ಚೇರ್ಕಾಡಿ ದೊಡ್ಡಮನೆ ಶಿವರಾಂ ಜಿ ಶೆಟ್ಟಿ ನಿಧನ

ಉಡುಪಿಯ ಕೊಡವೂರು ನಿವಾಸಿ, ಚೇರ್ಕಾಡಿ ದೊಡ್ಡಮನೆ ಶಿವರಾಂ ಜಿ. ಶೆಟ್ಟಿಯವರು ಹೃದಯಾಘಾತದಿಂದ ಇಂದು ಸಂಜೆ 5 ಗಂಟೆಗೆ ನಿಧನ ಹೊಂದಿದರು. ಶ್ರೀಯುತರು ಊರಿನ ಧಾರ್ಮಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು ಹಾಗೂ ಚೇರ್ಕಾಡಿ ದೊಡ್ಡಮನೆ ಸಂಪ್ರದಾಯಬದ್ದ ಕಂಬಳ ಆಯೋಜನೆಯ ಸಂಘಟಕರಾಗಿಯೂ ಗುರುತಿಸಿಕೊಂಡಿದ್ದರು. ಅಪಾರ ಸಂಖ್ಯೆಯ ಕುಟುಂಬಸ್ಥರು, ಧರ್ಮಪತ್ನಿ, ಮಗಳು ಹಾಗೂ ಅಳಿಯರನ್ನು ಅಗಲಿರುತ್ತಾರೆ.ಉಡುಪಿಯ ಕೊಡವೂರು ನಿವಾಸಿ, ಚೇರ್ಕಾಡಿ ದೊಡ್ಡಮನೆ ಶಿವರಾಂ ಜಿ. ಶೆಟ್ಟಿಯವರು ಹೃದಯಾಘಾತದಿಂದ ಇಂದು ಸಂಜೆ 5 ಗಂಟೆಗೆ ನಿಧನ ಹೊಂದಿದರು