ಹೆರಿಟೇಜ್ ವಿಲೇಜ್ ಗೆ ಕಂದಾಯ ಸಚಿವರ ಭೇಟಿ

ಉಡುಪಿ ಆಗಸ್ಟ್ 8: ರಾಜ್ಯದ ಕಂದಾಯ ಸಚಿವ ಆಶೋಕ್ ಅವರು ಶನಿವಾರ, ಮಣಿಪಾಲದ ಹೆರಿಟೇಜ್ ವಿಲೇಜ್ ಗೆ ಭೇಟಿ ನೀಡಿ, ಪಾರಂಪರಿಕ ಮನೆಗಳನ್ನು ವೀಕ್ಷಿಸಿದರು.

ಕರಾವಳಿ ಅಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ,  ಉಡುಪಿ ಶಾಸಕ ರಘುಪತಿ ಭಟ್,  ಜಿಲ್ಲಾಧಿಕಾರಿ ಜಿ.ಜಗದೀಶ್, ಉಡುಪಿ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್ ಮತ್ತಿತರರು ಉಪಸ್ಥಿತರಿದ್ದರು.