ಉಡುಪಿ:ಉಡುಪಿ ಹಿರಿಯ ನ್ಯಾಯವಾದಿ ಮತ್ತು ನೋಟರಿ ಶಿರಿಯಾರ ಪ್ರಭಾಕರ ನಾಯಕ್ ರವರ ಬ್ರಹ್ಮಾವರ ಶಾಖಾ ನೋಟರಿ ಕಛೇರಿಯು ಜ.14 ರ ಮಂಗಳವಾರ ಮಕರ ಸಂಕ್ರಾಂತಿ ಯಂದು ಬೆಳಿಗ್ಗೆ ರಾ.ಹೆ 66, ಆಕಾಶವಾಣಿ, ನ್ಯಾಯಲಯದ ಹತ್ತಿರ ಬ್ರಹ್ಮಾವರದಲ್ಲಿ ಆರಂಭಗೊಳ್ಳಲಿದೆ.













ಉಡುಪಿ:ಉಡುಪಿ ಹಿರಿಯ ನ್ಯಾಯವಾದಿ ಮತ್ತು ನೋಟರಿ ಶಿರಿಯಾರ ಪ್ರಭಾಕರ ನಾಯಕ್ ರವರ ಬ್ರಹ್ಮಾವರ ಶಾಖಾ ನೋಟರಿ ಕಛೇರಿಯು ಜ.14 ರ ಮಂಗಳವಾರ ಮಕರ ಸಂಕ್ರಾಂತಿ ಯಂದು ಬೆಳಿಗ್ಗೆ ರಾ.ಹೆ 66, ಆಕಾಶವಾಣಿ, ನ್ಯಾಯಲಯದ ಹತ್ತಿರ ಬ್ರಹ್ಮಾವರದಲ್ಲಿ ಆರಂಭಗೊಳ್ಳಲಿದೆ.
ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.