ಚಾಲಕನ ನಿಯಂತ್ರಣ ತಪ್ಪಿ ಎಟಿಎಂ ನೊಳಗೆ ನುಗ್ಗಿದ ಕಾರು

ಉಡುಪಿ: ಇಲ್ಲಿನ ಹಳೇ ಡಯಾನಾ ವೃತ್ತ ಬಳಿಯ ಕಲ್ಯಾಣ್ ಜುವೆಲ್ಲರ್ಸ್ ಬಳಿ ಕಾರೊಂದು ಚಾಲಕನ ನಿಯತ್ರಣ ತಪ್ಪಿ ಕರ್ನಾಟಕ ಬ್ಯಾಂಕ್ ನ ಎಟಿಎಂ ಒಳಗೆ ನುಗ್ಗಿದೆ. ಯಾರಿಗೂ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ.