ಉಡುಪಿ:ಕೃಷ್ಣಮಠದಲ್ಲಿ ಧನ್ವಂತರಿ ಯಾಗ:ಅಭಿಷೇಕ

ಉಡುಪಿ: ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ವಿರಾಟಪರ್ವಪ್ರವಚನಮಂಗಲ ಮತ್ತು ಷಷ್ಠಿಪೂರ್ತಿ ಪ್ರಯುಕ್ತ ಗುರುವಂದನಾ ಕಾರ್ಯಕ್ರಮ “ವಿಶ್ವಾರ್ಪಣಂ” ಅನ್ನು ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಯೋಜಿಸಿದ್ದು, ಇದರ ಅಂಗವಾಗಿ ಒಂದು ಕೋಟಿಸಂಖ್ಯೆಯಲ್ಲಿ ಧನ್ವಂತರಿ ಜಪ ಹಾಗೂ ಒಂದು ಲಕ್ಷವರ್ತಿಯಲ್ಲಿ ಮತ್ಸ್ಯಾದಿ ದಶ ಕುಂಡಗಳಲ್ಲಿ 108 ಋತ್ವಿಜರಿಂದ ಧನ್ವಂತರಿ ಯಾಗವು ನಡೆಯಿತು. ನಂತರ 42 ಪುಣ್ಯ ಕ್ಷೇತ್ರ ಹಾಗೂ ಪುಣ್ಯ ನದಿಗಳ ಜಲವನ್ನು ಹೋಮದ ಕಲಶಗಳಿಗೆ […]
ಹುಳಿ ಹುಳಿ ಅಪ್ಪೇಹುಳಿ!: ಉತ್ತರ ಕನ್ನಡದ ಸ್ಪೆಷಲ್ ರುಚಿಯನ್ನು ಈ ಮಳೆಗಾಲದಲ್ಲಿ ಮಾಡಿ ಸವೀರಿ

ಮಾವಿನ ಹಣ್ಣು ತಿನ್ನಲು ತುಂಬಾ ರುಚಿ. ಮಾವು ಮೆಚ್ಚದವರು ಯಾರಿದ್ದಾರೆ?! ಅಬಾಲ ವೃದ್ಧರಿಗೂ ಮಾವು ಪ್ರಿಯ. ಇಂಥ ಮಾವಿನ ಕಾಯಿಂದ ತಯಾರಿಸುವ ರುಚಿಯಾದ ರೆಸಿಪಿಯೊಂದರ ಉಜಿರೆ ಎಸ್.ಡಿ.ಎಂ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಗುರುಗಣೇಶ್ ಭಟ್ ಬರೆದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಈ ಸ್ಪೆಷಲ್ ಅಪ್ಪೇಹುಳಿಯನ್ನು ಈ ಮಳೆಗಾಲದಲ್ಲಿ ಮಾಡಿ ತಿನ್ನಲು ಮರೆಯಬೇಡಿ. ಅಪ್ಪೇಹುಳಿ ಮಾಡೋದ್ ಹೇಗೆ? ಅಪ್ಪೇಹುಳಿ ತಯಾರಿಸಲು ಏನೂ ಬೇಡ ಅಂದರೂ ನಡೆಯುತ್ತೆ!ಮಾವಿನ ಕಾಯಿ, ನೀರು, ನಾಲ್ಕು ಮೆಣಸು, ಒಂದು ಒಗ್ಗರಣೆ- ಇಷ್ಟಿದ್ದರೆ ಸಾಕು! ರುಚಿಯಾದ […]