ಕಾರ್ಕಳದಲ್ಲಿ ಸಕ್ಕರೆ ಕಾಯಿಲೆ ರೋಗದ ತಿಳುವಳಿಕೆ, ಉಚಿತ ಮಾಹಿತಿ ಶಿಬಿರ ಉದ್ಘಾಟನೆ

ಕಾರ್ಕಳ : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವೈದ್ಯಕೀಯ ವಿಭಾಗ, ರಾಜಯೋಗ ಶಿಕ್ಷಣ ಮತ್ತು ಸಂಶೋದನಾ ಪ್ರತಿಷ್ಠಾನ, ಮೌಂಟ್‌ಅಬು ಇದರ ಆಶ್ರಯದಲ್ಲಿ ಡಿಸೆಂಬರ್ ೯ರಂದು ಕಾರ್ಕಳ ಅನಂತಶಯನ ರೋಟರಿ ಬಾಲಭವನದಲ್ಲಿ ಸಕ್ಕರೆ ಕಾಯಿಲೆ ರೋಗದ ತಿಳುವಳಿಕೆ ಉಚಿತ ಮಾಹಿತಿ ಶಿಬಿರ ನಡೆಯಿತು. ಕಾರ್ಯಕ್ರಮದಲ್ಲಿ ಕ್ಯಾನ್ಸರ್  ತಜ್ಞ ಹಾಗೂ ಎಂಡೋಸ್ಕೋಪಿ, ಲ್ಯಾಪ್ರೋಸ್ಕೋಪಿ, ಮತ್ತು ಮಧುಮೇಹ ತಜ್ಞ  ವೈದ್ಯಕೀಯ ವಿಭಾಗ, ರಾಜಯೋಗ ಶಿಕ್ಷಣ ಮತ್ತು ಸಂಶೋದನಾ ಪ್ರತಿಷ್ಠಾನದ ಡಾ| ಗೌತಮ್ ಲೋದಯ, ಹಾವೇರಿ, ಮಾತನಾಡಿ,  ಧ್ಯಾನ ಹಾಗೂ ವ್ಯಾಯಾಮದಿಂದ […]

“ಆಳುವ ಶಕ್ತಿಗಳು ಮಹಿಳೆಯರ ಮೇಲೆ ಮೌಡ್ಯತೆ ತುಂಬುತ್ತಿದೆ”

ಕುಂದಾಪುರ: ಮಹಿಳೆಯರಲ್ಲಿ ಮೌಡ್ಯತೆ ತುಂಬಿ ಶಬರಿಮಲೆ ಪ್ರವೇಶ ಅಪರಾಧವೆಂಬ ಭಾವನೆ ಮೂಡಿಸಿ ರಾಜಕೀಯ ಲಾಭ ಪಡೆಯಲು ಆಳುವ ಶಕ್ತಿಗಳೇ ಮುಂದಾಗುತ್ತಿರುವುದು ವಿಷಾದನೀಯ ಎಂದು ರಾಜ್ಯ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ವಿ.ಗೀತಾ ತಿಳಿಸಿದ್ದಾರೆ.  ಇಲ್ಲಿನ ಹಂಚು ಕಾರ್ಮಿಕರ ಭವನದಲ್ಲಿ ಭಾನುವಾರ ನಡೆದ ತಾಲ್ಲೂಕು ಜನವಾದಿ ಮಹಿಳಾ ಸಂಘಟನೆಯ ಮೊದಲ ಸಮ್ಮೇಳನದಲ್ಲಿ ಅವರು ಮಾತನಾಡಿದರು.  ರೈತರ ಸಾಲ ಮನ್ನಾ ವಿಚಾರ ಮಾತನಾಡುತ್ತಿರುವ ರಾಜಕೀಯ ಪಕ್ಷಗಳು, ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಸ್ತ್ರೀ ಶಕ್ತಿ ಸಂಘಗಳ ಮೂಲಕ ಶೇ.೪ ರ […]