ಉಡುಪಿ:ದಿನಾಂಕ 29.08.2025 ರಂದು ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ, ಉಡುಪಿ, ವಿಶ್ವಗೀತಾ ಪರ್ಯಾಯ 2024-2025 ಶ್ರೀ ಕೃಷ್ಣ ಮಠದ ಸೂರ್ಯಶಾಲೆಯಲ್ಲಿ ವಿಶೇಷ ವೇಣುವಾದನ ಮಂಡಲೋತ್ಸವದ ಅಂಗವಾಗಿ ಮನ್ಯು ಮಧ್ವ ಇವರಿಂದ ವೇಣುವಾದನ ಕಾರ್ಯಕ್ರಮ ನೆರವೇರಿತು.













ಉಡುಪಿ:ದಿನಾಂಕ 29.08.2025 ರಂದು ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀಕೃಷ್ಣ ಮಠ, ಉಡುಪಿ, ವಿಶ್ವಗೀತಾ ಪರ್ಯಾಯ 2024-2025 ಶ್ರೀ ಕೃಷ್ಣ ಮಠದ ಸೂರ್ಯಶಾಲೆಯಲ್ಲಿ ವಿಶೇಷ ವೇಣುವಾದನ ಮಂಡಲೋತ್ಸವದ ಅಂಗವಾಗಿ ಮನ್ಯು ಮಧ್ವ ಇವರಿಂದ ವೇಣುವಾದನ ಕಾರ್ಯಕ್ರಮ ನೆರವೇರಿತು.
ಉಡುಪಿ Xpress ಸುದ್ದಿ ಜಾಲತಾಣ. ಕ್ಷಣ ಕ್ಷಣವೂ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಹೆಗಲಾಗಿ, ನಮ್ಮ ಊರು, ಜನರ ಸಾಧನೆ, ಜಿಲ್ಲೆಗೆ ಸಂಬಂಧಿಸಿದ ವಿಶೇಷ ಮಾಹಿತಿ, ಸುದ್ದಿ ಹಾಗೂ ಮನೋರಂಜನೆ ನೀಡುವುದು ನಮ್ಮ ಮುಖ್ಯ ಧ್ಯೇಯ. ಮನುಷ್ಯ ಪರ ಕಾಳಜಿ, ನಿಖರ ಹಾಗೂ ಪಕ್ವ ಸುದ್ದಿ, ಮಾಹಿತಿಯಿಂದ ಆಹ್ಲಾದಕರ ಸಮಾಜ ನಿರ್ಮಾಣ ಸಾಧ್ಯವೆಂಬುದು ನಮ್ಮ ನಂಬಿಕೆ. ಕರಾವಳಿಗೆ ಧ್ವನಿಯಾಗುವ ನಮ್ಮ ಕನಸು ಕ್ಷಣ ಕ್ಷಣವೂ ಜಾರಿಯಲ್ಲಿರುತ್ತದೆ.