ಭಾರತದ ಮೊದಲ ಮಾನವ ಸಹಿತ ಅಂತರಿಕ್ಷ ಯಾತ್ರೆ ಗಗನಯಾನ್ ಗೆ ಭರದ ಸಿದ್ದತೆ: ಅಕ್ಟೋಬರ್ ನಲ್ಲಿ ಆಕಾಶಕ್ಕೆ ಹಾರಲಿದೆ ವೋಮಮಿತ್ರ ರೊಬೋಟ್

ನವದೆಹಲಿ: ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಶನಿವಾರ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಗಗನಯಾನ್ ಮಿಷನ್ ಕುರಿತು ಪ್ರಮುಖ ಮಾಹಿತಿಯನ್ನು ನೀಡಿ ಪ್ರಯೋಗಗಳು ಅಕ್ಟೋಬರ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದರು. ಮಿಷನ್‌ನ ಎರಡನೇ ಹಂತವು ‘ವ್ಯೋಮಮಿತ್ರ’ (ಬಾಹ್ಯಾಕಾಶ-ವಿಹಾರ ಮಾಡುವ ಹ್ಯುಮನಾಯ್ಡ್ ರೋಬೋಟ್) ಅನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲಿದೆ ಎಂದು ಅವರು ಹೇಳಿದರು. ಈ ಎರಡು ಹಂತಗಳ ನಂತರ, ಗಗನಯಾನ್ ಯೋಜನೆಯ ಮಾನವಸಹಿತ ಮಿಷನ್‌ನ ಭಾಗವಾಗಿ ಒಂದರಿಂದ ಮೂರರ ನಡುವಿನ ಸಂಖ್ಯೆಯ ಗಗನಯಾತ್ರಿಗಳನ್ನು ಕಳುಹಿಸಲಾಗುತ್ತದೆ. ಇದು 2024 ರ […]