ಮಳೆ ಬಂದು ನಿಂತ ಮೇಲೆ: ರಕ್ಷಾ ಪಾಲನ್ ಕ್ಲಿಕ್ಕಿಸಿದ ಚಿತ್ರ

ರಕ್ಷಾ ಪಾಲನ್
ಮಳೆ ಬಂದು ನಿಂತ ಮೇಲೆ ಹೂ ಗಳ ಮೇಲೆ ಮೂಡುವ ಹನಿಗಳ ಚಿತ್ತಾರವನ್ನು ಸೆರೆ ಹಿಡಿದವರು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರದ ರಕ್ಷಾ ಪಾಲನ್

(ನೀವು ಕ್ಲಿಕ್ಕಿಸಿದ ಕ್ರಿಯಾಶೀಲ ಚಿತ್ರಗಳನ್ನು ನಿಮ್ಮ ಸ್ವ-ವಿವರಗಳ ಜೊತೆ ಉಡುಪಿ xpress ಗೆ ಕಳುಹಿಸಿ. ಸೂಕ್ತವೆನ್ನಿಸಿದ್ದನ್ನು ZOOM IN ವಿಭಾಗದಲ್ಲಿ ಪ್ರಕಟಿಸುತ್ತೇವೆ  whatsapp:7483419099 Email:newsudupixpress@gmail.com)