ಇದು ಎಲೆ ಉದುರುವ ಕಾಲ: ತರಗೆಲೆಗಳ ಸುಟ್ಟರೆ ಜೋಕೆ!, ಎಲೆಗಳ ಕುರಿತು ಇಷ್ಟನ್ನುತಿಳಿದುಕೊಳ್ಳಿ: UDUPI XPRESS ಕಾಳಜಿ

ನಿಮ್ಮ ಮನೆ ಅಂಗಳದಲ್ಲಿ ಒಂದಷ್ಟು ಮರಗಳಿರಬಹುದು, ಅಥವಾ ತೋಟದಲ್ಲಿ ಒಂದಷ್ಟು ಗಿಡ ಮರಗಳಿರಬಹುದು. ಆ ಮರಗಳಿಂದ ಚಳಿಗಾಲದಿಂದ ಆರಂಭವಾಗಿ ಎಪ್ರಿಲ್ ವರೆಗೂ ಎಲೆಗಳು ಹಣ್ಣಾಗಿ ಉದುರುತ್ತಿರುತ್ತದೆ. ಇದು ಎಲೆ ಉದುರುವ ಕಾಲ, ಉದುರುವ ಎಲೆಗಳು ಕಸ ಎಂದು ಭಾವಿಸಬೇಡಿ,ಹಾಗಾದ್ರೆ ಉದುರುವ ಎಲೆಗಳು ಏನು? ಅವನ್ನು ಏನ್ ಮಾಡ್ಬೇಕು? ಉದುರುವ ಎಲೆಗಳ ಕುರಿತು ನಮಗೆ ಮಾಹಿತಿ ಇರಲೇಬೇಕು. ಆ ಮಾಹಿತಿಯನ್ನು ನಾವು ನೀಡಿದ್ದೇವೆ. ಇದು ಉಡುಪಿ xpress ಪರಿಸರ ಕಾಳಜಿ ಇನ್ನೇನು ಬೇಸಿಗೆ ಬರುವ ಹೊತ್ತು. ಈಗಾಗಲೇ ಗಿಡ […]

” ಎಲ್ಲಾ ಬೆಲ್ಲ ಅಸಲಿ ಅಲ್ಲ”: ಯಾವುದು ಅಸಲಿ, ಯಾವುದು ನಕಲಿ, ಪರೀಕ್ಷಿಸಲು ಇಲ್ಲಿದೆ ನೋಡಿ ಸರಳ ವಿಧಾನ

ಬಲ್ಲವರೇ ಬಲ್ಲರು ಬೆಲ್ಲದ ರುಚಿಯ ಎನ್ನುವ ಮಾತೇ ಇದೆ. ಅಂದರೆ ರುಚಿ ರುಚಿ ಇರೋದು ಬೆಲ್ಲದ ಗುಣ. ಆದರೆ ಈಗ ಮಾರುಕಟ್ಟೆಯಲ್ಲಿ ಸಿಗುವ ಬೆಲ್ಲ ರುಚಿ ಏನೋ ಇರುತ್ತದೆ , ಆದರೆ ಹೀಗೆ ರುಚಿ ಇರುವ ಬಹುತೇಕ ಬೆಲ್ಲಗಳು ಫೇಕ್ ಬೆಲ್ಲಗಳು. ಅಂದರೆ ನಕಲಿ ಬೆಲ್ಲ. ನಕಲಿ ಮತ್ತು ಅಸಲಿ ಬೆಲ್ಲ ಎಂದು ಗುರುತಿಸೋದು ಹೇಗೆ? ಇಲ್ಲಿ ನಾವ್ ಕೊಟ್ಟಿದ್ದೇವೆ ಮಾಹಿತಿ ಶುದ್ದ ಬೆಲ್ಲವು ಮೃದುವಾಗಿ ಮತ್ತು ಹಗುರವಾಗಿರುತ್ತದೆ. ಈ ಬೆಲ್ಲವನ್ನು ಒಡೆದರೆ ಒಂದೇ ಎಸೆತಕ್ಕೆ ಪುಡಿಯಾಗುತ್ತದೆ. […]

ಹೂ ಹಣ್ಣು ಪ್ರಿಯರಿಗೆ ಇಲ್ಲಿದೆ ಹೊಸ ಲೋಕ! ಮಂಗಳೂರಲ್ಲಿ ಜ.23 ರಿಂದ ಅದ್ಧೂರಿ ಫಲಪುಷ್ಪ ಪ್ರದರ್ಶನ

ಮಂಗಳೂರು: ಫಲಪುಷ್ಪ ಪ್ರದರ್ಶನ ಅಂದರೆ ಮಂಗಳೂರು ಜನತೆಗೆ ಹಬ್ಬ. ಪ್ರತೀ ವರ್ಷವೂ ಸಾವಿರಾರು ಪುಷ್ಪ ಮತ್ತು ಹಣ್ಣುಗಳು ಕುರಿತು ಆಸಕ್ತಿಯುಳ್ಳ ಜನರಿಗೆ ಫಲ ಪುಷ್ಪ ಪ್ರದರ್ಶನ ಅಂದರೆ ಎಲ್ಲಿಲ್ಲದ ಹಿಗ್ಗು. ಈ ವರ್ಷವೂ ಜನವರಿ 23-26 ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲ ಪುಷ್ಪ ಪ್ರದರ್ಶನ ರಂಗೇಳಲಿದೆ. ವಿವಿಧ ಜಾತಿಯ ಹಣ್ಣುಗಳು, ಬಗೆ ಬಗೆಯ ಹೂಗಳು ಜನರನ್ನ ಕೈಬೀಸಿ ಕರೆಯಲಿವೆ. ಜೊತೆಗೆ ರೈತರು ಬೆಳೆದ ಹೊಸ ಬಗೆಯ ಹಣ್ಣುಗಳು, ಹೂ ಗಿಡಗಳು. ಕಲಾಕೃತಿಗಳು, ತರಕಾರಿ ಗಿಡಗಳು, ಸಾಂಬಾರು ಬೆಳೆಗಳು […]

ನಕ್ಸಲರು ಶರಣಾದ ನಂತರ ಏನೆಲ್ಲಾ ಪ್ರಕ್ರಿಯೆಗಳಿವೆ?ಮುಂದೆನಾಗುತ್ತೆ, ಇಲ್ಲಿದೆ ಮಾಹಿತಿ

ಸಿ.ಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಬುಧವಾರ ಆರು ಮಂದಿ ನಕ್ಸಲರು ಶರಣಾಗತರಾಗಿದ್ದಾರೆ. ಆದ್ರೆ ಶರಣಾದ ನಂತರ ನಕ್ಸಲರು ಎಲ್ಲಿರುತ್ತಾರೆ. ಅವರಿಗೆ ಮುಂದೆ ಎದುರಾಗುವ ಕಾನೂನು ಪ್ರಕ್ರಿಯೆಗಳು ಹೇಗಿರುತ್ತದೆ ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ ಇಲ್ಲಿದೆ ನೋಡಿ ಆ ಕುರಿತು ಸಂಪೂರ್ಣ ಮಾಹಿತಿ ಶರಣಾದ ಬಳಿಕ ಕಾನೂನುಗಳು ಹೇಗೆ? ಶರಣಾದವರ ಮೇಲೆ ಇರುವ ಪ್ರಕರಣಗಳ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ, ಶರಣಾಗತಿಗೆ ಇರುವ ರಾಜ್ಯ ಸಮಿತಿ ಪ್ರಕರಣಗಳನ್ನ ವಾಪಸ್ ತೆಗೆದುಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಬೇಕು. ಇದ್ಕೆ ಸಂಪುಟದ ಅನುಮತಿ ಬೇಕಾಗುತ್ತದೆ.ಸರ್ಕಾರಿ […]

‘ಸಕಾಲ’ ಸೇವೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ

ಉಡುಪಿ, ಅಗಸ್ಟ್ 2: ಸರಕಾರದ ವಿವಿಧ ಇಲಾಖೆಗಳು ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸೇವೆಗಳು ಸೇರಿದಂತೆ, ಒಟ್ಟು 960 ಸೇವೆಗಳನ್ನು ಒಳಗೊಂಡ ಸಕಾಲ ಸೇವೆಯ ಅನುಷ್ಠಾನದ ಪ್ರಗತಿ ಕುರಿತು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ, ಸೋಮವಾರ ವಿವಿಧ ಜಿಲ್ಲಾಡಳಿತಗಳೊಂದಿಗೆ, ಎಲ್ಲಾ ಇಲಾಖೆಗಳ ಜಿಲ್ಲಾಮಟ್ಟದ ಸಕಾಲ ನೋಡೆಲ್ ಅಧಿಕಾರಿಗಳ ವೀಡಿಯೋ ಕಾನ್ಫರೆನ್ಸ್ ನಡೆಸಿ ಸಕಾಲ ಅರ್ಜಿಗಳ ತ್ವರಿತ ವಿಲೇವಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಕಾಲ ಸೇವೆಗಳಿಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳು ಅರ್ಜಿಗಳ […]