10 ಎಕರೆ ಸರ್ಕಾರಿ ಗೇರು ತೋಪಿಗೆ ಬೆಂಕಿ: ಅಪಾರ ಹಾನಿ

ಕುಂದಾಪುರ: ಇಲ್ಲಿನ ಹೆಮ್ಮಾಡಿ ಜನತಾ ಪ್ರೌಢ ಶಾಲಾ ಸಮೀಪದ ಗೇರು ತೋಪಿಗೆ ಸೋಮವಾರ ಮಧ್ಯಾಹ್ನದ ಸುಮಾರಿಗೆ ಬೆಂಕಿ ತಗುಲಿ ಅಪಾರ ನಷ್ಟ ಸಂಭವಿಸಿದೆ. ಸೋಮವಾರ ಮಧ್ಯಾಹ್ನ ಗೇರು ತೋಪಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಮೀಪದ ಮನೆಯವರ ಗಮನಕ್ಕೆ ಬಂದಿದೆ. ಕೂಡಲೇ ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ ಮನೆಯವರು ಗಿಡಗಳ ಸಹಾಯದಿಂದ ಬೆಂಕಿ ನಂದಿಸುವ ಪ್ರಯತ್ನ ಮಾಡಿದರೂ ಬೆಂಕಿಯನ್ನು ಹತೋಟಿಗೆ ತರಲು ಸಾಧ್ಯವಾಗಿಲ್ಲ. ಕುಂದಾಪುರ ಅಗ್ನಿಶಾಮಕ ದಳದವರು ಸ್ಥಳೀಯರ ಜೊತೆಗೂಡಿ ಸುಮಾರು ಒಂದುವರೆ ಗಂಟೆಗಳ ಕಾರ್ಯಾಚರಣೆ ನಡೆಸಿದ ಬಳಿಕ ಬೆಂಕಿಯನ್ನು […]

ಕುಂದಾಪುರಕ್ಕೆ ಬಂದಿದೆ ‘ಪ್ರಕಾಶ್‌ ಎಲೆಕ್ಟ್ರಿಕಲ್ಸ್’ ನ ಬೃಹತ್‌ ಶೋ ರೂಂ: ನಾಳೆ ಮಳಿಗೆಯ ಅದ್ಧೂರಿ ಶುಭಾರಂಭ

ಕುಂದಾಪುರ : ಕರ್ನಾಟಕದಲ್ಲಿಯೇ ಪ್ರಥಮ ಹಾಗೂ ಭಾರತದಲ್ಲಿ 5ನೇ ಅತೀ ದೊಡ್ಡ ಎಲೆಕ್ಟ್ರಿಕಲ್ ಟ್ರೇಡಿಂಗ್‌ ಮತ್ತು ಸರ್ವೀಸ್‌ನಲ್ಲಿ ಹೆಸರುವಾಸಿಯಾಗಿರುವ ಪ್ರಕಾಶ್‌ ಎಲೆಕ್ಟ್ರಿಕಲ್ಸ್ ನ ಅತೀ ದೊಡ್ಡ  ಶೋ ರೂಂ ಮೇ 29 ರಂದು ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿಯ ಕಾಂಚನ್‌ ಟವರ್ ನಲ್ಲಿ ಅದ್ದೂರಿ ಶುಭಾರಂಭಗೊಳ್ಳಲಿದೆ. ವೆರೈಟಿ ವಸ್ತುಗಳು- ಅಚ್ಚುಕಟ್ಟು ಸೇವೆ: ಪ್ರಕಾಶ್ ಎಲೆಕ್ಟ್ರಿಕಲ್ಸ್ ನಲ್ಲಿ ವೆರೈಟ್ ವಸ್ತುಗಳು ಹಾಗೂ ಅಚ್ಚುಕಟ್ಟು ಸೇವೆಯೇ ಗಮನಸೆಳೆಯುವಂತಿದೆ. ಉಡುಪಿ ಜಿಲ್ಲೆಯಲ್ಲಿ ಅತ್ಯಂತ ದೊಡ್ಡ ಹೋಲ್ ಸೇಲ್ ಮಳಿಗೆ ಎಂಬ […]