ಸ್ವಚ್ಛ ಭಾರತ ಅಭಿಯಾನಕ್ಕೆ ಕಾರ್ಕಳ ವಿಘ್ನೇಶ್ ಟವರ್ಸ್ ನಿವಾಸಿಗಳು ಏನ್ ಕೊಡುಗೆ ಕೊಟ್ರು ಗೊತ್ತಾ?:ಕಸ ರಸ್ತೆಗೆ ಎಸೆದ್ರು !

ವರದಿ : ಚರಣ್ ಸಂಪತ್ ಕಾರ್ಕಳ ಕಾರ್ಕಳ : ಅಪಾರ್ಟ್ ಮೆಂಟ್ ನ ಮಾಲಿಕ ಹಾಗೂ ನಿವಾಸಿಗಳ ನಡುವೆ ಜಟಾಪಟಿಯಿಂದಾಗಿ ಅಪಾಟ್೯ ಮೆಂಟ್ ನಿವಾಸಿಗಳು ತಮ್ಮ ಮನೆಯಲ್ಲಿನ ತಾಜ್ಯವನ್ನು ಸಾರ್ವಜನಿಕ ರಸ್ತೆಗೆ ತಂದು ಎಸೆಯುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ಬೆಚ್ಚಿ ಬೀಳಿಸುವಂತಹ ಕೊಡುಗೆ ನೀಡಿ ಇದೀಗ ಸುದ್ದಿಯಾಗಿದ್ದಾರೆ. ಈ ಕೊಡುಗೆ ನೀಡಿದವರು ಕಾರ್ಕಳ ವಿಘ್ನೇಶ್ ಟವರ್ಸ್ ನಿವಾಸಿಗಳು. ಕಾರ್ಕಳ ಪುರಸಭೆ ವ್ಯಾಪ್ತಿಯ ಮುಖ್ಯರಸ್ತೆ ‌ರಥ ಬೀದಿಯಲ್ಲಿರುವ ವಿಘ್ನೇಶ್ ಟವರ್ಸ್ ಮುಂಭಾಗದಲ್ಲಿ ಕಸದ‌ ರಾಶಿ‌ ಕಂಡುಬಂದಿದೆ. ಕಳೆದ […]

ಕಾರ್ಕಳ: ಕೋಮಕ್ಕೆ ಜಾರಿದ ತಾಲೂಕು ಆಸ್ಪತ್ರೆ! ರೋಗಿ ವಾಡ್೯ಗಳಲ್ಲಿ‌ ನೀರು, ವೈದ್ಯರ ಕೊಠಡಿ ಅಸಹ್ಯ: ಶಾಸಕರೂ ತಲೆಕೆಡಿಸಿಕೊಂಡಿಲ್ಲ ಅಂದ ವೈದ್ಯರು

-ಚಿತ್ರ ವರದಿ:ಚರಣ್ ಸಂಪತ್ ಕಾರ್ಕಳ ಕಾರ್ಕಳ: ತಾಲೂಕು ಆಸ್ಪತ್ರೆ ‌ಇದೀಗ ಪಕ್ಕಾ ಕೋಮಕ್ಕೆ ಜಾರಿ ಹೋಗಿದೆ. ವೈದ್ಯರ ಕೊಠಡಿ ಸ್ವಚ್ವಗೊಳಿಸದೇ  ಅದೆಷ್ಟು ವರ್ಷ ಕಳೆದಿದೆ ಎಂಬುದನ್ನು ಆ ಭಗವಂತನೇ ಬಲ್ಲ. ಕೊಠಡಿ ಗಬ್ಬು ವಾಸನೆ ಜತೆಗೆ ಇನ್ನಿತರ ಕಾಯಿಲೆ ಹರಡುವ ಸೂಚನೆ ಒಂದು ಕಡೆಯಾದರೆ. ಅನಾರೋಗ್ಯದ ಸಮಸ್ಯೆಯಿಂದ ಚಿಕಿತ್ಸೆಗೆ ಆಗಮಿಸುವ ರೋಗಿಗಳು ಇದೀಗ ಸರಕಾರಿ ಆಸ್ಪತ್ರೆ ಯಿಂದ ಉಚಿತವಾಗಿ ಮತ್ತೆ ರೋಗದ‌ ಜತೆ ಮನೆಗೆ ತೆರಳಬೇಕಾದ ಸ್ಥಿತಿ ಮತ್ತೊಂದು ಕಡೆ ನಿರ್ಮಾಣವಾಗಿದೆ.ಈ ಕುರಿತು ಕಾರ್ಕಳ ಶಾಸಕರಿಗೆ ಮತ್ತು […]

ಹೊಸದಿಲ್ಲಿ: ಭಾರತ ಹಾಗೂ ನೇಪಾಲ ನಡುವೆ ಪೆಟ್ರೋಲಿಯಂ ಪೈಪ್‌ಲೈನ್‌ ಉದ್ಘಾಟನೆ

ಹೊಸದಿಲ್ಲಿ: ದಕ್ಷಿಣ ಏಷ್ಯಾದ ಮೊದಲ ಗಡಿಯಾಚೆಗಿನ ಪೆಟ್ರೋಲಿಯಂ ಉತ್ಪನ್ನಗಳ ಪೈಪ್​ಲೈನ್​ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನೇಪಾಳದ ಪ್ರಧಾನಿ ಕೆ.ಪಿ. ಒಲಿ ಮಂಗಳವಾರ ಜಂಟಿಯಾಗಿ ಉದ್ಘಾಟಿಸಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳ ಸಾಗಣೆಗಾಗಿ ಎರಡು ರಾಷ್ಟ್ರಗಳ ನಡುವೆ ಇದೇ ಮೊದಲ ಬಾರಿಗೆ ಪೈಪ್‌ಲೈನ್‌ ನಿರ್ಮಾಣ ಮಾಡಲಾಗಿದೆ.  ಭಾರತದ ಬಿಹಾರದ ಮೋತಿಹಾರಿ ಹಾಗೂ ನೇಪಾಳದ ಅಮ್ಲೆಖ್​ಗಂಜ್ ನಡುವಿನ 60 ಕಿಮೀ ಉದ್ದದ ಪೆಟ್ರೋಲಿಯಂ ಉತ್ಪನ್ನಗಳ ಪೈಪ್​ಲೈನ್ ಯೋಜನೆ ಜಾರಿಗೊಂಡಿರುವುದರಿಂದ ನೇಪಾಳದಲ್ಲಿ ಇಂಧನ ಬೆಲೆ ತಗ್ಗಲಿದೆ. ಇಂಡಿಯನ್‌ ಆಯಿಲ್ ಕಾರ್ಪೋರೇಷನ್‌ ಲಿ. […]

ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾಗೆ ಸಮನ್ಸ್‌ ನೀಡಿದ ಇ.ಡಿ.

ಬೆಂಗಳೂರು: ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಬಂಧನದಲ್ಲಿಟ್ಟುಕೊಂಡು ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಅಕ್ರಮ ಹಣ ವ್ಯವಹಾರ ಆರೋಪದ ಮೇಲೆ ಅವರ ಪುತ್ರಿ ಐಶ್ವರ್ಯಾಗೆ ಇಡಿ ಸಮನ್ಸ್‌ ಜಾರಿ ಮಾಡಿ, ಸೆ.12ರಂದು ಖುದ್ದು ಹಾಜರಾಗುವಂತೆ ಸೂಚಿಸಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್‌ ಅವರ ಮನೆಗೆ ಮಂಗಳವಾರ ಅಪರಾಹ್ನ ಆಗಮಿಸಿದ ಇಡಿ ಅಧಿಕಾರಿಗಳು ಮನೆ ಬಾಗಿಲಿಗೆ ಸಮನ್ಸ್‌ ಪ್ರತಿ ಅಂಟಿಸಿ ಹಿಂದಿರುಗಿದ್ದರು. ಅದರಲ್ಲಿ ಸೆ.12ರಂದು ವಿಚಾರಣೆಗೆ ಹಾಜರಾಗುವಂತೆ ಐಶ್ವರ್ಯಾಗೆ ಸೂಚನೆ ನೀಡಲಾಗಿದೆ. ಡಿಕೆ ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ […]

ಇವತ್ತು ನಿಮ್ಮ ರಾಶಿಯಲ್ಲಿ ಏನ್ ಸ್ಪೆಷಲ್?:ಜೋತಿಷಿ ರಾಮಚಂದ್ರ ರಾವ್, ರಾಶಿ ಫಲ ಹೇಳಿದ್ದಾರೆ !

 ಶ್ರೀ ಸಾಯಿ ವೈಷ್ಣವಿ ಜ್ಯೋತಿಷ್ಯ ಶಾಸ್ತ್ರಂ ಜ್ಯೋತಿಷ್ಯ ಶಿರೋಮಣಿ ರಾಮಚಂದ್ರ ರಾವ್ 9845307809 ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ನೆನದು ಈ ದಿನದ ರಾಶಿ ಭವಿಷ್ಯ ವನ್ನು ನೋಡೋಣ ಮೇಷ ರಾಶಿ ನಿಮ್ಮ ಕಾಯಿಲೆ ಅತೃಪ್ತಿಯ ಕಾರಣವಾಗಿಬಹುದು. ಕುಟುಂಬದಲ್ಲಿ ಸಂತೋಷವನ್ನು ಪುನಃಸ್ಥಾಪಿಸಲು ನೀವು ಸಾಧ್ಯವಾದಷ್ಟೂ ಬೇಗ ಇದರಿಂದ ಹೊರಬರುವ ಅಗತ್ಯವಿದೆ. ಹಣದ ಪರಿಸ್ಥಿತಿ ದಿನದಲ್ಲಿ ನಂತರ ಸುಧಾರಿಸುತ್ತದೆ. ಸಂಜೆ ಸ್ನೇಹಿತರೊಡನೆ ಹೋಗಿ, ಇದು ತುಂಬ ಒಳ್ಳೆಯದನ್ನು ಮಾಡುತ್ತದೆ. ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿದ್ದ ಹಾಗೆ ಪ್ರೇಮ ಜೀವನ […]