ಮಂಗಳೂರು: ಹಿಂ.ಜಾ.ವೇ ಮುಖಂಡನ‌ ಕೊಲೆ: ನಾಲ್ವರು ಆರೋಪಿಗಳ‌ ಬಂಧನ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದ ಹಿಂ.ಜಾ.ವೇ ಮುಖಂಡನ ಕೊಲೆ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ‌. ಪುತ್ತೂರು ಆರ್ಯಾಪು ಗ್ರಾಮದ ಚರಣ್ ಹಾಗೂ ಈತನ ಸಹೋದರ ಕಿರಣ್ ಮತ್ತು ಮಂಗಳೂರು ಉಳ್ಳಾಲಬೈಲು ನಿವಾಸಿ ಪ್ರೀತೇಶ್, ಬಂಧಿತ ಆರೋಪಿಗಳು. ಜತೆಗೆ ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಮಂಗಳೂರು ಅತ್ತಾವರ ನಿವಾಸಿ ಸ್ಟೀವನ್ ಮೊಂತೆರೋ ಎಂಬಾತನನ್ನು ಬಂಧಿಸಲಾಗಿದೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 4ಕ್ಕೇರಿದೆ. ಪುತ್ತೂರಿನ ಸಂಪ್ಯದಲ್ಲಿ ಮಂಗಳವಾರ ರಾತ್ರಿ ಗಣೇಶೋತ್ಸವ ಕಾರ್ಯಕ್ರಮದ ವೇಳೆ ಪೊಲೀಸ್ […]

ಅವಳೊಂದಿಗೆ ನನ್ನ ಚೇಷ್ಟೆಗಳು ಎಷ್ಟಿತ್ತೆಂದರೆ !:ಆಕೆ ಜತೆಗಿದ್ದರೆ ನಾನು ರಸಿಕರ ರಸಿಕ !

ಪ್ರೀತಿ ಹುಟ್ಟಲು ಅದು ಪಕ್ವಕಾಲವಾಗಿತ್ತೋ ಏನೋ. ಸೋನೆ ಮಳೆಯ ಆ ದಿನ ಪಿಯುಸಿಯ ಕನ್ನಡ ಪೀರಿಯಡ್ನಲ್ಲಿ ಪ್ರಾಧ್ಯಾಪಕರು ‘ಜೋಗ್ಯೋರ ಅಂಜಪ್ಪನ ಕೋಳೀ ಕತೆ’ ಅಂತ ಪಿಟೀಲು ಕುಯ್ಯುತ್ತಿದ್ದಾಗ ಪಕ್ಕಾ ತರಲೆ ನನ್ಮಗ ನಾನು ಕೊನೆಯ ಬೆಂಚಿಗಂಟಿಕೊಂಡು ಕಪಿಚೇಷ್ಟೆಯಲ್ಲಿ ತೊಡಗಿದ್ದೆ. ಉಪನ್ಯಾಸಕರು ತಿರುಗುವಾಗ ಪಾಠ ಆಲಿಸುವಂತೆ ಪೋಸು ಕೊಡುತ್ತಿದ್ದೆನಾದರೂ ಬಾಯಿ ನಿಲ್ಲದೆ ಸಣ್ಣ ಧ್ವನಿಯಲ್ಲಿ ನಿತೀಶ್, ನಾಗರಾಜ ಮತ್ತು ಮನು ಎಂಬ ನನ್ ತರ್ಲೆ ಗೆಳೆಯರ ಜೊತೆಗೆ ಹರಟೆಗಿಳಿದಿತ್ತು.  ಎಸ್ಎಸ್ಎಲ್ಸಿಯ ಮ್ಯಾಥ್ಸ್ ನಲ್ಲಿ ಡುಮ್ಕಿ ಹೊಡೆದಿದ್ದ ಆಕೆ ರೀ […]

ನನ್ನ ರಾಜಕೀಯ ನಡೆಯ ಬಗ್ಗೆ ರಘುಪತಿ ಭಟ್‌ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ: ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ತಿರುಗೇಟು

ಉಡುಪಿ: ನನ್ನ ರಾಜಕೀಯ ನಡೆ ಮತ್ತು ನಿರ್ಧಾರ ಬಗ್ಗೆ ಶಾಸಕ ರಘುಪತಿ ಭಟ್‌ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರು ಕ್ಷೇತ್ರದ ಜನತೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಿ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ. ಶಾಸಕ ರಘುಪತಿ ಭಟ್‌ ಇಂದು ಪತ್ರಿಕಾಗೋಷ್ಠಿಯಲ್ಲಿ ನೀಡಿದ ‘ಪ್ರಮೋದ್‌ ಮಧ್ವರಾಜ್‌ಗೆ ಬಿಜೆಪಿ ಗೇಟ್‌ ಓಪನ್‌ ಇದೆ’ ಎಂಬ ಹೇಳಿಕೆಗೆ ಆಡಿಯೋ ಹೇಳಿಕೆಯಲ್ಲಿ ತಿರುಗೇಟು ನೀಡಿದ್ದಾರೆ. ರಘುಪತಿ ಭಟ್‌ ಅನೇಕ ಸುಳ್ಳುಗಳನ್ನು ಹೇಳಿ, ಮೋದಿ ಮತ್ತು ಹಿಂದುತ್ವದ ಹೆಸರಿನಲ್ಲಿ ಕಳೆದ ವಿಧಾನಸಭೆ […]

ಸಂದೇಶ ಸಂಸ್ಕೃತಿ, ಶಿಕ್ಷಣ ಪ್ರತಿಷ್ಠಾನ: ಪ್ರತಿಭಾ ದಿನಾಚರಣೆ ಉದ್ಘಾಟನೆ

ಮಂಗಳೂರು: ಸಂಗೀತವು ಜೀವನದ ಒಂದು ಅಂಗ ಎಂದು ಭಾವಿಸಿ ಮಕ್ಕಳು ಅದನ್ನು ಕಲಿಯಬೇಕು ಎಂದು ಸರ್ವಜ್ಞ ಅಕಾಡೆಮಿಯ ಅಧ್ಯಕ್ಷ ಸುರೇಶ್‌ ಎಂ.ಎಸ್‌. ಹೇಳಿದರು.  ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಡೆದ ಪ್ರತಿಭಾ ದಿನಾಚರಣೆಯಲ್ಲಿ ಅವರು ಮುಖ್ಯ ಅತಿಥಿ ಯಾಗಿ ಭಾಗವಹಿಸಿ  ಮಾತನಾಡಿದರು. ಪ್ರಾಣಿಗಳೂ ಸಂಗೀತಕ್ಕೆ ತಲೆದೂಗುತ್ತವೆ ದೇಶೀಯ ಮತ್ತು ಪಾಶ್ಚಾತ್ಯ ಸಂಗೀತವನ್ನು ಕಲಿಸುವ ಮೂಲಕ ಸಂದೇಶ ಪ್ರತಿಷ್ಠಾನವು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತದೆ ಎಂದರು. ಸಂದೇಶ ಪ್ರತಿಷ್ಠಾನದ ಟ್ರಸ್ಟಿ ಹಾಗೂ ಕರ್ನಾಟಕ ಕೊಂಕಣಿ ಸಾಹಿತ್ಯ […]

ಪ್ರತಿಭಟನೆಯಲ್ಲಿ ಅಮಿತ್ ಶಾ-ಮೋದಿ ಪ್ರತಿಕೃತಿ ಸುಡುವುದು ಖಂಡನೀಯ: ಕೋಟ

ಉಡುಪಿ: ಡಿಕೆಶಿ ಬಂಧನದ ವಿರುದ್ದ ಕಾಂಗ್ರೆಸ್ ನಡೆಸುತ್ತಿರುವ‌ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಷಾ ಅವರ ಪ್ರತಿಕೃತಿಯನ್ನು ಸುಡುವುದು ಖಂಡನೀಯ. ಡಿಕೆಶಿ ಏನು ಸ್ವಾತಂತ್ರ್ಯ ಹೋರಾಟಗಾರನಾ? ಹೀಗೆ ಮುಂದುವರಿದರೆ ಬಿಜೆಪಿಗೂ ಪ್ರತಿಭಟನೆಯ ದಾರಿ ತಿಳಿದಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಎಚ್ಚರಿಕೆ ನೀಡಿದ್ದಾರೆ. ಗುರುವಾರ ಉಡುಪಿಯಲ್ಲಿ ಮಾಧ್ಯಮಗಳ ಜತೆಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಕ್ಕಾಗಿ ಇಲ್ಲಿ ಯಾರೂ ಜೈಲಿನಲ್ಲಿಲ್ಲ.”ಇಡಿ ವಿರುದ್ಧ ಏನಾದರೂ ಇದ್ದರೆ ಅವರು ಸುಪ್ರೀಂ ಕೋರ್ಟ್‌ಗೆ ಹೋಗಬಹುದು. ಆದರೆ ಪ್ರತಿಭಟನೆ […]