಿದ್ದೇ ಸಾವರ್ಕರ್ ಎಂದ ಸಿದ್ದರಾಮಯ್ಯ..!

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾರತ ರತ್ನ ಪಡೆಯಲು ಸಾವರ್ಕರ್​​ಗಿಂತ ಅರ್ಹ ವ್ಯಕ್ತಿ ಮತ್ತೊಬ್ಬರಿಲ್ಲ ಎಂಬ ಹೇಳಿಕೆ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಗಾಂಧೀಜಿ ಹತ್ಯೆ ಮಾಡಲು ಯೋಜನೆ ರೂಪಿಸಿದ್ದೇ ಸಾವರ್ಕರ್. ನಾಥೂರಾಮ್​ ಗೋಡ್ಸೆ ಹಿಂದೆ ನಿಂತು ಗಾಂಧೀಜಿ ಹತ್ಯೆಗೆ ಸಂಚು ರೂಪಿಸಿದ್ದರು. ಸೂಕ್ತ ಸಾಕ್ಷಿ ಇಲ್ಲದೇ ಆರೋಪಿಯಾಗಿ ಗುರುತಿಸಿರಲಿಲ್ಲ. ಅಂತಹ ವ್ಯಕ್ತಿಗೆ ಕೇಂದ್ರ ಸರ್ಕಾರ ಭಾರತ ರತ್ನ […]

ಭೋವಿ ಅಭಿವೃದ್ಧಿ ನಿಗಮದ ಸ್ವಯಂ ಉದ್ಯೋಗ ಯೋಜನೆ- ಅರ್ಜಿ ಆಹ್ವಾನ

ಉಡುಪಿ: 2017-18 ನೇ ಸಾಲಿನ ಬಾಕಿ ಉಳಿದಿರುವ ಗುರಿಗೆ, 2019-20 ನೇ ಸಾಲಿನಲ್ಲಿ ಭೋವಿ ಅಭಿವೃದ್ಧಿ ನಿಗಮದಿಂದ ನಿರುದ್ಯೋಗಿ ಯುವಕ/ ಯುವತಿಯರು ಸಣ್ಣ ಕೈಗಾರಿಕೆ, ಹೈನುಗಾರಿಕೆ, ದಿನಸಿ ಅಂಗಡಿ, ಸಣ್ಣ ವ್ಯಾಪಾರ, ಸೈಕಲ್ ವ್ಯಾಪಾರ, ಟೈಲರಿಂಗ್ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ಶೇ. 50 ಭಾಗ ಗರಿಷ್ಟ 35000 ರೂ. ಸಹಾಯಧನ ಹಾಗೂ ಗರಿಷ್ಟ 65000 ರೂ ವರೆಗೆ ಬ್ಯಾಂಕಿನ ಸಾಲ ವ್ಯವಸ್ಥೆಯೊಂದಿಗೆ ಸ್ವಯಂ ಉದ್ಯೋಗ ಯೋಜನೆಯನ್ನು ಅನುಷ್ಟಾನಗೊಳಿಸಲು ಉದ್ದೇಶಿಸಲಾಗಿದೆ. ಈ ಹಿಂದೆ ನಿಗಮದಿಂದ ಸೌಲಭ್ಯ […]

ಜೀವನದ ನಿಯಮಗಳೇನು..? ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಏನು ಹೇಳಿದ್ದಾನೆ – ಜ್ಯೋತಿಷ್ಯಶಾಸ್ತ್ರ

ಮನುಷ್ಯನಾಗಿ ಹುಟ್ಟಿದ ಮೇಲೆ ನಡೆ ನುಡಿಯಿಂದ ಉತ್ತಮವಾಗಿರಬೇಕು. ಜತೆಗೆ ನಮ್ಮ ಚಾರಿತ್ರ್ಯವನ್ನು ಸಹ ಉತ್ತಮವಾಗಿಸಿಕೊಂಡಿರಬೇಕು. ಹೀಗಾದಾಗ ಮಾತ್ರ ಜೀವನದಲ್ಲಿ ಪರಿಪೂರ್ಣತೆ ಹೊಂದಲು ಸಾದ್ಯ. ಜತೆಗೆ ಯಶಸ್ಸು ಕೂಡ ಒಲಿಯಲು ಸಾಧ್ಯ. ಆದ್ರೆ ಬಹುತೇಕರು ಜೀವನದಲ್ಲಿ ನಾವು ಆಳವಡಿಸಿಕೊಳ್ಳಬೇಕಾದ ರೀತಿ ನೀತಿಗಳು ಹೇಗಿರಬೇಕು ಅನ್ನೋ ಗೊಂದಲದಲ್ಲಿ ಇರ್ತಾರೆ. ಹಾಗಾದ್ರೆ ಬನ್ನಿ ಶ್ರೀ ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿರುವ ನಿಯಮಗಳೇನು ಅನ್ನೋದನ್ನು ಇಲ್ಲಿ ನೋಡೋಣ. ನಿರ್ಲಕ್ಷ್ಯ : ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ನಿರ್ಲಕ್ಷ್ಯದ ಕುರಿತು ಹೇಳಿದ್ದಾನೆ. ಅದೇನು ಅಂದ್ರೆ, ಯಾವತ್ತು […]