ಅಪಾಯದ ಸ್ಥಿತಿಯಲ್ಲಿ ಟ್ರಾಫಿಕ್ ಸಿಗ್ನಲ್ ಕಂಬ ..!!

ಉಡುಪಿ:ಕಲ್ಯಾಣ್ ಆಭರಣ ಮಳಿಗೆಯ ಬಳಿ, ಸಿಗ್ನಲ್ ಕಂಬದ ಬುಡದ ಸನಿಹವೇ ಯಾವುದೋ ಕಾಮಗಾರಿ ನಡೆಸಲು ಗುಂಡಿ ತೋಡಿಡಲಾಗಿದೆ. ಪರಿಣಾಮ ಕಂಬ ಉರುಳಿ ಬಿದ್ದು ಜೀವಹಾನಿ ಸಂಭವಿಸುವ ಸಾಧ್ಯತೆ ಇದೆ. ಸಂಬಂಧಪಟ್ಟವರು ಗಮನಿಸುವಂತೆ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಆಗ್ರಹಿಸಿದ್ದಾರೆ.