ಹಿಂದುಳಿದ ವರ್ಗಗಳ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ

ಉಡುಪಿ: ಉಡುಪಿ ತಾಲೂಕಿನಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ವತಿಯಿಂದ, ಬನ್ನಂಜೆ, ಕುದಿ, ಪೆರ್ಡೂರು, ಬೆಳ್ಳಂಪಳ್ಳಿ, ಗೋಳಿಯಂಗಡಿಯಲ್ಲಿ ಮೆಟ್ರಿಕ್ ಪೂರ್ವ ಬಾಲಕರ ಹಾಗೂ ಬ್ರಹ್ಮಾವರ ಮತ್ತು ಪಟ್ಲದಲ್ಲಿ ಮೆಟ್ರಿಕ್ ಪೂರ್ವ ಬಾಲಕೀಯರ ನಿಲಯಗಳನ್ನು ನಡೆಸಲಾಗುತ್ತಿದ್ದು, ನಿಲಯಗಳಲ್ಲಿ 5 ರಿಂದ 10ನೇ ತರಗತಿ ವರೆಗಿನ ತರಗತಿಗಳಲ್ಲಿ ವ್ಯಾಸಂಗಮಾಡುತ್ತಿರುವ ಪ್ರವರ್ಗ 1, 2ಎ, 3ಎ, 3ಬಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರವರ್ಗ 1ರ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ. 1 ಲಕ್ಷ, […]

ಒಂದು ಲೋಟ ಕಬ್ಬಿನ ಹಾಲಲ್ಲಿ ಎಷ್ಟು ಶಕ್ತಿ ಇದೆ ಅಂತ ಗೊತ್ತಾ? ಆರೋಗ್ಯದ ಅರಸ, ಕಬ್ಬಿನ ರಸ

ಬೇಸಿಗೆ ಪ್ರಾರಂಭವಾಗುತ್ತಿದ್ದಂತೆಯೇ ದಾಹ ಅಧಿಕವಾಗುತ್ತದೆ. ಬಿಸಿಲಲ್ಲಿ ಸ್ವಲ್ಪ ಸಮಯ ಹೋದರೆ ಸಾಕು ಕೋಲ್ಡ್ ಜ್ಯೂಸ್ ಕುಡಿಯುವ, ಐಸ್ ಕ್ರೀಮ್ ತಿನ್ನುವ ಬಯಕೆಯಾಗುತ್ತುದೆ. ಆದ್ರೆ ಆರೋಗ್ಯಕರ, ನೈಸರ್ಗಿಕವಾದ ಕಬ್ಬಿನ ಹಾಲು ಹೀರಿದರೆ ದೊರೆಯುವ ಪೌಷ್ಠಿಕಾಂಶಗಳ ಪಟ್ಟಿ ನೋಡಿದ್ರೆ ನೀವು ಯಾವತ್ತೂ ದೇಹಕ್ಕೆ ಹಾನಿ ಉಂಟು ಮಾಡುವ ಕೋಲ್ಡ್ ಡ್ರಿಂಕ್ಸ್, ಐಸ್ ಕ್ರೀಮ್ ಗಳತ್ತ ಕಣ್ಣೆತ್ತಿಯೂ ನೋಡದೇ ತಣ್ಣಗೇ ಶುಗರ್ ಕೇನ್ ಜ್ಯೂಸ್ ಕಡೆನೇ ವಾಲ್ತೀರಾ ಅದಂತೂ ಸತ್ಯ. ಹಾಗಾದ್ರೆ ಇದ್ರಲ್ಲಿರೋ ಔಷಧೀಯ ಗುಣಗಳನ್ನು ತಿಳ್ಕೊಳ್ಬೇಕಲ್ವಾ? ಶೇಕಡಾ 15 ನೈಸರ್ಗಿಕ […]