ಥಿಯೇಟರ್ ನ ಕತ್ತಲಲ್ಲಿ ಅವನ ಸ್ಪರ್ಶಕ್ಕೆ ಅವಳು ಹಸಿಬಿಸಿಯಾದಳು: ಹುಡುಗಿಯೊಬ್ಬಳು ಕಂಡ “ರಸ”ಮಯ ದೃಶ್ಯ

ದೀಪಿಕಾ ಪಡುಕೋಣೆ ಹಾಗೂ ರಣ್‌ವೀರ್ ಸಿಂಗ್ ಅಭಿನಯದ ರಾಮ್‌ಲೀಲಾ ಬಿಡುಗಡೆಗೊಂಡು ಸಾಕಷ್ಟು ಸುದ್ದಿ ಮಾಡಿತ್ತು. ಟ್ರೈಲರ್ ಅದಾಗಲೇ ನೋಡಿದ್ದೆ. ನಮ್ಮೂರಿನ ಥಿಯೇಟರ್‌ಗೆ ಆ ಸಿನಿಮಾ ಬಂದಿತ್ತು.  ಮನಸ್ಸೆಲ್ಲಾ ಹರೆಯ ಕವಿದ ಹೊತ್ತದು. ಸಿನಿಮಾದಲ್ಲಿ ಬರುವ ಪ್ರೀತಿಯ ದೃಶ್ಯಕ್ಕೆ ಮನಸ್ಸು ಜಿಗಿದಾಡುವ ಹೊತ್ತದು, ನಾನು ಮತ್ತು ನನ್ನ ಗೆಳೆಯ ಸೇರಿಕೊಂಡು ರಾಮ್‌ಲೀಲಾ ಸಿನಿಮಾಗೆ ಹೋದೆವು. ನಾವಿಷ್ಟ ಪಟ್ಟ ಸಿನಿಮಾ ಪ್ರಾರಂಭವಾಯಿತು. ಥಿಯೇಟರ್ ಇಡೀ ಖಾಲಿ ಖಾಲಿ. ಮುಂದಿನ ಸಾಲಿನಲ್ಲಿ ಮೂರು ಜನ ಕಾಲೇಜು ಹುಡುಗರು ಇದ್ರು. ಅದೇ ಸಾಲಿನ […]

ಉಡುಪಿ:ಜಿಲ್ಲಾ ಬಾಲಭವನ ಸಮಿತಿಯಿಂದ ಎ. 25 ರಿಂದ ಚಿಣ್ಣರಿಗೆ ಸಮ್ಮರ್ ಕ್ಯಾಂಪ್

ಉಡುಪಿ : ಜಿಲ್ಲಾ ಬಾಲಭವನ ಸಮಿತಿ ಉಡುಪಿ ಇವರ ವತಿಯಿಂದ 2018-19 ನೇ ಸಾಲಿನ ಬೇಸಿಗೆ ಶಿಬಿರವನ್ನು ಎಪ್ರಿಲ್ 25 ರಿಂದ 15 ದಿನಗಳ ಕಾಲ ಜಿಲ್ಲಾ ಬಾಲ ಭವನ, ಬ್ರಹ್ಮಗಿರಿಯಲ್ಲಿ ಉಚಿತವಾಗಿ ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಭಾಗವಹಿಸಲು 75 ಮಕ್ಕಳಿಗೆ ಮಾತ್ರ ಅವಕಾಶವಿದ್ದು, ಸೃಜನಾತ್ಮಕ ಚಟುವಟಿಕೆ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಾದ ಚಿತ್ರಕಲೆ, ಕರಕುಶಲಕಲೆ, ಸಮೂಹ ನೃತ್ಯ, ಸಂಗೀತ, ಕರಾಟೆ, ಯೋಗ ಮುಂತಾದ ವಿಷಯಗಳಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಉಚಿತ ತರಬೇತಿಯನ್ನು ಬೆಳಿಗ್ಗೆ 9 ರಿಂದ ಸಂಜೆ 4 […]

ಉಡುಪಿ: ಕುಡಿಯುವ ನೀರಿನ ಸಮಸ್ಯೆಗೆ ತಕ್ಷಣವೇ ಸ್ಪಂದಿಸಲು ಜಿಲ್ಲಾಧಿಕಾರಿ ಸೂಚನೆ

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಯಾವುದೇ  ಸಮಸ್ಯೆ ಉದ್ಭವವಾಗದಂತೆ ಕಾರ್ಯ ಪ್ರವೃತ್ತರಾಗಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ. ಅವರು ಸೋಮವಾರ ಈ ಸಂಬಂಧ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಜಿಲ್ಲೆಯ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮರ್ಪಕ ನೀರು ಪೂರೈಕೆ ಆಗುವಂತೆ ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳು ಸನ್ನದ್ಧ ಸ್ಥಿತಿಯಲ್ಲಿದ್ದು, ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಬೇಕು. ಇದರಲ್ಲಿ ಯಾವುದೇ ನಿರ್ಲಕ್ಷವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ತಿಳಿಸಿದರು.  ಜಿಲ್ಲೆಯ ಗ್ರಾಮ ಪಂಚಾಯತ್, […]

ಉಡುಪಿ:ಎ.24 ರಂದು ಡಾ. ರಾಜ್‌ಕುಮಾರ್ ಜಯಂತಿ

ಉಡುಪಿ: ಉಡುಪಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ವರನಟ, ಪದ್ಮಭೂಷಣ ಡಾ. ರಾಜ್‌ಕುಮಾರ್ ಅವರ ೯೧ ನೇ ಜಯಂತಿ ಕಾರ್ಯಕ್ರಮ ಏಪ್ರಿಲ್ ೨೪ ರಂದು ಬೆಳಗ್ಗೆ ೧೦ ಗಂಟೆಗೆ ನಡೆಯಲಿದೆ.ಉಡುಪಿ ಅಜ್ಜರಕಾಡು ವಾರ್ತಾ ಇಲಾಖೆ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು.