ಶ್ರೇಷ್ಠ ಪಾಕ ತಜ್ಞ , ಯಕ್ಷಗಾನ ಪ್ರೇಮಿ ಹೆಬ್ಬಾರಬೆಟ್ಟು ಶ್ರೀ ಮಹೇಶ್ ಭಟ್ ನಿಧನ

ಉಡುಪಿ:ಶ್ರೇಷ್ಠ ಪಾಕ ತಜ್ಞ , ಯಕ್ಷಗಾನ ಪ್ರೇಮಿ, ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ ಹಾಗೂ ಶಾರದಾ ಸ್ಪೋರ್ಟ್ಸ್ ಕ್ಲಬ್ ನ ಸಕ್ರಿಯ ಸದಸ್ಯ , ಜನಾನುರಾಗಿ ಹೆಬ್ಬಾರಬೆಟ್ಟು ಶ್ರೀ ಯುತ ಮಹೇಶ ಭಟ್(31) ಇವರು ಅಲ್ಪಕಾಲದ ಅಸೌಖ್ಯದಿಂದ ಇಂದು ನ.27 ರಂದು ದೈವಾಧೀನರಾಗಿದ್ದಾರೆಂದು ತಿಳಿಸಲು ವಿಷಾದವಾಗುತ್ತಿದೆ. ಅವರ ಆತ್ಮಕ್ಕೆ ಸದ್ಗತಿ ದೊರೆಯಲೆಂದು ಭಗವಂತನಲ್ಲಿ ಪ್ರಾರ್ಥಿಸೋಣ 🙏